ಹಾಯು ಪಾ 7 ಪ.

(ಅವತೀರ್ಣ - SANS

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ

ಅಲಿಫ್‌ ಲಾಮ್ಮೂಮ್‌ ಸ್ವಾದ್‌.

ಇದು ನಿಮ್ಮ ಮೇಲೆ ಅವತೀರ್ಣಗೊಳಿಸಲ್ಪಟ್ಟಿರುವ ಗ್ರ೦ಥ.

ಆದುದರಿಂದ ಮುಹಮ್ಮದ್‌ರೇ, ಇದರಿಂದ ನಿಮ್ಮ ಫ್‌ ಹೃದಯದಲ್ಲಿ ಅಳುಕುಂಟಾಗದಿರಲಿ. ಇದನ್ನು ಅವತೀರ್ಣಗೊಳಿ ಹಳ ಅಟ Woe ೨ಬ ವಾರ್ಸಾ ಸುವ ಉದ್ದೇಶವು ನೀವು ಇದರ ಮೂಲಕ (ನಿಷೇಧಿಗಳಿಗೆ)

ಎಚ್ಚರಿಕೆ ನೀಡಬೇಕು ಮತ್ತು ವಿಶ್ವಾಸಿಗಳಿಗೆ ಉಪದೇಶ ನೀಡಬೇಕು

ಎಂಬುದಾಗಿರುತ್ತದೆ.

ಹೇ ಜನರೇ, ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣ ಗೊಳಿಸಲ್ಪಟ್ಟಿರುವುದನ್ನೆಲ್ಲ ಅನುಸರಿಸಿರಿ ಮತ್ತು ನಿಮ್ಮ ಪಾಲಕ ಲೆ ಪ್ರಭುವನ್ನು ಬಿಟ್ಟು ಇತರ ಸಂರಕ್ಸಕರನ್ನು ಅನುಸರಿಸ ಬೇಡಿರಿ. ೨1%

ಆದರೆ ನೀವು ಉಪದೇಶವನ್ನು ಅಲ್ಪವೇ ಸ್ವೀಕರಿಸುತ್ತೀರಿ.

ಎಷ್ಟೋ ನಾಡುಗಳನ್ನು ನಾವು ನೆಲಸಮ ಮಾಡಿ ಬಿಟ್ಟೆವು. ಅವುಗಳ ಮೇಲೆ ನಮ್ಮ ಯಾತನೆಯು ಹಠಾತ್ತನೆ ರಾತ್ರೆಯ ವೇಳೆ ಅಥವಾ ಅವರು ಹಾಡುಹಗಲಲ್ಲೇ ವಿಶ್ರಾ೦ತಿ ಪಡೆಯುತ್ತಿದ್ದಾಗ ಎರಗಿತು.

ನಮ್ಮ ಯಾತನೆ ಅವರ ಮೇಲೆ ಎರಗಿದಾಗ ಅವರ ಬಾಯಲ್ಲಿ ಟ್ರ

"ನಿಜವಾಗಿಯೂ ನಾವು ಅಕ್ರಮಿಗಳಾಗಿದ್ದೆವು” ಎ೦ದಲ್ಲದೆ ಇನ್ನಾವ ಗೆ | ಣು \ > ($ (ಹ ಗ್ರ ಸ್ವರವೂ ಇರಲಿಲ್ಲ.

. ಅರ್ಥಾತ್‌- ಯಾವುದೇ ಸಂಕೋಚ ಅಥವಾ ಭಯವಿಲ್ಲದೆ ನೀವು ಇದನ್ನು ಜನರಿಗೆ ತಲಪಿಸಿರಿ. ವಿರೋಧಿಗಳು ಅದನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ನೀವು ಗಣನೆಗೆ ತೆಗೆದುಕೊಳ್ಳದಿರಿ.

ಕಾಂಡ -8

7. ಅಲ್‌ ಅಲ್‌ರಾಫ್‌ 243

ಆದ್ದರಿಂದ ನಾವು ಯಾರ ಕಡೆಗೆ ಸಂದೇಶವಾಹಕರನ್ನು ಕಳುಹಿಸಿ \ ಪಿ ರ್ಗ ದ್ಲೆವೋ ಅವರನ್ನೆಲ್ಲಾ ವಿಚಾರಣೆ ನಡೆಸಿಯೇ ತೀರುವೆವು ಮತ್ತು ಸತತ್‌ ಚ್‌ 0 (ಸಂದೇಶವಾಹಕರು ದೌತ್ಯದ ಕರ್ತವ್ಯವನ್ನು ಎಷ್ಟರ ಮಟ್ಟಿಗೆ ಅಲ್ಲರಿ ನೆರವೇರಿಸಿದ್ದರು ಮತ್ತು ಅವರಿಗೆ ಏನು ಪ್ರತಿಕ್ರಿಯೆ ದೊರಕಿತೆ೦ದು)

ಸ೦ದೇಶವಾಹಕರೊಡನೆಯೂ ನಾವು ಪ್ರಶ್ನಿಸುವೆವು.

ಇತು ವನ್‌ ಪು ಡ್‌ wr CL ಆಗ ನಾವು ಸ್ವತಃ ಸಂಪೂರ್ಣ ಜ್ಞಾನದೊಂದಿಗೆ ಸಕಲ ಘಟನೆ ೦೪01.37. Ne ಸಿಸು 5A ಗಳನ್ನು ಅವರ ಮುಂದಿಟ್ಟು ಬಿಡುವೆವು. ನಾವೆಂದೂ ಮಾಯ

ವಾಗಿರಲಿಲ್ಲವಷ್ಟೆ.

ತೂಕವು ಅಂದು ಸಾಕ್ಷಾತ್‌ ಸತ್ಯವಾಗಿರುವುದು: ಯಾರ ತೂಗು ಆಯನ" sR ಅವರೇ ಸಾರ್ಥಕ್ಕ ಹೊ೦ದುವವ [0 A 2 Bu ರಾಗುವರು.

2

ಮತ್ತು ಯಾರ ತೂಗು ತಟ್ಟೆಯು ಹಗುರವಾಗಿರುವುದೋ €ಸಿ0 ತಸ) 2)

ಅವರೇ ಸ್ವಯಂ ತಮ್ಮನ್ನು ನಷ್ಟಕ್ಕೊಳಪಡಿಸಿಕೊಂಡವರಾಗುವರು. ಬ್ರ ಬಕ ಕ್ಯ ನಿಲ್ಲು

ಏಕೆ೦ದರೆ ಅವರು ನಮ್ಮ ನಿದರ್ಶನಗಳ ಬಗ್ಗೆ ಅಕ್ರಮ ನೀತಿಯನ್ನನು

ಸರಿಸುತ್ತಿದ್ದರು.

್‌ ಫೆ pe

, ನಾವು ನಿಮ್ಮನ್ನು ಜಗತ್ತಿನಲ್ಲಿ ಸಾಮರ್ಥ್ಯ ಕೊಟ್ಟು ನೆಲೆಗೊಳಿಸಿದ ನೊ

ಮತ್ತು ಇಲ್ಲಿ ನಿಮಗೆ ಜೀವನ ಸಾಧನಗಳನ್ನು ಒದಗಿಸಿದೆವು. ಕ್ರೀ ಕ್ರ ಯ್ಯ

ಆದರೆ ನೀವು ಅತ್ಯಲ್ಪವೇ ಕೃತಜ್ಞರಾಗಿರುತ್ತೀರಿ.

- ನಾವು ನಿಮ್ಮ ಸೃಷ್ಟಿಯನ್ನು ಆರಂಭಿಸಿದೆವು. ಅನಂತರ ನಾವು ಪ್ರಿಯಂ ನಿಮಗೆ ರೂಪ ಕೊಟ್ಟೆವು. ತರುವಾಯ "ಆದಮನ ಮುಂದೆ ಟ್‌ ಜು 'ಸಾಷ್ಟಾಂಗವರಗಿರಿ' ಎಂದು ದೇವಚರರೊಡನೆ ಹೇಳಿದೆವು." ಶಟಟ Me ki ಅಪ್ಪಣೆಯಂತೆ ಎಲ್ಲರೂ ಸಾಷ್ಟಾಂಗ ಮಾಡಿದರು. ಆದರೆ ರಜ ಜ್‌ ೫೫%) ಇಬ್‌ಲೀಸನು 'ಸಾಷ್ಟಾ೦ಗ' ಮಾಡುವವರೊಂದಿಗೆ ಸೇರಲಿಲ್ಲ.*

. ಅರ್ಥಾತ್‌- ಅಲ್ಲಾಹನ ನ್ಯಾಯದ ತಕ್ಕಡಿಯಲ್ಲಿ ದಿನ ಸತ್ಮವಲ್ಲದೆ ಬೇರಾವುದಕ್ಕೂ ತೂಕವಿರಲಾರದು. ತೂಕವಿಲ್ಲದ ಯಾವುದೂ ಅಂದು ಸತ್ಯವೆನಿಸಲಾರದು. ಯಾರ ಬಳಿ ಎಷ್ಟು ಸತ್ಕಾ೦ಶವಿರುವುದೋ ಅಷ್ಟೇ ಅದು ತೂಗುವುದು. ತೂಕದ ಆಧಾರದಲ್ಲೇ ದಿನ ಎಲ್ಲಾ ತೀರ್ಮಾನಗಳು ನಡೆಯುವುದು. ಬೇರಾವುದನ್ನೂ ದಿನ ಕಿ೦ಚಿತ್ತೂ ಪರಿಗಣಿಸಲಾಗದು.

. ಇಬ್‌ಲೀಸ್‌ ದೇವಚರರಲ್ಲಾಗಿದ್ದ ಎಂದು ಇದರ ಅರ್ಥವಲ್ಲ. ಭೂಮಿಯ ವ್ಯವಸ್ಥೆಯನ್ನು ನೋಡಿಕೊಳ್ಳುವ ದೇವಚರರೊಂದಿಗೆ ಆದಮರಿಗೆ ಸಾಷ್ಟಾ೦ಗವೆರಗಲು ಆದೇಶಿಸುವುದೆ೦ದರೆ ನಿಜವಾಗಿ ದೇವಚರರ ಅಧೀನದಲ್ಲಿರುವ ಸೃಷ್ಟಿಗಳೆಲ್ಲರೂ ಆದಮರಿಗೆ ಅಧೀನವಾಗಿರಬೇಕು ಎಂದಾಗಿತ್ತು. ಸೃಷ್ಟಿಗಳ ಪೈಕಿ ಇಬ್‌ಲೀಸ್‌ ಮಾತ್ರ ಮುಂದೆ ಬಂದು ತಾನು ಆದಮನ ಮುಂದೆ ಸಾಷ್ಟಾ೦ಗವೆರಗುವುದಿಲ್ಲವೆ೦ದು ಪ್ರಕಟಿಸಿದನು.

ಕಾಂಡ -8

244

. ಆಗ ಅಲ್ಲಾಹನು,

. ಆಗ ಅವನು,

. ಅಲ್ಲಾಹನು,

. "ನಾನು ನಿನಗೆ ಅಪ್ಪಣೆ ಕೊಟ್ಟಿದ್ದಾಗ, 'ಸಾಷ್ಟಾ೦ಗ' ಮಾಡುವುದ

ರಿಂದ ನಿನ್ನನ್ನು ತಡೆದ ವಿಷಯ ಯಾವುದು?" ಎಂದು (ಅಲ್ಲಾಹ್‌) ಕೇಳಿದಾಗ, "ನಾನು ಅವನಿಗಿಂತ ಶ್ರೇಷ್ಠನಾಗಿರುತ್ತೇನೆ. ನೀನು ನನ್ನನ್ನು ಅಗ್ನಿಯಿಂದ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿರುತ್ತಿ” ಎಂದು(ಇಬ್‌ಲೀಸ್‌) ಹೇಳಿದನು.

"ನೀನು ಇಲ್ಲಿಂದ ಕೆಳಗೆ ಇಳಿ. ಇಲ್ಲಿ ಶ್ರೇಷ್ಠತೆಯ ಅಹಂಕಾರ ತೋರಿಸುವ ಹಕ್ಕು ನಿನಗಿಲ್ಲ. ತೊಲಗು- ವಾಸ್ತವದಲ್ಲಿ ನೀನು ಸ್ವಯಂ ತನ್ನ ಅಪಮಾನವನ್ನು ಬಯ ಸುವವರಲ್ಲಾಗಿರುವೆ"* ಎಂದನು.

"ಇವರೆಲ್ಲರೂ ಇನ್ನೊಮ್ಮೆ ಎಬ್ಬಿಸಲ್ಪಡುವ ದಿವಸದ ತನಕ ನನಗೆ ಅವಧಿ ಕೊಡು" ಎಂದನು. 'ನಿನಗೆ ಅವಧಿ

ಕೊಡಲಾಯಿತು" ಎಂದನು.

. ಆಗ ಅವನು, "ಹಾಗಾದರೆ ನೀನು ನನ್ನನ್ನು ಪಥಭ್ರಷ್ಟತೆಗೊಳಪಡಿಸಿ

ದ೦ತೆಯೇ ನಾನೂ ಇನ್ನು ನಿನ್ನ ನೇರ ಮಾರ್ಗದಲ್ಲಿ ಮಾನವರನ್ನು ಹೊಂಚು ಹಾಕುತ್ತಿರುವೆನು.

. ಮುಂದಿನಿಂದಲೂ ಹಿಂದಿನಿಂದಲೂ ಬಲಭಾಗದಿ೦ದಲೂ ಎಡ

ಭಾಗದಿಂದಲೂ ಎಲ್ಲ ಕಡೆಗಳಿಂದಲೂ ಅವರನ್ನು ಸುತ್ತುಗಟ್ಟು ವೆನು ಮತ್ತು ನೀನು ಅವರ ಪೈಕಿ ಬಹುಮಂದಿಯನ್ನು ಕೃತಜ್ಞರನ್ನಾಗಿ ಕಾಣಲಾರೆ" ಎಂದನು.

. ಅಲ್ಲಾಹನು, "ನೀನು ಇಲ್ಲಿಂದ ನಿ೦ದ್ಕನೂ ಬಹಿಷ್ಟತನೂ ಆಗಿ

ತೊಲಗು. ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾರೋ ಅವರಿಂದ ನಿನ್ನ ಸಹಿತ 'ನರಕ'ವನ್ನು ತುಂಬುವೆನೆಂಬುದನ್ನು ನಿಸ್ಸಂದೇಹವಾಗಿ ಅರಿತುಕೋ.

. ಮತ್ತು ಆದಮ್‌, ನೀನು ಮತ್ತು ನಿನ್ನ ಪತ್ನಿ- ಇಬ್ಬರೂ

ಸು ಸ್ವರ್ಗದಲ್ಲಿ ವಾಸಿಸಿರಿ. ನೀವಿಲ್ಲಿ ನಿಮಗೆ ಇಷ್ಟ ಬಂದುದನ್ನು ಉಣ್ಣಿರಿ. ಆದರೆ ವೃಕ್ಷದ ಬಳಿ ಸುಳಿಯಬಾರದು. ಅನ್ಯಥಾ ಅಕ್ರಮಿಗಳ ಸಾಲಿಗೆ ಸೇರುವಿರಿ ಎಂದನು.

ಪವಿತ್ರ ಕುರ್‌ಆನ್‌ ಹ್ಮ ಭ್‌ 4 pa REALL J ಹಲಿ ide 4 ಗ್‌

(2 3

AN ಜಹಿ 65

3 p< ಲು ಭತರ

2 2 Pp)

ಮಲ್ಲ A

BERIT

ಎಲಯಿ 85,06

515-2

%

ಜಹಿ [ed iT p< OAS EAC IG ಲಿ ಅಶಿ

CITE TS ಯಿ PONS ES ESTE AE IE ಸ)

421 ಶಿ

Hy ಬಿ pd ಹಿ boyy ಸಿ ೨3 EE ಅಯಿ ಸ್ಥಿ

FU] (ವೇ Ga ೨4 A 21 ೨೪ಸಿ ೨೨.

ರಿಸ NC ಜ್ತ We i Gs ಲಿಯೆ

. ಮೂಲದಲ್ಲಿ 'ಸ್ವಾಗಿರೀನ್‌' ಎ೦ಬ ಪದ ಪ್ರಯೋಗವಾಗಿದೆ. 'ಸ್ವಾಗಿರ್‌' ಎ೦ದರೆ ನಿ೦ದ್ಯತೆ ಮತ್ತು ನೀಚತೆಯನ್ನು ಸ್ವತಃ ಅಪ್ಪಿಕೊಳ್ಳುವುದು.

ಸೃಷ್ಟಿ ಮತ್ತು ದಾಸನಾಗಿರುತ್ತಲೂ ಮೇಲರಿಮೆ ಮತ್ತು ಅಹಂಭಾವಕ್ಕೆ ಈಡಾಗುವುದೆ೦ದರೆ ಸ್ವತಃ ನೀಚನಾಗುವುದಾಗಿದೆ ಎಂಬುದೇ

ದೇವವಾಣಿಯ ಇಂಗಿತ.

ಕಾಂಡ -8

7. ಅಲ್‌ ಅಲ್‌ರಾಫ್‌ 245

20. ಅನ೦ತರ, ಪರಸ್ಪರರಿ೦ದ ಮರೆಗೊಳಿಸಲ್ಪಟ್ಟಿದ್ದ ಅವರ (14! ಬ್ಲ ಸಭ ಲಜ್ಜಾ೦ಗಗಳು ಪರಸ್ಪರರ ಮುಂದೆ ತೆರೆಯುವಂತಾಗಲೆಂದು, 3ನ ಜ್‌ ಶೈತಾನನು ಅವರನ್ನು ಪ್ರಚೋದಿಸಿದನು. ಅವನು ಅವರೊಡನೆ, ಕ್‌ MUS GIL

ಣ್ಯ 0B BH "ನಿಮ್ಮ ಪ್ರಭು ನಿಮ್ಮನ್ನು ವೃಕ್ತದಿಂದ ತಡೆದಿರುವುದು yy SOY ನೀವೆಲ್ಲಾದರೂ ದೇವಚರರಾಗಿ ಬಿಡಬಾರದು ಅಥವಾ ನಿಮಗೆ 2 ಕಟ] AK ಗೆ ಶಾಶ್ಚತ ಜೀವನವೊದಗಿ ಬಿಡಬಾರದು ಎ೦ಬ ಕಾರಣದಿ೦ದ ಮಾತ್ರ" ಎಂದನು.

. ನಾನು ನಿಮ್ಮ ನೈಜ ಹಿತಚಂತಕನಾಗಿದ್ದೇನೆಂದು ಅವರೊಡನೆ ಫ್ರಿ ರಿ ಕಳ ರಂ ಆಣೆ ಹಾಕಿ ಹೇಳಿದನು.

, ಹೀಗೆ ಅವನು ಅವರಿಬ್ಬರನ್ನೂ ಮೋಸಗೊಳಿಸಿ ಕ್ರಮೇಣ ತನ್ನ ಪಿಳಿ ಆ... NE ಧಾಟಿಗೆ ತಂದನು. ಕೊನೆಗೆ ಅವರಿಬ್ಬರೂ ವೃಕ್ಷವನ್ನು ಕ್ವ. SN Gb ಶ್‌ [oe ಸವಿದಾಗ ಅವರ ಗುಪ್ತಾಂಗಗಳು ಪರಸ್ಪರರ ಮುಂದೆ ಪ್ರತ್ಯಕ್ಷ ಜಾ ಇ! ಗೊಂಡವು ಮತ್ತು ಅವರು ತಮ್ಮ ದೇಹಗಳನ್ನು ಸ್ವರ್ಗದ 1 ಶ್‌ ಕ್‌ ಎಲೆಗಳಿಂದ ಮರೆಸ ತೊಡಗಿದರು. ಆಗ ಅವರ ಪ್ರಭು ಭಯ

ಅವರನ್ನು ಕರೆದು "ನಾನು ನಿಮ್ಮನ್ನು ವೃಕ್ಸದಿ೦ದ CELE - Mer) ತಡೆದಿರಲಿಲ್ಲವೇ? ಹಾಗೂ ಶೈತಾನನು ನಿಮ್ಮ ಪ್ರತ್ಕಕ್ಸ ಶತ್ರುವೆ೦ದು ನಿಮಗೆ ಹೇಳಿರಲಿಲ್ಲವೇ?" ಎಂದು ಕೇಳಿದನು.

. ಅವರಿಬ್ಬರೂ, "ಓ ನಮ್ಮ ಪ್ರಭೂ, ನಾವು ನಮ್ಮ ಮೇಲೆ ಹಂ... if Cp le ಅಕ್ರಮವೆಸಗಿಕೊಂಡೆವು. ಈಗ ನೀನು ನಮ್ಮನ್ನು ಕ್ಟಮಿಸದಿದ್ದರೆ PE ಕಟ್‌ ಶಿವಾ ್‌ ೨. ಹಾಗೂ ನಮ್ಮ ಮೇಲೆ ಕೃಪೆತೋರದಿದ್ದರೆ ನಿಶ್ಚಯವಾಗಿಯೂ ೮3೨ Cr ನಾವು ನಷ್ಟ ಹೊ೦ದುವವರಲ್ಲಾಗುವೆವು" ಎಂದು ಹೇಳಿದರು.

. ಇದರಿಂದ ನಾಚಿಕೆ ಮತ್ತು ಸಂಕೋಚದ ಭಾವನೆ ಮನುಷ್ಯನಿಗೆ ಸ್ವಾಭಾವಿಕವಾದುದು ಎಂದು ವ್ಯಕ್ತವಾಗುತ್ತದೆ. ತನ್ನ ದೇಹದ ನಿರ್ದಿಷ್ಟ ಭಾಗಗಳನ್ನು ಇತರರಿಗೆ ತೋರಿಸಲು ಮನುಷ್ಯನಿಗೆ ಆಗುವ ಸಹಜವಾದ ನಾಚಿಕೆಯೇ ಇದಕ್ಕೊ೦ದು ಉದಾಹರಣೆ. ಆದ್ದರಿಂದಲೇ ಪಿಶಾಚಿಯು ಮನುಷ್ಯನನ್ನು ಅವನ ಸತ್‌-ಪ್ರಕೃತಿಯಿ೦ದ ಸರಿಸಲು ಹೂಡಿದ ಮೊದಲ ಸಂಚು ಅವನ ಲಜ್ಜೆ ಮತ್ತು ಸಂಕೋಚದ ಸ್ವಭಾವದ ಮೇಲೆ ಪ್ರಹಾರ ಮಾಡುವುದಾಗಿತ್ತು. ನಗ್ನತೆಯ ಮೂಲಕ ಅಶ್ಲೀಲತೆಯ ದ್ವಾರವನ್ನು ತೆರೆಸುವುದಾಗಿತ್ತು. ಅವನನ್ನು ಲೈಂಗಿಕ ಅರಾಜಕತೆಗೆ ಗುರಿಪಡಿಸುವುದಾಗಿತ್ತು. ಹಾಗೆಯೇ ಮಾನವನಲ್ಲಿ ಉನ್ನತ ಹಂತಕ್ಕೇರುವ ಸಹಜವಾದ ದಾಹ ಇದೆಯೆಂದೂ ಇದರಿಂದ ವ್ಯಕ್ತವಾಗುತ್ತದೆ. ಆದ್ದರಿಂದಲೇ ಪಿಶಾಚಿಯು ಹಿತೈಷಿಯ ವೇಷದಲ್ಲಿ ಬಂದು ನಾನು ನಿನ್ನನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊ೦ಡೊಯ್ಕ್ಯಬಯಸುತ್ತೇನೆ ಎಂದು ಹೇಳಬೇಕಾಯಿತು. ಮನುಷ್ಯನನ್ನು ಪಿಶಾಚಿಗಿಂತ ಉನ್ನತಗೊಳಿಸುವ ಅವನ ನಿಜವಾದ ವಿಶೇಷತೆ, ತಪ್ಪು ಸಂಭವಿಸಿದಾಗ ಪಶ್ಚಾತ್ತಾಪ ಪಟ್ಟು ಅಲ್ಲಾಹನಲ್ಲಿ ಕ್ಸಮೆಯಾಚಿಸುವುದಾಗಿದೆ ಎಂದು ಇದರಿಂದ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಇಬ್ಲೀಸನು ತಪ್ಪು ಸಂಭವಿಸಿದಾಗ ಅಲ್ಲಾಹನೊಂದಿಗೆ ದುರಹಂಕಾರ ಪ್ರದರ್ಶಿಸಿದನು ಮತ್ತು ಬಂಡಾಯಕ್ಕಿಳಿದನು. ಇದುವೇ ಅವನನ್ನು ನಿಂದ್ಧ ಮತ್ತು ನೀಚನಾಗಿ ಮಾಡಿತು ಎ೦ದೂ ಇದರಿಂದ ತಿಳಿದು ಬರುತ್ತದೆ.

ಕಾಂಡ -8

246

. ಆಗ ಅಲ್ಲಾಹನು, ''ಇಳಿದುಬಿಡಿರಿ, ನೀವು ಪರಸ್ಪರ ಶತ್ರುಗಳಾಗಿರು

ತ್ತೀರಿ ಮತ್ತು ನಿಮಗಾಗಿ ಒ೦ದು ನಿರ್ದಿಷ್ಟ ಕಾಲಾವಧಿವರೆಗೆ ಭೂಮಿಯ ಮೇಲೆಯೇ ವಾಸಸ್ಥಾನ ಮತ್ತು ಜೀವನ ಸಾಧನಗಳಿವೆ" ಎಂದೂ-

. "ಅಲ್ಲೇ ನಿಮಗೆ ಬದುಕಲಿಕ್ಕೂ ಸಾಯಲಿಕ್ಕೂ ಇದೆ ಮತ್ತು

ಕೊನೆಗೆ ಅದರಿಂದಲೇ ನಿಮ್ಮನ್ನು ಎಬ್ಬಿಸಲಾಗುವುದು” ಎಂದೂ ಹೇಳಿದನು.

. ಆದಮರ ಸಂತತಿಯೇ, ನಾವು ನಿಮ್ಮ ದೇಹದ ಲಜ್ಜಾಭಾಗ

ಗಳನ್ನು ಮರೆಸಲಿಕ್ಕಾಗಿಯೂ ನಿಮ್ಮ ದೇಹದ ರಕ್ಷಣೆ ಹಾಗೂ ಅಲಂಕಾರದ ಸಾಧನವಾಗಿಯೂ ನಿಮ್ಮ ಮೇಲೆ ಉಡುಪನ್ನು ಇಳಿಸಿರುತ್ತೇವೆ. 'ಧರ್ಮನಿಷ್ಕೆ'ಯು (ತಕ್ತಾ) ಅತ್ಯುತ್ತಮ ಉಡುಪಾಗಿರುತ್ತದೆ. ಇದು ಅಲ್ಲಾಹನ ಕುರುಹುಗಳಲ್ಲೊಂದಾ ಗಿರುತ್ತದೆ. ಜನರು ಇದರಿಂದ ಪಾಠ ಪಡೆಯಲೂ ಬಹುದು.

. ಆದಮರ ಸಂತತಿಯೇ, ಶೈತಾನನು ನಿಮ್ಮ ಮಾತಾಪಿತರನ್ನು

ಸ್ವರ್ಗದಿ೦ದ ತೊಲಗಿಸಿದ್ದ ಹಾಗೂ ಒಬ್ಬರ ಮುಂದೆ ಇನ್ನೊಬ್ಬರ ಲಜ್ಜಾ೦ಗಗಳು ಗೋಚರಿಸುವಂತೆ ಅವರ ಉಡು ಪನ್ನು ಅವರ ಮೇಲಿ೦ದ ಕಳಚಿದ್ದ ಹಾಗೆಯೇ ನಿಮ್ಮನ್ನು 'ಪರೀಕ್ಷೆ'ಗೆ ಒಳಪಡಿಸದಿ ರಲಿ. ಅವನು ಮತ್ತು ಅವನ ಸಂಗಾತಿಗಳು ನೀವು ಅವರನ್ನು ನೋಡಲಾಗದ ಸ್ಥಾನದಿ೦ದ ನಿಮ್ಮನ್ನು ನೋಡುತ್ತಿದ್ದಾರೆ. ನಾವು ಶೈತಾನರನ್ನು ಅವಿಶ್ವಾಸಿಗಳ ಸ೦ರಕ್ಷಕರಾಗಿ ಮಾಡಿದ್ದೇವೆ.

. ಇವರು ಯಾವುದಾದರೊಂದು ಅಶ್ಲೀಲ ಕಾರ್ಯವೆಸಗಿದಾಗ,

"ನಾವು ನಮ್ಮ ಪೂರ್ವಿಕರನ್ನು ಇದೇ ಪದ್ದತಿಯಲ್ಲಿ ಕಂಡಿದ್ದೇವೆ ಮತ್ತು ಅಲ್ಲಾಹನೇ ನಮಗೆ ಹೀಗೆ ಮಾಡುವ ಅಪ್ಪಣೆ ಕೊಟ್ಟಿದ್ದಾನೆ” ಎಂದು ಹೇಳುತ್ತಾರೆ." ಅಲ್ಲಾಹನು ಅಶ್ಲೀಲ ಕಾರ್ಯಗಳನ್ನು ಮಾಡಲು ಎಂದೆಂದಿಗೂ ಅಪ್ಪಣೆ ಕೊಡುವುದಿಲ್ಲವೆಂದು ಇವ ರೊಡನೆ ಹೇಳಿರಿ. ಅಲ್ಲಾಹನ ಹೆಸರಲ್ಲಿ, ಅವನದ್ದೆ೦ದು ನಿಮಗೆ ಅರಿವಿಲ್ಲದಂತಹ ಮಾತುಗಳನ್ನು ನೀವಾಡುತ್ತೀರಾ?

ಪವಿತ್ರ ಕುರ್‌ಆನ್‌

ME NLS

OPES EES

a O5 2 ಟ್ರಿ

PT ಗ್ರೇ

ಜವ 1 ಗು ಆಫ

ಅಲಲ

ಸಗ್ಗ 2 ಜ್‌ pa ai

"ಬ್ರಿ

ಹರಂ

೬... ತರಗ ಖರ

ಜಾತ್ರ ಗ...

© Wy

ಜ್‌ ಗ್‌ ಕಿ

ರಿಗ ಸರ ಸಜ CE

ಟಕ ಲ್ಪ “ರ NSE ಟೈ] ಟಟ ಯಷ

p PS ರಿ ಜಟ ಜ್‌ ಆಜ)

ತ್‌ ಡಿ.ಸಿ ತ್ಥಿೂ ಕ್‌ ಡಿ

ಎಜಿ

SELLS 3 3 ET AG ens

ಡ್‌್‌ ನಲ

ಎರು

6. ಇದು ಅರಬರಲ್ಲಿದ್ದ ಬೆತ್ತಲಾಗಿ ಪ್ರದಕ್ಷಿಣೆ ಮಾಡುವ ಪದ್ಧತಿಯೆಡೆಗಿರುವ ಸೂಚನೆ. ಅವರಲ್ಲಿ ಹೆಚ್ಚಿನವರು ಹಜ್ಜ್‌ನ ಸಂದರ್ಭದಲ್ಲಿ

ಕಾಂಡ -8

ಬೆತ್ತಲಾಗಿ ಕಅಬಾದ ಪ್ರದಕ್ಷಿಣೆ ಮಾಡುತ್ತಿದ್ದರು. ಅವರ ಪೈಕಿಯ ಮಹಿಳೆಯರು ವಿಷಯದಲ್ಲಿ ಪುರುಷರಿಗಿ೦ತಲೂ ಹೆಚ್ಚು ನಿರ್ಲಜ್ಜರಾಗಿದ್ದರು. ಅವರು ಇದನ್ನೊಂದು ಧಾರ್ಮಿಕ ವಿಧಿ ಮತ್ತು ಪುಣ್ಯಕಾರ್ಯವೆಂದು ಭಾವಿಸಿ ನಿರ್ವಹಿ

ಸುತ್ತಿದ್ದರು.

7. ಅಲ್‌ ಅಲ್‌ರಾಫ್‌ 247

,.ಓ ಪೈಗ೦ಬರರೇ; ಇವರೊಡನೆ ಹೇಳಿರಿ, "ನನ್ನ ಪ್ರಭು ನ್ಯಾಯಪರ ಸಬು Ue ಆಜ್ಞೆಯನ್ನಿತ್ತಿದ್ದಾನೆ. ಪ್ರತಿಯೊಂದು ಉಪಾಸನೆಯಲ್ಲಿ ಗಮನವನ್ನು ಲಾ ಸಾ ಸತ ಸಲೆ Ms ಸರಿಯಾಗಿರಿಸಬೇಕೆ೦ದೂ ಧರ್ಮವನ್ನು ಅವನಿಗೇ ವೂಸಲಾಗಿಟ್ಟು by ಉತಾರ ಟ್ರೂ ಅವನನ್ನೇ ಕೂಗಿ ಕರೆಯಬೇಕೆ೦ದೂ ಅವನ ಆಜ್ಞೆಯಾಗಿರುತ್ತದೆ. ಜೀ 4 ಅವನು ನಿಮ್ಮನ್ನು ಈಗ ಸೃಷ್ಟಿಸಿದ೦ತೆಯೇ ನೀವು ಪುನಃ ಸೃಷ್ಟಿ ಸಲ್ಪಡುವಿರಿ. "

. ಅವನು ಒಂದು ವಿಭಾಗಕ್ಕಂತು ನೇರ ಮಾರ್ಗವನ್ನು ತೋರಿಸಿರು ಕ್ಟ ಜ.೪ ತ್ತಾನೆ. ಆದರೆ ಇನ್ನೊ೦ದು ವಿಭಾಗದ ಮೇಲೆ ಪಥಭ್ರಷ್ಟತೆ ಜಾ ಟೂ ಜೆ ಜೈ 31 ಕ್ಕಿ

ಅಂಟಿಕೊಂಡಿದೆ ಏಕೆಂದರೆ, ಅವರು ಅಲ್ಲಾಹನ ಬದಲಿಗೆ ಶೈತಾನ ಲಸ) ಟೆ ಹಸ ಟ್‌ ಲ್‌ _ ॥ೈೈ

ರನ್ನು ತಮ್ಮ ರಕ್ಷಕರಾಗಿ ಮಾಡಿಕೊಂಡಿರುತ್ತಾರೆ ಮತ್ತು ತಾವು OL ULLS op Oso 3 aM! ನೇರ ಮಾರ್ಗದಲ್ಲಿದ್ದೇವೆಂದು ಅವರು ಭಾವಿಸಿಕೊಂಡಿದ್ದಾರೆ.

B35 6S

. ಆದಮರ ಸಂತತಿಯವರೇ, ಉಪಾಸನೆಯ ಎಲ್ಲ ಸಂದರ್ಭ ಯಿ ಭ್ಯ) ಶು ಗಳಲ್ಲೂ ನಿಮ್ಮ 'ಅಲ೦ಕಾರ'ಗಳಿ೦ದ ಭೂಷಿತರಾಗಿರಿ.” ಉಣ್ಣಿರಿ, ಟ್‌ Bo 3 3 yd ಕುಡಿಯಿರಿ ಮತ್ತು ಮಿತಿ ಮೂರಬೇಡಿರಿ. ಅಲ್ಲಾಹನು ಮಿತಿ ಅಜ್‌

ನಿಯ

೨.೨, ಮೂರುವವರನ್ನು ಮೆಚ್ಚುವುದಿಲ್ಲ. ಯಮ ಕಷ್ತಿ ಟ್ರೈ

. ಪೈಗ೦ಬರರೇ, ಅವರೊಡನೆ ಕೇಳಿರಿ, - ಅಲ್ಲಾಹನು ತನ್ನ ಸಲ್ಲಿ ರ್ಯ BEE

ದಾಸರಿಗಾಗಿ, ಹೊರತೆಗೆದಿರುವ ವಸ್ತ್ರ ಭೂಷಣಗಳನ್ನೂ ಶುದ್ಧ ಆಹಾರ ಸಾಮಗ್ರಿಗಳನ್ನೂ ನಿಷಿದ್ದಗೊಳಿಸಿದವನಾರು? ಹೇಳಿರಿ: ಅಯಿ ರ್ರ ಆಹ ಇವೆಲ್ಲ ವಸ್ತುಗಳೂ ಇಹಜೀವನದಲ್ಲೂ ಸತ್ಯವಿಶ್ವಾಿಗಳಿಗಗಿರು ಔಯ ಬಿನಯ ತ್ತವೆ ಮತ್ತು ಪುನರುತ್ಥಾನ ದಿನದಲ್ಲಂತು ಇವು ಕೇವಲ ಅವರಿ ಎಔ್ರಿಯೆ ತು ತ್ತೆ ಗಾಗಿಯೇ ಮೂಸಲಾಗಿರುವುವು. ಇದೇ ರೀತಿಯಲ್ಲಿ ನಾವು ನಮ್ಮ ಕಚ್ಚ

ಸೂಕ್ತಗಳನ್ನು ಜ್ಞಾನವುಳ್ಳವರಿಗೆ ಸುಸ್ಪಷ್ಟವಾಗಿ ವಿವರಿಸುತ್ತೇವೆ. 4

. ಪೈಗ೦ಬರರೇ, ಇವರೊಡನೆ, ಹೇಳಿರಿ, "ನನ್ನ ಪ್ರಭು ನಿಷಿದ್ದ 54% ಸು ಟ22- 0! ಗೊಳಿಸಿದ ವಿಷಯಗಳಿವು:- ಲಜ್ಞಾಹೀನ ಕಾರ್ಯಗಳು - ಅವು ೨4 ್ಸಟಿ] 3 AW ತ್‌ | ಸ್ಕಾ | ಪ್ರತ್ಯಕ್ಷವಾದವುಗಳಿರಲಿ ಅಥವಾ ರಹಸ್ಯವಾದವುಗಳಿರಲಿ- ಪಾಪ ಸ? ಸಡಲ 3 ಥಾ ಕಾರ್ಯಗಳು,* ಸತ್ಯಕ್ಕೆ ವಿರುದ್ಧವಾದ ಅತಿರೇಕ,” ಅಲ್ಲಾಹನು ಸು Lae ಚಟ್‌

7. ಇಲ್ಲಿ ಅಲಂಕಾರವೆ೦ದರೆ ಪೂರ್ಣ ಉಡುಪಾಗಿದೆ. ದೇವನ ಆರಾಧನೆಗೆ ನಿ೦ತುಕೊಳ್ಳುವಾಗ ಸತ್ರ್‌ (ಮರೆಸಲೇ ಬೇಕಾದ ಲಜ್ಜಾ೦ಗಗಳು) ಮಾತ್ರ ಮುಚ್ಚಿಕೊ೦ಡರೆ ಸಾಲದು. ಸಾಧ್ಯವಿರುವಷ್ಟರ ಮಟ್ಟಿಗೆ ಪೂರ್ಣ ಉಡುಪನ್ನು ಧರಿಸುವುದೂ ಅವಶ್ಯಕ. ಅದು ಲಜ್ಜಾ೦ಗಗಳನ್ನೂ ಮರೆಸಬೇಕು ಅಂತೆಯೇ ಅಲಂಕಾರವೂ ಆಗಿರಬೇಕು. ಒಬ್ಬನು ಯಾವನಾದರೂ ಸನ್ಮಾನ್ಯ ವ್ಯಕ್ತಿಯನ್ನು ಭೇಟಿಯಾಗಲು ಹೋಗುವಾಗ ಉತ್ತಮ ಉಡುಪು ಧರಿಸುವಂತೆ ಆರಾಧನೆಯ ಸಂದರ್ಭದಲ್ಲೂ ಉತ್ತಮ ಉಡುಪು ಧರಿಸಬೇಕು.

. ಮೂಲದಲ್ಲಿ 'ಇಸ್ಮ್‌' ಎಂಬ ಪದ ಪ್ರಯೋಗವಾಗಿದೆ. ಅದರ ಮೂಲಾರ್ಥ 'ಕುಂದು-ಕೊರತೆ' ಎಂದಾಗಿದೆ. ಅರ್ಥಾತ್‌ ಅಲ್ಲಾಹನ ಅನುಸರಣೆ ಮತ್ತು ಆಜ್ಞಾಪಾಲನೆಯಲ್ಲಿ ಲೋಪ ಮಾಡುವುದು.

9. ಅರ್ಥಾತ್‌- ತನ್ನ ಮೇರೆಯನ್ನು ಮೂರಿ ತನಗೆ ಹಕ್ಕಿಲ್ಲದಂತಹ ಸೀಮೆಯನ್ನು ಪ್ರವೇಶಿಸುವುದು.

ಕಾಂಡ -8

248 ಪವಿತ್ರ ಕುರ್‌ಆನ್‌

ಯಾರ ಪರವಾಗಿ ಯಾವುದೇ ಆಧಾರ ಅವತೀರ್ಣಗೊಳಿಸಿಲ್ಲವೋ ಅಂಥವರನ್ನು ಅವನೊಂದಿಗೆ ಸಹಭಾಗಿಯಾಗಿಸುವುದು ಮತ್ತು (ವಾಸ್ತವದಲ್ಲಿ ಅಲ್ಲಾಹನೇ ಹೇಳಿರುತ್ತಾನೆ೦ದು) ನಿಮಗೆ ತಿಳುವಳಿಕೆ ಇಲ್ಲದಿರುವ ಮಾತನ್ನು ಅಲ್ಲಾಹನ ಹೆಸರಲ್ಲಿ ಹೇಳುವುದು.

ಕ್‌

3 ATED ತ್‌. ತೆ ಟು _

. ಪ್ರತಿಯೊಂದು ಜನಾಂಗಕ್ಕೆ ಒಂದು ಕಾಲಾವಧಿ ನಿಶ್ಚಿತಂ. EEO 5 9 ಸಲನಲ

ಅದರ ಕಾಲಾವಧಿಯು ಮುಗಿದಾಗ ಒಂದು ಕ್ಷಣ ಹಿಂದೆ ALLS ಕ್ಷ ಚಟ ಅಥವಾ ಮುಂದೆ ಆಗುವುದಿಲ್ಲ.

. ಆದಮರ ಸಂತತಿಯವರೇ, ನಮ್ಮ ವಚನಗಳನ್ನು ಹೇಳಿ ಸಲ ಬತ ರಸದ

೨G

ಕೊಡುತ್ತಿರುವ ಸಂದೇಶವಾಹಕರು ಸ್ವತಃ ನಿಮ್ಮ ಮಧ್ಮೆಯಿಂದಲೇ ೫54

pe [) | \ £ YS 5೨ ಪಿಸ್ತ A

ನಿಮ್ಮ ಬಳಿಗೆ ಬಂದರೆ, ಆಜ್ಞೋಲ್ಲಂಫನೆ ಮಾಡದವನು pr ಆ” ಡ್ರಾ ಬು ಲ್ಲಿ ಕ್ಮ ಕ್‌

ಹಾಗೂ ತನ್ನನ್ನು ತಾನೇ ಸಂಸ್ಕರಿಸಿಕೊಳ್ಳುವವನಿಗೆ ಯಾವುದೇ ಅಸಹ ಸಿಳ BE ಭಯ ಮತ್ತು ವ್ಯಥೆಯ ಸಂಭವವೇ ಇಲ್ಲವೆಂಬುದನ್ನು ಅರಿತು

ಕೊಳ್ಳಿರಿ (ಎಂಬ ವಿಷಯವನ್ನು ಅಲ್ಲಾಹನು ಸೃಷ್ಟಿಯ

ಆರಂಭದಲ್ಲೇ ಸ್ಪಷ್ಟವಾಗಿ ಹೇಳಿದ್ದನು.)

. ನಮ್ಮ ವಚನಗಳನ್ನು ಸುಳ್ಳಾಗಿಸುವವರು ಮತ್ತು ಅವುಗಳ CT

ps WwW! »

ವಿರುದ್ದ ಉದ್ದಟತನ ತೋರುವವರೇ ನರಕಾಗ್ನಿಯವರಾಗಿದ್ದು OEY AN ATES ಟು ೧೨ ಗೆ

ಅ!) 9!

ಅಲ್ಲಿ ಅವರು ಸದಾ ಕಾಲ ವಾಸಿಸುವರು.

. ಮಿಥ್ಕಾರೋಪಗಳನ್ನು ಸೃಷ್ಟಿಸಿ ಅಲ್ಲಾಹನ ಮೇಲೆ ಹೊರಿಸುವವನಿ ಟ್‌ ಹು ಟೆ ಆ. ಯೆ ಜಟ ಗಿಂತ ಅಥವಾ ಅಲ್ಲಾಹನ ಸತ್ಯವಚನಗಳನ್ನು ಸುಳ್ಳಾಗಿಸುವವನಿ $$ ಬಸರ. ಗಿಂತ ದೊಡ್ಡ ಅಕ್ರಮಿ ಇನ್ನಾರು? ಇಂಥವರು ನಮ್ಮಿಂದ “ಯಷ EI ಕಳುಹಿಸಲ್ಪಟ್ಟ ನಮ್ಮ ದೇವಚರರು ಅವರ ಪ್ರಾಣಹರಣ LH ಸಯಲ ಮಾಡಲು ತಲಪುವ ಕ್ಸಣದ ವರೆಗೂ ವಿಧಿಲಿಖಿತದಂತೆ ತಮ್ಮ 01 EE ಪಾಲನ್ನು ಪಡೆಯುತ್ತಲೇ ಇರುವರು.* ಆಗ ದೇಪಚಿರರು ದಲಿ ೨೨ ಜು ಅವರೊಡನೆ, "ನೀವು ಅಲ್ಲಾಹನ ಬದಲಿಗೆ ಕೂಗಿ ಕರೆಯುತ್ತಿದ್ದ HG M13೨ ನಿಮ್ಮ ಆರಾಧ್ಯರು ಈಗೆಲ್ಲಿದ್ದಾರೆ?” ಎಂದು ಕೇಳುವರು. ಅರಸ. BET ಅವರು, "ಅವರೆಲ್ಲರೂ ಕಾಣೆಯಾಗಿದ್ದಾರೆ" ಎನ್ನುವರು. ನಾವು ನಿಜಕ್ಕೂ ಸತ್ಯಧಿಕ್ಕಾರಿಗಳಾಗಿದ್ದೆವೆ೦ದು ಅವರು ತಮ್ಮ ವಿರುದ್ಧ ತಾವೇ ಸಾಕ್ಷಿ ಹೇಳುವರು.

10. ಅರ್ಥಾತ್‌- ಅವರಿಗೆ ನಿಗದಿ ಪಡಿಸಲಾಗಿರುವಷ್ಟು ಕಾಲ ಅವರು ಲೋಕದಲ್ಲಿರುವರು ಮತ್ತು ಮೇಲ್ನೋಟಕ್ಕೆ ಒಳ್ಳೆಯ ಅಥವಾ ಕೆಟ್ಟ ಜೀವಿತವೆ೦ದು ತೋರುವ ತಮ್ಮ ಪಾಲಿನ ಜೀವನವನ್ನು ಅವರು ನಡೆಸುವರು.

ಕಾಂಡ -8

7. ಅಲ್‌ ಅಲ್‌ರಾಫ್‌

38. ನಿಮಗಿಂತ ಮುಂಚೆ ಗತಿಸಿಹೋದ 'ಯಕ್ಷ ಮತ್ತು ಮಾನವ'

ಸಮುದಾಯಗಳು ಪ್ರವೇಶಿಸಿದ್ದ ನರಕಾಗ್ನಿಯಲ್ಲೇ ನೀವೂ ಪ್ರವೇಶಿಸಿರೆ೦ದು ಅಲ್ಲಾಹನು ಹೇಳುವನು. ಪ್ರತಿಯೊ೦ದು ಸಮು ದಾಯವೂ ನರಕಾಗ್ನಿಯೊಳಗೆ ಪ್ರವೇಶಿಸುವಾಗ ತನಗಿಂತ ಮುಂಚಿನ ಸಮುದಾಯವನ್ನು ಶಪಿಸುತ್ತ ಪ್ರವೇಶಿಸುವುದು. ಹೀಗೆ ಎಲ್ಲರೂ ಅಲ್ಲಿ ಒಟ್ಟು ಸೇರಿದಾಗ ಅನ೦ತರದ ಪ್ರತಿಯೊ೦ದು ಸಮುದಾ ಯವು ತನಗಿಂತ ಮುಂಚಿನ ಸಮುದಾಯದ ಬಗ್ಗೆ, "ಓ ನಮ್ಮ ಪ್ರಭೂ, ನಮ್ಮನ್ನು ಪಥಬ್ರಷ್ಟರಾಗಿ ಮಾಡಿದವರು ಇವರೇ ಆಗಿದ್ದರು. ಆದುದರಿಂದ ಇವರಿಗೆ ನರಕಾಗ್ನಿಯ ಇಮ್ಮಡಿ ಯಾತನೆ ನೀಡು" ಎ೦ದು ಹೇಳುವುದು, "ಪ್ರತಿಯೊಂದಕ್ಕೂ ಇಮ್ಮಡಿ ಯಾತನೆಯೇ ಇದೆ. ಆದರೆ ನಿಮಗೆ ತಿಳಿದಿರುವುದಿಲ್ಲ” ಎ೦ಬ ಉತ್ತರ ಸಿಗುವುದು."

. ಮೊದಲಿನ ಸಮುದಾಯವು ಅನ೦ತರದ ಸಮುದಾಯದೊಡನೆ, "(ನಾವು ಅಪರಾಧಿಗಳಾಗಿದ್ದರೆ) ನಿಮಗೆ ನಮ್ಮ ಮೇಲಿದ್ದ ಶ್ರೇಷ್ಠತೆಯಾದರೂ ಏನು? ಈಗ ನಿಮ್ಮ ಗಳಿಕೆಯ ಫಲವಾಗಿ ಯಾತನೆಯ ಸವಿಯನ್ನು ಅನುಭವಿಸಿರಿ" ಎನ್ನುವುದು.

. ನಮ್ಮ ವಚನಗಳನ್ನು ಸುಳ್ಳಾಗಿಸಿದವರಿಗೆ ಮತ್ತು ಅವುಗಳ ವಿರುದ್ಧ ಉದ್ಧಟತನ ತೋರಿದವರಿಗೆ ಗಗನ ದ್ವಾರಗಳು ಎಷ್ಟು ಮಾತ್ರಕ್ಕೂ ತೆರೆಯಲ್ಪಡಲಾರವು ಎ೦ಬುದನ್ನು ಖಾತ್ರಿಯಾಗಿ ತಿಳಿದುಕೊಳ್ಳಿರಿ. ಅವರ ಸ್ವರ್ಗ ಪ್ರವೇಶವು ಸೂಜಿಯ ರಂಧ್ರದೊಳಗೆ ಒಂಟೆ ಪ್ರವೇಶಿಸುವಷ್ಟೇ ಅಸಂಭವ. ಅಪರಾಧಿಗಳಿಗೆ ನಮ್ಮಲ್ಲಿ ಇಂತಹ ಪ್ರತಿಫಲವೇ ಸಿಗುತ್ತದೆ.

. ಅವರಿಗೆ ನರಕದ್ದೇ ಹಾಸಿಗೆ ಮತ್ತು ನರಕದ್ದೇ ಹೊದಿಕೆ ಇರುವುದು. ನಾವು ಅಕ್ರಮಿಗಳಿಗೆ ಕೊಡುವ ಪ್ರತಿಫಲ ಇದುವೇ ಆಗಿರುತ್ತದೆ.

. ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ವಚನಗಳನ್ನು ಸ್ವೀಕರಿಸಿಕೊ೦ಡವರು ಮತ್ತು ಸತ್ಕರ್ಮ ಕೈಗೊಂಡವರು- ನಾವು ಪ್ರತಿಯೊಬ್ಬನನ್ನು ಅವನ ಶಕ್ತಿಗನುಸಾರ ಮಾತ್ರ ಹೊಣೆಗಾರನನ್ನಾಗಿ ಮಾಡುತ್ತೇವೆ- ಅವರು ಸ್ವರ್ಗದವರು. ಅಲ್ಲಿ ಅವರು ಸದಾಕಾಲ ವಾಸಿಸುವರು.

249

B32

ಪಟ್ಯ! SSG GAS SNE ELAN LES RE 4%

ಕ್ಕ

6555915 ಯಾಸಿ05

2% ಕ್‌ 24 "A ಲ್‌ ಸೆ ೮೬೮ LTA 2೫6) 2 ED NA ಓಕ NRE TEAS

೭೨೨ ಕ್ಲಿನಂನಿ್ಯಿ ಅರಿಜ್ಯುಪಿರೆಸಿಮಿ'

EE SGN SSS EES ದ್ರಿ ಹನಿ SSIES ಬಜ 0ನ ಭುವಿ ಯಯ

೨೭:ಓ

11. ಅರ್ಥಾತ್‌- ಸ್ವತಃ ಪಥಬ್ರಷ್ಟತೆಯನ್ನು ನೆಚ್ಚಿಕೊಂಡಿದ್ದಕ್ಕಾಗಿ ಒಂದು ವಿಧದ ಶಿಕ್ಷೆಯಾದರೆ ಇತರರನ್ನೂ ಪಥಭ್ರಷ್ಟಗೊಳಿಸಿದ್ದಕ್ಕಾಗಿ

ಮತ್ತೊಂದು ವಿಧದ ಶಿಕ್ಷೆ. ತಮ್ಮ ಅಪರಾಧಗಳಿಗಾಗಿ ಒಂದು ಶಿಕ್ಷೆಯಾದರೆ ಇತರರಿಗೆ ಅಪರಾಧ ಕೃತ್ಯಗಳ ಬಳುವಳಿಯನ್ನು ಬಿಟ್ಟು

ಬ೦ದಿದ್ದಕ್ಕಾಗಿ ಮತ್ತೊಂದು ಶಿಕ್ಷೆ.

ಕಾಂಡ -8

. ಅವರ ಹೃದಯಗಳಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರಿಗಿದ್ದ ಕ್ಲೇಶಗಳನ್ನು ನಾವು ತೆಗೆದುಬಿಡುವೆವು. ಅವರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು, "ನಮಗೆ ಮಾರ್ಗವನ್ನು ತೋರಿಸಿ ಕೊಟ್ಟ ಅಲ್ಲಾಹನಿಗೇ ಸರ್ವಸ್ತುತಿಯು. ಅಲ್ಲಾಹನು ನಮಗೆ ಮಾರ್ಗ ದರ್ಶನ ನೀಡದಿರುತ್ತಿದ್ದರೆ, ನಾವು ಸ್ವಯ೦ ಮಾರ್ಗದರ್ಶನ ಹೊಂದುತ್ತಿರಲಿಲ್ಲ. ನಮ್ಮ ಪ್ರಭುವಿನಿ೦ದ ಕಳುಹಿಸಲ್ಪಟ್ಟ ಸಂದೇಶ ವಾಹಕರು ನಿಜಕ್ಕೂ ಸತ್ಯವನ್ನೇ ಪಡಕೊಂಡು ಬಂದಿದ್ದರು” ಎಂದು ಹೇಳುವರು. ಆಗ, "ನೀವು ವಾರೀಸುದಾರರಾಗಿ ಮಾಡಲ್ಪಟ್ಟಿರುವ ಸ್ವರ್ಗವು ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವಾಗಿ ನಿಮಗೆ ಸಿಕ್ಕಿದೆ" ಎ೦ಬ ಧ್ವನಿ ಕೇಳಿ ಬರುವುದು.

. ಸ್ವರ್ಗದವರು ನರಕದವರನ್ನು ಕೂಗಿ ಹೀಗೆ ಹೇಳುವರು, "ನಮ್ಮ ಪ್ರಭು ನಮಗೆ ನೀಡಿದ್ದ ಸಕಲ ವಾಗ್ದಾನಗಳು ಸರಿಯಾಗಿರುವುದನ್ನು ನಾವು ಕಂಡುಕೊಂಡೆವು. ನಿಮ್ಮ ಪ್ರಭು ನಿಮಗೆ ಮಾಡಿದ್ದ ವಾಗ್ದಾನಗಳು ಸರಿಯಾಗಿರುವುದನ್ನು ನೀವು ಕ೦ಡುಕೊ೦ಡಿರಾ?” ಅವರು ಹೌದೆನ್ನುವರು. ಆಗ ಘೋಷಿಸುವವನೊಬ್ಬನು ಅವರ ನಡುವೆ ಹೀಗೆ ಘೋಷಿಸುವನು, ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.

. ಅವರು ಅಲ್ಲಾಹನ ಮಾರ್ಗದಿ೦ದ ಜನರನ್ನು ತಡೆಯುತ್ತಿದ್ದರು, ಅದನ್ನು ಜಟಿಲಗೊಳಿಸಲು ಯತ್ನಿಸುತ್ತಿದ್ದರು ಹಾಗೂ ಪರ ಲೋಕವನ್ನು ನಿರಾಕರಿಸುತ್ತಿದ್ದರು.

. ಇವೆರಡೂ ವರ್ಗಗಳ ಮಧ್ಯೆ ಒಂದು ತೆರೆಯಿರುವುದು. ಅದರ ಶಿಖರ(ಅಆ್‌ರಾಫ್‌)ಗಳಲ್ಲಿ ಇನ್ನು ಕೆಲವರಿರುವರು. ಇವರು ಪ್ರತಿಯೊಬ್ಬನನ್ನು ಅವನ ಮುಖ ಮುದ್ರೆಯಿ೦ದಲೇ ಗುರುತು ಹಿಡಿಯುವರು ಮತ್ತು ಸ್ವರ್ಗದವರೊಡನೆ, "ನಿಮಗೆ ಶುಭವಾಗಲಿ" ಎಂದು ಕೂಗಿ ಹೇಳುವರು. ಇವರಿನ್ನೂ ಸ್ವರ್ಗದೊಳೆಗೆ ಪ್ರವೇಶಿಸಲಿಲ್ಲ. ಆದರೆ ಅದರ ಉಮೇದುವಾರರಾಗಿರುವರು.”

. ಇವರ ದೃಷ್ಟಿಗಳು ನರಕದ ಕಡೆಗೆ ತಿರುಗಿದಾಗ ಇವರು, "ಓ ನಮ್ಮ ಪ್ರಭೂ, ನಮ್ಮನ್ನು ಅಕ್ರಮಿಗಳೊಂದಿಗೆ ಸೇರಿಸಬೇಡ” ಎಂದು ಹೇಳುವರು.

ಪವಿತ್ರ ಕುರ್‌ಆನ್‌

1.1.೬ 1 ಗ್ಗೆ ಖು ಓಿಪಿಸು ಯುರ ೮% Ko ಷ್ಟು ಟನ

೫೨% ೨೩23

CONVENT ಬಟ್ಟಿ.

OMT Ad C2 6363

2 pd Ee Bete ಹ್‌

ಆಟಿ SUNS ಗ್‌ L Gls ಟದ

ಕ್ಯ pt Lr BH ್‌ ್ಹ ೨ಕ್ಕೆ ಖಿ ಸಿ11

ಜರ ತರಗ ಅಟ್ಟ 2 ಆಗೆ

4%) ಸುರಿ 3 Y 3

ಜಡಿದೆ ಲ್ಸ ಐತ ದ್ದ

ಛಿ A ಖಲ ಲ್‌ ಲೂಟಿ ಯ! SLE SS AG

IL NESE

ಕ್‌ ಕೇ ೨%

ತ್‌ ೨4

ಶ್‌

SAN (9 ಒಗರು! 1 (| BP Bo ಇಂಬ] ಸಿ)

. 'ಅಸ್‌ಹಾಬುಲ್‌ ಅಲ್‌ರಾಫ್‌' ಅಥವಾ ಶಿಖರದವರು. ಅಂದರೆ ಸ್ವರ್ಗ ಪ್ರವೇಶಿಸಲು ಸಾಧ್ಯವಾಗುವಷ್ಟು ಸಕಾರಾತ್ಮಕ ಅ೦ಶಗಳನ್ನಾಗಲಿ, ನರಕಕ್ಕೆ ತಳ್ಳಿ ಬಿಡಲಾಗುವಷ್ಟು ನಕಾರಾತ್ಮಕ ಅ೦ಶಗಳನ್ನಾಗಲಿ ಹೊ೦ದಿರದವರು. ಆದ್ದರಿ೦ದ ಅವರು ಸ್ವರ್ಗ ಮತ್ತು ನರಕದ ಒಂದು

ಸರಹದ್ದಿನಲ್ಲಿದ್ದು ಅಲ್ಲಾಹನ ಅನುಗ್ರಹದಿಂದ ತಮಗೂ ಸ್ವರ್ಗ ಪ್ರಾಪ್ತವಾಗಬಹುದು

ಕಾಂಡ -8

ಎಂಬ ನಿರೀಕ್ಸೆಯಲ್ಲಿರುವರು.

೯೧ಗ್ಗರ್ಗಸಿ

ಷ್‌

7. ಅಲ್‌ ಅಲ್‌ರಾಫ್‌ 251

23ರ 6 BNI

48. ಅನಂತರ 'ಶಿಖರದವರು' ನರಕದ ಕೆಲವು ಕುಖ್ಯಾತ BSE ES ಮಿ 6363 ಜನರನ್ನು ಅವರ ಲಕ್ಷಣಗಳಿ೦ದಲೇ ಗುರುತು ಹಿಡಿದು, "ಇಂದು ೨೫%. ೨2 * ೨೪೨%. ತಿಳು ರೇ ೨೨ 32 ಫಗ ಓರಾ] ನಿಮ್ಮ ಕೂಟಗಳೂ ನೀವು ಅಹಂಕಾರ ಪಡುತ್ತಿದ್ದ ವಸ್ತು ಶತ ಒಡವೆಗಳೂ ನಿಮಗೆ ಯಾವ ಕೆಲಸಕ್ಕೂ ಬಾರದಾದವು ಎಂಬುದನ್ನು CONES NCS ನೀವು ಕಂಡುಕೊಂಡಿರಿ.

, ಇವರಿಗೆ ಅಲ್ಲಾಹನು ತನ್ನ ಕೃಪೆಯಿಂದ ಏನನ್ನೂ ನೀಡಲಾರನೆಂದು ಬು ಲರ? ಸಟ ಣೆ ಸ್ಪ ಸಿ HET 2B ಟಂ

ನೀವು ಆಣೆ ಹಾಕಿ ಹೇಳುತ್ತಿದ್ದುದು ಸ್ವರ್ಗವಾಸಿಗಳನ್ನು AG ಟಿ ESSE RE ಖ್ಯ

ಕುರಿತಾಗಿಯೇ ಅಲ್ಲವೇ? ಇಂದು "ಸ್ವರ್ಗದಲ್ಲಿ ಪ್ರವೇಶಿಸಿರಿ. - Sip ಜತ

ನಿಮಗೆ ಭಯವೂ ಇಲ್ಲ ವ್ಯಥೆಯೂ ಇಲ್ಲ” ಎಂದು ಹೇಳಿದುದು ಅಲಖಾರ ಖಿ!

ಇವರೊಡನೆಯೇ ಅಲ್ಲವೇ?" ಎ೦ದು ಕೂಗಿ ಹೇಳುವರು.

50-51. ನರಕದವರು ಸ್ವರ್ಗದವರನ್ನು ಕೂಗಿ, "ನಮ್ಮ ಮೇಲೆ ಲ! ಬಿ 0 ಓಟ 11;

ಒ೦ದಿಷ್ಟು ನೀರನ್ನು ಸುರಿದುಬಿಡಿರಿ ಅಥವಾ ಅಲ್ಲಾಹನು ನಿಮಗೆ 3X5 5 KES AT () ಬಿ [Ud | _ | ಡಿ ಗೆ. ಕೊಟ್ಟ ಆಹಾರದಿಂದಲೇ ತುಸು ಎಸೆದು ಬಿಡಿರಿ” ಎನ್ನುವರು. ಜಾ Ads yes]

ಚ್‌ £4 A ಚ್‌ ಚಚ ಆಗ, "ಅಲ್ಲಾಹನ ಧರ್ಮವನ್ನು ಆಟವನ್ನಾಗಿಯೂ ವಿನೋದವನ್ನಾ PEW)

ಗಿಯೂ ಮಾಡಿಕೊಂಡಿದ್ದ ಹಾಗೂ ಭೂಲೋಕದ ಜೀವನದಿಂದಾಗಿ 1 ಕೈ115 ಭೆ ಬಿನ್ನಿ 5428 oh ವಂಚನೆಗೊಳಪಟ್ಟಿದ್ದ ಸತ್ಯನಿಷೇಧಿಗಳಿಗೆ ಅಲ್ಲಾಹನು ಇವೆರಡು ೨೪ (ಸೀರ ಳಾ ಕತೆ. 15 ೨2% ವಸ್ತುಗಳನ್ನೂ ನಿಷಿದ್ಧಗೊಳಿಸಿರುತ್ತಾನೆ. ಅವರು ಇಂದಿನ SR ಭೇಟಿಯನ್ನು ಮರೆತುಬಿಟ್ಟಂತೆಯೇ ನಮ್ಮ ದೃಷ್ಟಾಂತಗಳನ್ನು ಟಿ? [ರ ಸ್ಯ] TSG ನಿರಾಕರಿಸುತ್ತಿದ್ದುದರಿಂದ ಇಂದು ನಾವೂ ಅವರನ್ನು ಈಜು ಭಕ್ಷ ಮರೆತುಬಿಡುವೆವು ಎಂದು ಅಲ್ಲಾಹನು ಹೇಳುತ್ತಾನೆ" ಎಂದು

ಅವರು ಉತ್ತರ ಕೊಡುವರು.

ಸವಿಸ 9 ನಡಿಸಿ] ಇಳ, BL ಎಸ ್ಸರ್ಸ್‌ . ನಾವು ಜ್ಞಾನದ ಆಧಾರದಲ್ಲಿ ಸವಿಸ್ತಾರಗೊಳಿಸಿರುವ ಹಾಗೂ ಬುಜ ಮ್ಯಾ ವಿಶ್ವಾಸವಿಡುವವರಿಗೆ ಮಾರ್ಗದರ್ಶನ ಮತ್ತು ಕರುಣೆಯಾಗಿರುವ ಕೆ

“38 ಗಿ ಳಳ 0ನ ೪63 ತ್ಮ ಖಾ w ಗ್ರಂಥವನ್ನು ಇವರ ಬಳಿಗೆ ತಂದಿದ್ದೇವೆ. ಲಾ ೨೬ ಒಟಿಸಿ $0

. ಇನ್ನೇನು ಗ್ರಂಥವು ತಿಳಿಸುತ್ತಿರುವ ಪರಿಣಾಮವು ತೋರಿ ಪ್ರ ಸಟ್ರ್‌ ಹಯ ತ್‌ pd

ಬರಬೇಕೆಂಬುದರ ಹೊರತು ಬೇರೇನನ್ನಾದರೂ ಇವರು ಅಂಗಿ

ನಿರೀಕ್ಷಿಸುತ್ತಿರುವರೇ? ಪರಿಣಾಮವು ಮುಂದೆ ಬಂದು ಲತ ದಲ ಖೈ

ಕಣ್ಣಿ

ಬಿಟ್ಟಂದು, ಹಿಂದೆ ಅದನ್ನು ಅವಗಣಿಸಿದ್ದವರೇ ಹೀಗೆ ಉಗ್ರ ದಮ ಪಸ 15 % 2 ೬%

ಕಾಂಡ -8

252

ಪವಿತ್ರ ಕುರ್‌ಆನ್‌

ಹೇಳುವರು: "ನಿಜಕ್ಕೂ ನಮ್ಮ ಪ್ರಭುವಿನ ಸ೦ದೇಶವಾಹಕರು ಸ್ವರ ಗೆ ಸಹಿತವೇ ಬ೦ದಿದ್ದರು. ಇನ್ನು ನಮ್ಮ ಪರವಾಗಿ ಶಿಫಾರಸು 418 ಹಾಸಿ

ಮಾಡಲು ನಮಗೆ ಯಾರಾದರೂ ಶಿಫಾರಸುದಾರರು ಸಿಗುವರೇ? RES

ಅಥವಾ ನಾವು ಹಿ೦ದೆ ಮಾಡುತ್ತಿದ್ದುದರ ಬದಲಿಗೆ ಇನ್ನು ಬೇರೆ ಕಿಲ ಡೌ ತ್ತ ಕ್ಸ್‌

ರೀತಿಯಿ೦ದ ಕಾರ್ಯವೆಸಗಿ ತೋರಿಸಲಿಕ್ಕಾಗಿ ನಮ್ಮನ್ನು

ಇನ್ನೊಮ್ಮೆ ಹಿಂದಕ್ಕೆ ಕಳುಹಿಸಿ ಬಿಡಲಿ.”- ಅವರು ತಮ್ಮನ್ನು

ತಾವೇ ನಷ್ಟಕ್ಕೆ ಗುರಿಪಡಿಸಿಕೊ೦ಡರು. ಅವರು ಸೃಷ್ಟಿಸಿಕೊ೦ಡಿದ್ದ

ಎಲ್ಲ ಸುಳ್ಳುಗಳೂ ಇಂದು ಅವರಿಂದ ಮಾಯವಾದುವು.

. ವಾಸ್ತವದಲ್ಲಿ ನಿಮ್ಮ ಪ್ರಭು ಅಲ್ಲಾಹನೇ ಆಗಿರುತ್ತಾನೆ. ಅವನು

ಭೂಮಿ-ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದನು."

ತರುವಾಯ ತನ್ನ 'ವಿಶ್ವ ಸಾಮ್ರಾಜ್ಯ ಪೀಠದಲ್ಲಿ (ಅಶ್‌) ಗ್ರ ಬೈ

ವಿರಾಜಮಾನನಾದನು. ಅವನು ಇರುಳನ್ನು ಹಗಲಿನ ಮೇಲೆ (1೨ ೫೪% ಒಸಿ! ೩೨-7 ಯಿ ಚು (ಟಿ

ಹರಡುತ್ತಾನೆ ಮತ್ತು ರಾತ್ರೆಯನ್ನು ಹಗಲು ಹಿಂಬಾಲಿಸಿಕೊಂಡು pd ಡ್‌್‌ ದ್‌ ವಡಿ

ಓಡಿ ಬರುತ್ತದೆ. ಅವನು ಸೂರ್ಯನನ್ನೂ ಚಂದ್ರನನ್ನೂ ೨೩೭%!» I

ನಕ್ಪತ್ರಗಳನ್ನೂ ಸೃಷ್ಟಿಸಿದನು. ಎಲ್ಲವೂ ಅವನ ಆಜ್ಞಾಧೀನವಾಗಿವೆ. 54

BE \ pd ays ನಿ SE) ಎಚ್ಚರಿಕೆ! ಅವನದೇ ಸೃಷ್ಟಿ. ಅವನದೇ ಅಪ್ಪಣೆ. ಸರ್ವಲೋಕಗಳ ಣ್‌

3 46.4 ಸಿ PIM ಒಡೆಯನೂ ಪ್ರಭುವೂ ಆಗಿರುವ ಅಲ್ಲಾಹನುಮಹಾ ಸಮೃದ್ಧನು.*. AMS ಬು 215

. ನಿಮ್ಮ ಪ್ರಭುವನ್ನು ಭಯ ವಿನಯದೊಂದಿಗೆ ಮತ್ತು ರಹಸ್ಯವಾಗಿ SEES el

ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅವನು ಸೀಮೋಲ್ಲ೦ಘಕರನ್ನು ಮೆಚ್ಚುವುದಿಲ್ಲ.

3೨3 3 »

ಜಿ

೨೫ ೨ಜಿ ನಿಸಿ , ಭೂಮಿಯಲ್ಲಿ ಸುಧಾರಣೆಯಾಗಿರುವಾಗ ಕ್ಷೋಭೆಯನ್ನುಂಟು ಟಾ) SGA

ಮಾಡಬೇಡಿರಿ. ಭಯದೊಂದಿಗೂ ಆಶೆಯೊಂದಿಗೂ PS ಕ] 16%;

. ಇಲ್ಲಿ 'ದಿನ ಎಂಬ ಪದವು ಲೋಕದ ಜನರು ಇಪ್ಪತ್ತನಾಲ್ಕು ಗಂಟೆಗಳಿಗೆ ಸಮಾನವಾದುದೆ೦ದು ಭಾವಿಸುವ ದಿನವೂ ಆಗಿರಬಹುದು.

ಅಥವಾ ಇದನ್ನು 'ಯುಗ' ಎಂಬ ಅರ್ಥದಲ್ಲೂ ಉಪಯೋಗಿಸಲಾಗಿರಬಹುದು.

. ದೇವನು ವಿಶ್ವಸಿ೦ಹಾಸನದಲ್ಲಿ ವಿರಾಜಮಾನನಾಗುವ ಬಗೆ ಹೇಗೆ ಎಂದು ವಿವರವಾಗಿ ತಿಳಿದು ಕೊಳ್ಳಲು ನಮಗೆ ಸಾಧ್ಯವಿಲ್ಲ. ಇದು 'ಮುತಶಾಬಿ

ಹಾತ್‌' (ಅರ್ಥವಿವರಣೆಯಲ್ಲಿ ಅಸ್ಪಷ್ಟತೆಗೆ ಆಸ್ಪದವಿರುವ೦ತಹ ಸೂಕ್ತ)ಗಳಲ್ಲಾಗಿದೆ. ಅದಕ್ಕೆ ನಿರ್ದಿಷ್ಟ ಅರ್ಥವನ್ನು ಗೊತ್ತುಪಡಿಸುವಂತಿಲ್ಲ.

. ಅರ್ಥಾತ್‌- ದೇವನೇ ನಿಸರ್ಗವನ್ನು ಸೃಷ್ಟಿಸಿದ್ದಾನೆ. ಅವನೇ ಇದರ ಆಜ್ಞಾಧಿಕಾರಿಯಾಗಿದ್ದಾನೆ. ತನ್ನ ಸೃಷ್ಟಿಯನ್ನು ಅವನು ಇತರರ

ಅಧೀನಕ್ಕೆ ಕೊಟ್ಟು ಬಿಟ್ಟಿಲ್ಲ. ಅಂತೆಯೇ ತನ್ನ ಯಾವುದೇ ಸೃಷ್ಟಿಗಳೂ ಸ್ವಚ್ಛಂದವಾಗಿ ಮನಬಂದಂತೆ ವರ್ತಿಸಲು ಅಧಿಕಾರ ನೀಡಿಲ್ಲ.

. ಅಲ್ಲಾಹನು ಮಹಾ ಸಮೃದ್ಧನಾಗಿದ್ದಾನೆಂದರೆ ಅವನ ಗುಣವಿಶೇಷತೆ ಮತ್ತು ಒಳಿತುಗಳು ನಿಸ್ಸೀಮವಾಗಿವೆ. ಅವನಿಂದ ಲೆಕ್ಕಮಿತಿ

ಇಲ್ಲದಷ್ಟು ಒಳಿತುಗಳು ಹರಡುತ್ತಿವೆ.

. ಅರ್ಥಾತ್‌- ನೂರಾರು, ಸಾವಿರಾರು ವರ್ಷಗಳ ಅವಧಿಯಲ್ಲಿ ಅಲ್ಲಾಹನ ಪ್ರವಾದಿಗಳು ಮತ್ತು ಮಾನವಕುಲದ ಸುಧಾರಕರ ಪ್ರಯತ್ನಗಳಿಂದ

ಮನುಷ್ಯನ ಚಾರಿತ್ರ್ಯ ಮತ್ತು ನಾಗರಿಕತೆಯಲ್ಲಿ ಆಗಿರುವ ಸುಧಾರಣೆಯನ್ನು ತಮ್ಮ ದುಷ್ಕತ್ಕಗಳ ಮೂಲಕ ಹಾಳುಗೆಡಹದಿರಿ.

ಕಾಂಡ -8

7. ಅಲ್‌ ಅಲ್‌ರಾಫ್‌ 253

ಅಲ್ಲಾಹನನ್ನೇ ಕೂಗಿ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅಲ್ಲಾಹನ ಕೃಪೆಯು ಸಜ್ಜನರ ಸಮೂಪದಲ್ಲಿದೆ.

. ತನ್ನ ಕೃಪೆಗೆ ಮುಂದಾಗಿ ಸುವಾರ್ತೆಯೊಂದಿಗೆ ಮಾರುತಗಳನ್ನು ೩. ಕಳುಹಿಸುವವನು ಅಲ್ಲಾಹನೇ ಆಗಿರುತ್ತಾನೆ. ಅನಂತರ ಅವು ,, 2 ಚ್‌ ನೀರನ್ನು ಹೊತ್ತ ಮೋಡಗಳನ್ನೆತ್ತಿಕೊ೦ಡಾಗ ಅವುಗಳಿಗೆ ಯಾವುದಾದರೊಂದು ನಿರ್ಜೀವ ಭೂಭಾಗದ ಕಡೆಗೆ ಚಲನೆ FS ಕೊಡುತ್ತಾನೆ ಮತ್ತು ಮಳೆಗರೆದು ನಿರ್ಜೀವ ಭೂಭಾಗದಿಂದ pi ಡ್ಡ ತರತರದ ಫಲಗಳನ್ನು ಹೊರ ತರುತ್ತಾನೆ. ನೋಡಿರಿ ಹೀಗೆಯೇ ಜಲ ನಾವು ಮೃತರನ್ನು ಮರಣಾವಸ್ಥೆಯಿಂದ ಹೊರ ತರುತ್ತೇವೆ. ಇದು ನೀವು ಪ್ರತ್ಯಕ್ಷ ದರ್ಶನದಿಂದ ಪಾಠ ಕಲಿಯುವಿರೆ೦ಬ ನಿರೀಕ್ಷೆಯಿ೦ದಾಗಿರುತ್ತದೆ.

. ಉತ್ತಮ ನೆಲವು ತನ್ನ ಪ್ರಭುವಿನ ಆಜ್ಞೆಯಿಂದ ವಿಪುಲವಾಗಿ ಬೆಳೆ ತರುತ್ತದೆ. ಕೆಟ್ಟ ನೆಲದಿ೦ದ ಕೆಟ್ಟ ಬೆಳೆಯ ವಿನಾ ಇನ್ನೇನೂ ಹೊರ ಬರುವುದಿಲ್ಲ. ಇದೇ ರೀತಿಯಲ್ಲಿ ಕೃತಜ್ಞರಾಗುವವರಿಗೆ ನಾವು ಪದೇ ಪದೇ ನಮ್ಮ ದೃಷ್ಟಾಂತಗಳನ್ನು ಮುಂದಿಡುತ್ತೇವೆ. -

. ನಾವು ನೂಹರನ್ನು ಅವರ ಜನಾಂಗದ ಕಡೆಗೆ ಕಳುಹಿಸಿದೆವು.* ಅವರು ಹೇಳಿದರು, "ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹನ ದಾಸ್ಕ-ಆರಾಧನೆ ಮಾಡಿರಿ. ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. ನಾನು ನಿಮ್ಮ ಬಗ್ಗೆ ಒಂದು ಭಯಾನಕ ದಿನದ ಯಾತನೆ ಯಿಂದ ಭಯಪಡುತ್ತೇನೆ."

. ಅವರ ಜನಾಂಗದ ಮುಂದಾಳುಗಳು ಹೇಳಿದರು: "ನಮಗ೦ತು 3] ್ಕ 45 bs SANIE ನೀವು ಸುವ್ಯಕ್ತ ಪಥಭ್ರಷ್ಟತೆಯಲ್ಲಿ ಸಿಲುಕಿರುವುದು ಕಂಡು ಬರುತ್ತದೆ."

. ನೂಹರು ಹೇಳಿದರು- "ಓ ನನ್ನ ಜನಾಂಗ ಬಾಂಧವರೇ ನಾನು ಯಾವುದೇ ಪಥಬ್ರಷ್ಟತೆಯಲ್ಲಿ ಸಿಲುಕಿರುವುದಿಲ್ಲ. ನಿಜವಾಗಿ ನಾನು ಸರ್ವಲೋಕ ಪಾಲಕನ ಸಂದೇಶವಾಹಕನಾಗಿರುತ್ತೇನೆ.

. ನಿಮಗೆ ನನ್ನ ಪ್ರಭುವಿನ ಸಂದೇಶಗಳನ್ನು ತಲಪಿಸುತ್ತೇನೆ. ನಾನು ನಿಮ್ಮ ಹಿತಚಿಂತಕನಾಗಿರುತ್ತೇನೆ. ನಿಮಗೆ ತಿಳಿಯದಿರುವುದು ಅಲ್ಲಾಹನ ಕಡೆಯಿಂದ ನನಗೆ ತಿಳಿದಿದೆ. 18. ಇಂದು 'ಇರಾಕ್‌' ಎಂದು ಕರೆಯಲಾಗುವ ಪ್ರದೇಶದಲ್ಲಿ ಹ.ನೂಹ್‌ರ(ಅ) ಜನಾಂಗ ವಾಸಿಸುತ್ತಿತ್ತು.

ಕಾಂಡ -8

254 ಪವಿತ್ರ ಕುರ್‌ಆನ್‌ 3, ಶಿ "ಷ್‌ ನಭ ್ಪ್‌್‌ಟ್‌ . ನಿಮಗೆ ಎಚ್ಚರಿಕೆ ನೀಡಿ ನೀವು ದುರ್ನೀತಿಯಿಂದ ರಕ್ಷಿಸಲ್ಪಡುವಂತೆ `ಓ? 3% | ಮತ್ತು ನಿಮ್ಮ ಮೇಲೆ ದಯೆ ತೋರಲ್ಪಡುವಂತೆ ನಿಮ್ಮ ಬಳಿಗೆ 2-೨೨ ಶಂ | ಟೆ ೨೫೧೮2೬

ನಿಮ್ಮ ಸ್ವಂತ ಜನಾಂಗದ ಓರ್ವ ವ್ಯಕ್ತಿಯ ಮೂಲಕ ನಿಮ್ಮ * ೨೨೨5 BN ಕ್‌ ತ್‌ ಪ್ರಭುವಿನ ಉದ್ಬೋಧ ಬಂದುದರ ಬಗ್ಗೆ ನಿಮಗೆ ಆಶ್ಚರ್ಯ eS

ವಾಗುತ್ತಿದೆಯೇ?”

. ಆದರೆ ಅವರು ಇವರನ್ನು ಸುಳ್ಳಾಗಿಸಿ ಬಿಟ್ಟರು. ಕೊನೆಗೆ ನಾವು ಕಗಗ 111 4 Le, ಹಾಗೂ ಇವರ ಸಂಗಡಿಗರನ್ನು ನಾವೆಯಲ್ಲಿ 4, py ೨1] ಕ್ಲಿಸಿದೆವು ಮತ್ತು ನಮ್ಮ ವಚನಗಳನ್ನು ಸುಳ್ಳಾಗಿಸಿದ್ದವರನ್ನು ಡೆ ಗಿ (42 ಓಕ ೨೨ ಮುಳುಗಿಸಿಬಿಟ್ಟೆವು. ವಾಸ್ತವದಲ್ಲಿ ಅವರು ಕುರುಡ ಜನಾಂಗ ಅಲ್ಲ LS (ಆಸ) ವಾಗಿದ್ದರು.

. ನಾವು 'ಆದ್‌'ರ (ಜನಾಂಗದವರ) ಕಡೆಗೆ ಅವರ ಸಹೋದರ 'ಹೂದ'ರನ್ನು ಕಳುಹಿಸಿದೆವು. ಅವರು ಹೇಳಿದರು; "ಓ ನನ್ನ ಜನಾಂಗ ಬಾಂಧವರೆ, ಅಲ್ಲಾಹನ ದಾಸ್ಕ-ಆರಾಧನೆ ಮಾಡಿರಿ. ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. ನೀವು ದೇವ ಭಯವಿರಿಸಿ ಕೊಳ್ಳುವುದಿಲ್ಲವೇ?'

, ಅವರ ಜನಾಂಗದ ಸತ್ಕನಿಷೇಧಿ ಮುಂದಾಳುಗಳು, "ನಾವು SAVANE

ನಿನ್ನನ್ನು ಬುದ್ದಿಹೀನತೆಯಲ್ಲಿ ಕಾಣುತ್ತೇವೆ. ನೀನು ಸುಳ್ಳುಗಾರನೆ೦ದು ನಾವು ಭಾವಿಸುತ್ತೇವೆ" ಎಂದು ಉತ್ತರಿಸಿದರು.

. ಅವರು ಹೇಳಿದರು; "ಓ ನನ್ನ ಜನಾ೦ಗ ಬಾ೦ಧವರೇ, ನನ್ನಲ್ಲಿ ಬುದ್ಧಿಶೂನ್ಯತೆ ಇಲ್ಲ. ನಿಜವಾಗಿ ನಾನು ಸರ್ವಲೋಕಪಾಲಕನ ಸ೦ದೇಶವಾಹಕನಾಗಿರುತ್ತೇನೆ.

. ನಿಮಗೆ ನನ್ನ ಪ್ರಭುವಿನ ಸಂದೇಶಗಳನ್ನು ತಲಪಿಸುತ್ತೇನೆ ಮತ್ತು ನೀವು ಭರವಸೆಯಿಟ್ಟು ಕೊಳ್ಳಬಹುದಾದ೦ತಹ ಹಿತೈಷಿಯಾಗಿರು ತ್ತೇನೆ.

ತೆ 7 4 ನಿ , ಸ್ವಂತ ಜನಾಂಗದವನ 55 SE ಹ್ಯಾಂ ಮೂಲಕ ನಿಮ್ಮ ಪ್ರಭುವಿನ ಉದ್ಲೋಧ ಬಂ೦ದುದಕ್ಕಾಗಿ ನಿಮಗೆ ತ್ಯ. ಸ್ನ 29 ೨೨%. ಸ್‌ 4 4 ಓಸಿ) ಸಖ ps Ne” 19. ಆದ್‌ ಜನಾಂಗದ ನೈಜ ವಾಸಸ್ಥಳ 'ಅಹ್‌ಕಾಫ್‌' ಆಗಿತ್ತು. ಅದು ಹಿಜಾರು್‌, ಯಮನ್‌ ಮತ್ತು ಯಮಾಮದ ನಡುವೆ ಇತ್ತು. ಅಲ್ಲಿಂದಲೇ ಅವರು ಯಮನ್‌ನ ಪಶ್ಚಿಮ ತೀರ ಪ್ರದೇಶಗಳು, ಒಮಾನ್‌, ಹರ್ರುಮೌತ್‌ಗಳಿಂದ ಇರಾಕ್‌ನ ತನಕ ತಮ್ಮ ಪ್ರಾಬಲ್ಯವನ್ನು ಸ್ಲಾಪಿಸಿದ್ದರು.

. ನಿಮಗೆ ಎಚ್ಚರಿಕೆ ನೀಡಲಿಕ್ಕಾಗಿ ನಿಮ

ಕಾಂಡ -8

7. ಅಲ್‌ ಅಲ್‌ರಾಫ್‌ 255

ಆಶ್ಚರ್ಯವಾಯಿತೇ? ನಿಮ್ಮ ಪ್ರಭು ನೂಹರ ಜನಾಂಗದ 7 pe Pye 5 ಹಿ KEE ತರುವಾಯ ನಿಮ್ಮನ್ನು ಅದರ ಉತ್ತರಾಧಿಕಾರಿಯನ್ನಾಗಿಯೂ ಗೆ ಜೆ ತಿ ನಿಲಿ ದೃಢಕಾಯರನ್ನಾಗಿಯೂ ಮಾಡಿದನೆಂಬುದನ್ನು ಮರೆಯದಿರಿ. ರಾ ಜ್ಯ

pA Ww ಆದ್ದರಿಂದ ಅಲ್ಲಾಹನ ಮಹಿಮೆಯನ್ನು ಸ್ಮರಿಸಿರಿ.೫ ನೀವು ec 20 PAE) ಯಶಸ್ವಿಗಳಾಗಬಹುದು."

. ಅವರು ಹೇಳಿದರು: "ನಾವು ಏಕಮಾತ್ರ ಅಲ್ಲಾಹನನ್ನು ಓತು Cc ಆರಾಧಿಸಬೇಕು ಮತ್ತು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದವರನ್ನು ಪ್ರರ ee ಆಗಲ ೨೨ ಕಜ ಗ್ರಕ್ಷ ಬಿಟ್ಟುಬಿಡಬೇಕೆಂದು ನೀನು ನಮ್ಮ ಬಳಿಗೆ ಬಂದಿರುವೆಯಾ? BE ಆಜ ನೀನು ಸತ್ಯವಾದಿಯಾಗಿದ್ದರೆ ನೀನು ನಮಗೆ ಬೆದರಿಕೆ ಹಾಕುತ್ತಿರುವ ೨೦೫.೦ ಖೆಮ

ಯಾತನೆಯನ್ನು ತಂದುಬಿಡು.'

, ಅವರು ಹೇಳಿದರು: "ನಿಮ್ಮ ಮೇಲೆ ನಿಮ್ಮ ಪ್ರಭುವಿನ ಶಾಸ. ಸಿಸಿ ತಃ ಬಿದ್ದಿತು ಮತ್ತು ಅವನ ಕ್ರೋಧವೆರಗಿತು. ಅಲ್ಲಾಹನು ಯಾವ ಇಡ ಶಿತ್‌ ಆಧಾರ ಪ್ರಮಾಣಗಳನ್ನೂ ಇಳಿಸದಿರುವ, ನೀವು ಮತ್ತು ನಿಮ್ಮ ಗಜ ಜ್‌] ಪೂರ್ವಿಕರು ಇಟ್ಟುಕೊಂಡಂತಹ ಹೆಸರುಗಳ ಬಗ್ಗೆ ನೀವು ಛಿಕ್ಕ ಬ್ಲ ನರರ ನನ್ನೊಂದಿಗೆ ಜಗಳವಾಡುತ್ತೀರಾ?' ನೀವೂ ಕಾದುಕೊಂಡಿರಿ, ಅಯ್ಟಿನ ಬೊಡಿ Mc ನಾನೂ ನಿಮ್ಮೊಂದಿಗೆ ಕಾದಿರುತ್ತೇನೆ."

ಚ್‌

[A Ca 3 232

. ಕೊನೆಗೆ ನಾವು ನಮ್ಮ ಕೃಪೆಯಿ೦ದ ಹೂದ್‌ ಮತ್ತು ಅವರ ಸಂಗಡಿಗರನ್ನು ರಕ್ಷಿಸಿದೆವು ಮತ್ತು ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದವರ ಬೇರನ್ನೇ ಕಡಿದುಬಿಟ್ಟೆವು. ಅವರು ವಿಶ್ವಾಸ ವಿರಿಸುವವರಾಗಿರಲಿಲ್ಲ.

. 'ಸಮೂದ್‌' (ಜನಾಂಗದವರ) ಕಡೆಗೆ ನಾವು ಅವರ ಸಹೋದರ ಸಾಲಿಹರನ್ನು ಕಳುಹಿಸಿದೆವು.” ಅವರು ಹೇಳಿದರು: "ಓ ನನ್ನ ಜನಾ೦ಗ ಬಾ೦ಧವರೇ, ಅಲ್ಲಾಹನ ದಾಸ್ಕ-ಆರಾಧನೆ ಮಾಡಿರಿ.

. ಮೂಲದಲ್ಲಿ 'ಆಲಾಆ್‌' ಎಂಬ ಪದ ಪ್ರಯೋಗವಾಗಿದೆ. ಅದರ ಅರ್ಥ ಅನುಗ್ರಹ, ಮಹಿಮೆ ಮತ್ತು ಉನ್ನತ ಗುಣಗಳು ಎಂದಾಗಿದೆ. . ಅರ್ಥಾತ್‌- ನೀವು ಕೆಲವರನ್ನು ಮಳೆಯ, ಗಾಳಿಯ, ಸಂಪತ್ತಿನ ಮತ್ತು ರೋಗರುಜಿನಗಳ ದೇವರೆಂದು ಕರೆಯುತ್ತೀರಿ. ವಾಸ್ತವದಲ್ಲಿ ಪೈಕಿ ಯಾರೂ ಯಾವುದರ ದೇವರೂ ಅಲ್ಲ. ಇದೆಲ್ಲವೂ ನೀವು ಅವರಿಗೆ ಕೊಟ್ಟಿರುವ ಹೆಸರುಗಳಾಗಿವೆ. ಅವುಗಳಿಗಾಗಿ ಜಗಳ ಮಾಡುವವರು ವಾಸ್ತವದಲ್ಲಿ ಕೆಲವು ಹೆಸರುಗಳಿಗಾಗಿ ಜಗಳಾಡುತ್ತಾರೆ. ಅವರು ಜಗಳಾಡುವುದು ಯಾವುದೇ ವಾಸ್ತವಿಕತೆಗಾಗಿ ಅಲ್ಲ. . ಸಮೂದ್‌ ಜನಾಂಗದ ವಾಸಸ್ಥಳ ವಾಯುವ್ಯ ಅರೇಬಿಯಾದ 'ಅಲ್‌ ಹಿಜ್ರ್‌' ಎ೦ಬ ಪ್ರದೇಶವಾಗಿದೆ. ಈಗ ಮದೀನಾ ಮತ್ತು ತಬೂಕ್‌ನ ನಡುವೆ ಒಂದು ಸ್ಥಳವಿದೆ. ಅದನ್ನು 'ಮದಾಯನ್‌ ಸಾಲಿಹ್‌' ಎಂದು ಕರೆಯುತ್ತಾರೆ. ಇದು ಸಮೂದ್‌ ಜನಾಂಗದ ರಾಜಧಾನಿ ಯಾಗಿತ್ತು. ಹಿ೦ದಿನ ಕಾಲದಲ್ಲಿ ಅದನ್ನು 'ಹಿಜ್ರ್‌' ಎ೦ದು ಕರೆಯಲಾಗುತ್ತಿತ್ತು. ಇಂದಿಗೂ ಸಮೂದ್‌ ಜನಾಂಗದವರು ಪರ್ವತಗಳನ್ನು ಕೊರೆದು ನಿರ್ಮಿಸಿದಂತಹ ಕೆಲವು ಕಟ್ಟಡಗಳು ಅಲ್ಲಿ ಅಸ್ತಿತ್ವದಲ್ಲಿವೆ.

ಕಾಂಡ -8

ಇಗಲೂ

KT

256 ಪವಿತ್ರ ಕುರ್‌ಆನ್‌

ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. ನಿಮ್ಮ ಬಳಿಗೆ ಸಾ 4% CA ನಿಮ್ಮ ಪ್ರಭುವಿನ ಕಡೆಯಿಂದ ಸ್ಪಷ್ಟ ಪ್ರಮಾಣ ಬಂದಿರುತ್ತದೆ. pA SE ಅಲ್ಲಾಹನ ಹೆಣ್ಣೊಂಟೆಯು ನಿಮಗೊಂದು ದೃಷ್ಟಾಂತದ ರೂಪದಲ್ಲಿದೆ. ಅದುದರಿಂದ ಅಲ್ಲಾಹನ ಭೂಮಿಯಲ್ಲಿ ಇದನ್ನು AE ೪1 4! ಮೇಯಲು ಬಿಡಿರಿ. ದುರುದ್ದೇಶದಿಂದ ಇದನ್ನು ಮುಟ್ಟಬೇಡಿರಿ. -

ಅನ್ಯಥಾ ಒ೦ದು ವೇದನಾಯುಕ್ತ ಯಾತನೆ ನಿಮ್ಮನ್ನು ಆಕ್ರಮಿಸುವುದು.

ಟೆ ತ್‌ 9) pS ಅಲ್ಲಾಹನು 'ಆದ್‌' ಜನಾಂಗದ ರು ನಿಮ್ಮನ್ನು ಅದರ ಗಾಗ ಕಿ ENT Mc ಉತ್ತರಾಧಿಕಾರಿಯನ್ನಾಗಿ ಮಾಡಿದ ಸಂದರ್ಭವನ್ನು ಸ್ಮರಿಸಿರಿ. 110

ಗಸ್‌ ನೀವಿಂದು ಅದರ ಸಮತಟ್ಟಾದ ಬಯಲುಗಳಲ್ಲಿ ಭವ್ಯ ಜಾಗರ ES § ಭವನಗಳನ್ನು ಕಟ್ಟುವಂತೆಯೂ ಅದರ ಪರ್ವತಗಳನ್ನು ಕಟ್ಟಡಗಳ 3 ರ್ಯ ಹಿಜ್‌ pe ರೂಪದಲ್ಲಿ ಕೊರೆಯುವಂತೆಯೂ ನಿಮಗೆ ಅವನು ಭೂಮಿಯ (ಸ MSW

ಸು y ys Wi pe i) ಮೇಲೆ ಪ್ರತಿಷ್ಠೆ ದಯಪಾಲಿಸಿದನು. ಆದ್ದರಿಂದ ಅವನ ತ್ರ ಪಿ ಮಹಿಮಾದ್ಭುತಗಳ ಬಗ್ಗೆ ಬೋಧಶೂನ್ಮರಾಗಬೇಡಿರಿ. ಭೂಮಿಯ ಮೇಲೆ ಕ್ಷೋಭೆ ಹರಡಬೇಡಿರಿ.

. ಅವರ ಜನಾಂಗದ ದುರಹಂಕಾರಿ ನಾಯಕರು, ವಿಶ್ವಾಸವಿಟ್ಟಿದ್ದ ಪೀರು ಬಸ %ಊ ರ್ಕ ದುರ್ಬಲ ವರ್ಗದವರೊಡನೆ ಹೇಳಿದರು:- "ಸಾಲಿಹರು ತಮ್ಮ

2 ಛ್‌ ಮೊ ಖ್‌! ೨% ಶ್ರ ಪ್ರಭುವಿನ ಸ೦ದೇಶವಾಹಕರೇ ಆಗಿರುತ್ತಾರೆ೦ದು ನಿಜಕ್ಕೂ ನೀವು ಲ್‌'ಲ ಯಿ lo ಮಿ ಗೇ up pe ಕ್‌: ಅರಿತಿರುವಿರಾ?” ಅವರು ಉತ್ತರವಿತ್ತರು: "ನಿಶ್ಚಯವಾಗಿಯೂ 3 ಬಿರಿದ SAE] ಅವರು ಯಾವ ಸಂದೇಶದೊಂದಿಗೆ ಕಳುಹಿಸಲ್ಪಟ್ಟಿರುತ್ತಾ ರೋ ಛ್ರ ೨೦% 4 du 4 ತ್ರಿ 6 ಅದನ್ನು ನಾವು ನಂಬುತ್ತೇವೆ."

11 ಫ್‌ ಗೆ ಕ್ಯ ಡಿ ಳ್ಳ re . (ಆಗು ದುರಹಂಕಾರಿಗಳು: "ನಿಶ್ಚಯವಾಗಿಯೂ ನೀವು ಹೆ ಕಗ ಜಿಲ 08 ಯಾವುದರ ಮೇಲೆ ವಿಶ್ವಾಸವಿಟ್ಟಿರುತ್ತೀರೋ ನಾವು ಅದರ 72>. 3 ನಿಷೇಧಕರು" ಎಂದು ಹೇಳಿದರು. OS

ಟ್ರೂ ಡಿಗ್‌ 3% 50 ಗೋ ಹೋಂ

, ತರುವಾಯ ಅವರು ಹೆಣ್ಣೊಂಟೆಯನ್ನು ಕೊಂದು ಹಾಕಿದರು* ೨.೪1 ಚತ ಮತ್ತು ಪ್ರಭುವಿನ ಆಜ್ಞೆಯನ್ನು ಸಂಪೂರ್ಣ ಧಿಕ್ಕರಿಸಿ ನಡೆದರು. £೫28 ಹದ ಜ್ರ fies

23. ಘಟನೆಯ ವಿವರಗಳನ್ನು ಕುರ್‌ಆನಿನಲ್ಲಿ ವಿವಿಧೆಡೆ ಪ್ರಸ್ತಾಪಿಸಲಾಗಿದೆ. ಇದರಿಂದ ವ್ಯಕ್ತವಾಗುವುದೇನೆ೦ದರೆ ಹ. ಸಾಲಿಹ್‌(ಅ) ಅಲ್ಲಾಹನಿಂದ ನೇಮಕಗೊ೦ಡವರೇ ಆಗಿದ್ದಾರೆ ಎ೦ದು ಸಾರುವಂತಹ ಸ್ಪಷ್ಟ ನಿದರ್ಶನವೊ೦ದನ್ನು ಸಮೂದ್‌ ಜನಾಂಗ ಅವರಿಂದ ಬಯಸಿತ್ತು. ಇದಕ್ಕುತ್ತರವಾಗಿ ಹ. ಸಾಲಿಹ್‌(ಅ) ಹೆಣ್ಣು ಒಂಟೆಯನ್ನು ತೋರಿಸಿದರು.

24. ಒ೦ಟೆಯನ್ನು ಓರ್ವ ವ್ಯಕ್ತಿ ಕೊಂದಿದ್ದನು. ಇದನ್ನು 'ಅಲ್‌ಕಮರ್‌' ಮತ್ತು 'ಅಶ್ಯಮ್ಸ್‌' ಅಧ್ಯಾಯದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಅಪರಾಧಕ್ಕೆ ಸಮಸ್ತ ಜನಾಂಗದ ಬೆಂಬಲವಿತ್ತು. ಕೊಂದವನು ತನ್ನ ಜನಾಂಗದ ಇಚ್ಛೆಯನ್ನು ಈಡೇರಿಸಿದ್ದನಷ್ಟೆ. ಆದ್ದರಿ೦ದ ಅದರ ಆರೋಪಕ್ಕೆ ಸಮಸ್ತ ಜನಾಂಗವನ್ನು ಗುರಿಪಡಿಸಲಾಯಿತು.

ಕಾಂಡ -8

7. ಅಲ್‌ ಅಲ್‌ರಾಫ್‌

'ಸಾಲಿಹ್‌'ರೊ೦ದಿಗೆ ಹೀಗೆ೦ದರು:- "ನೀವು ನಿಜಕ್ಕೂ ಸಂದೇಶ ವಾಹಕರಲ್ಲಾಗಿರುವಿರಾದರೆ, ನೀವು ನಮಗೆ ಬೆದರಿಕೆ ಹಾಕುತ್ತಿರುವ ಯಾತನೆಯನ್ನು ತನ್ನಿರಿ.”

. ಕೊನೆಗೆ ನಡುಗಿಸಿಬಿಡುವಂತಹ ವಿಪತ್ತೊಂದು ಅವರ ಮೇಲೆ ಬಂದೆರಗಿತು ಮತ್ತು ಅವರು ತಮ್ಮ ಮನೆಗಳಲ್ಲಿ ಅಧೋಮುಖ ರಾಗಿ ಬಿದ್ದಲ್ಲೇ ಬಿದ್ದುಬಿಟ್ಟರು.

. ಸಾಲಿಹರು: "ಓ ನನ್ನ ಜನಾಂಗ ಬಾಂಧವರೇ ನಾನು ನನ್ನ ಪ್ರಭುವಿನ ಸ೦ದೇಶವನ್ನು ನಿಮಗೆ ತಲಪಿಸಿ ಬಿಟ್ಟೆ. ನಾನು ನಿಮಗೆ ತುಂಬಾ ಹಿತೋಪದೇಶ ನೀಡಿದೆ. ಆದರೆ, ನೀವು ನಿಮ್ಮ ಹಿತಚಿ೦ತಕನನ್ನು ಮೆಚ್ಚದೆ ಹೋದರೆ ನಾನೇನು ಮಾಡಲಿ!” ಎನ್ನುತ್ತ ಅವರ ನಾಡುಗಳಿ೦ದ ಹೊರಟು ಹೋಗಿ ಬಿಟ್ಟರು.

. ಅನ೦ತರ ನಾವು 'ಲೂತ'ರನ್ನು ಸ೦ದೇಶವಾಹಕರನ್ನಾಗಿ ಮಾಡಿ ಕಳುಹಿಸಿದೆವು. ಅವರು ತಮ್ಮ ಜನಾ೦ಗದವರನ್ನುದ್ದೇಶಿಸಿ ಹೇಳಿದ ಸಂದರ್ಭವನ್ನು ಸ್ಮರಿಸಿರಿ.* 'ನೀವು ನಿಮಗಿಂತ ಮುಂಚೆ ಜಗತ್ತಿನಲ್ಲಿ ಇನ್ನಾರೂ ಮಾಡದಿರುವಂಥ ಅಶ್ಲೀಲಕಾರ್ಯವನ್ನೆಸಗುವ ಲಜ್ಜಾಹೀನರಾಗಿಬಿಟ್ಟಿರಾ?

. ನೀವು ಸ್ತ್ರೀಯರನ್ನು ಬಿಟ್ಟು ಪುರುಷರೊಂದಿಗೆ ನಿಮ್ಮ ಕಾಮಾಭಿ ಲಾಷೆಯನ್ನು ನೀಗಿಸಿಕೊಳ್ಳುತ್ತೀರಾ? ವಾಸ್ತವದಲ್ಲಿ ನೀವು ಸ್ಪಷ್ಟವಾಗಿ ಹದಮೂರುವವರಾಗಿರುತ್ತೀರಿ.''

. ಆದರೆ, ಜನಾಂಗದ ಉತ್ತರ, "ಇವರನ್ನು ನಮ್ಮ ನಾಡಿನಿಂದ ಹೊರಕ್ಕೆ ದಬ್ಬಿರಿ. ಭಾರೀ ಪರಿಶುದ್ದರಾಗುತ್ತಾರಿವರು!" ಎಂಬುದರ ವಿನಾ ಇನ್ನೇನೂ ಇರಲಿಲ್ಲ.

. ಕೊನೆಗೆ ನಾವು ಲೂತರನ್ನೂ ಅವರ ಮನೆಯವರನ್ನೂ- ಹಿಂದೆ ಉಳಿದುಬಿಟ್ಟ ಅವರ ಪತ್ನಿಯ ಹೊರತು- ರಕ್ಷಿಸಿ ಒಯ್ದೆವು.

. ಮತ್ತು ಜನಾಂಗದ ಮೇಲೆ ನಾವೊಂದು ಮಳೆಗರೆದೆವು.* ಅನ೦ತರ ಅಪರಾಧಿಗಳ ಪಾಡೇನಾಯಿತೆ೦ದು ನೋಡಿರಿ. ವಾಸಿಸುತ್ತಿದ್ದ ಜನಾ೦ಗಕ್ಕೆ ಅವರನ್ನು ಪ್ರವಾದಿಯಾಗಿ ಕಳುಹಿಸಲಾಗಿತ್ತು. ಮಳೆಯಾಗಿತ್ತು.

ಕಾಂಡ -8

257

ಅಯಿ

ಬ್‌ 4

- ಕ್ಟ ಕ್ಸ್‌ ಕ್‌ ಶ್ರ NEE “3 © MB) ೨3ನಿಲ

ಗನಿ ಟಿ! ಯಬ ಟಿಟಿ ಛೂ

೨೯% Wa

ಗ. (ಕೆ. 11...

೧೦೬೬೫!

ಟ್ರಿಂ (ಸ

2 ಟ್‌. 74 ೨ರ್ಳ ೫,೩೨೧೨ ೨೨೪5. AEE UG

೨೦೫6೩ ALES

£೭2

eSNG OE

25. ಹ. ಲೂತ್‌(ಅ) ಅವರು ಹ. ಇಬ್‌ರಾಹೀಮ್‌ರ(ಅ) ಸೋದರ ಪುತ್ರರಾಗಿದ್ದರು. ಇಂದು ಶಾಂತ ಸಾಗರವಿರುವ ಪ್ರದೇಶದಲ್ಲಿ

26. ಮಳೆಯೆಂದರೆ ಇಲ್ಲಿ ನೀರಿನ ಮಳೆ ಎಂದು ಅರ್ಥವಲ್ಲ. ಬದಲಾಗಿ ಕುರ್‌ಆನಿನ ಇತರ ಕಡೆಗಳಲ್ಲಿ ವಿವರಿಸಲಾಗಿರುವಂತೆ ಅದು ಕಲ್ಲಿನ

258

. ಮದ್‌ಯನರ?* ಕಡೆಗೆ ಅವರ ಸಹೋದರ 'ಶುಖಬ್‌'ರನ್ನು

ಕಳುಹಿಸಿದೆವು. ಅವರು ಹೇಳಿದರು, "ಓ ನನ್ನ ಜನಾಂಗ ಬಾ೦ಧವರೇ, ಅಲ್ಲಾಹನ ದಾಸ್ಕ-ಆರಾಧನೆ ಮಾಡಿರಿ. ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಸುವ್ಯಕ್ತ ಮಾರ್ಗದರ್ಶನ ಬಂದಿರುತ್ತದೆ. ಆದುದರಿಂದ ಅಳತೆ ಮತ್ತು ತೂಕವನ್ನು ಸ೦ಪೂರ್ಣ ಗೊಳಿಸಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿಕೊಡಬೇಡಿರಿ ಮತ್ತು ಭೂಮಿಯಲ್ಲಿ ಸುಧಾರಣೆಯಾದ ಬಳಿಕ ಕ್ಲೋಭೆಯನ್ನುಂಟು ಮಾಡಬೇಡಿರಿ. ನೀವು ನಿಜಕ್ಕೂ ವಿಶ್ವಾಸಿಗಳಾಗಿದ್ದರೆ ಇದರಲ್ಲಿ ನಿಮಗೆ ಒಳಿತಿದೆ.*

. ಜನರನ್ನು ಭಯಭೀತರನ್ನಾಗಿ ಮಾಡುತ್ತಲೂ ವಿಶ್ವಾಸವಿಡುವವರನ್ನು

ಅಲ್ಲಾಹನ ಮಾರ್ಗದಿಂದ ತಡೆಯಲುದ್ಕುಕ್ತರಾಗುತ್ತಲೂ ನೇರ ಮಾರ್ಗವನ್ನು ವಕ್ರಗೊಳಿಸುತ್ತಲೂ ಇರಲಿಕ್ಕಾಗಿ (ಜೀವನದ) ಎಲ್ಲ ಮಾರ್ಗಗಳಲ್ಲೂ ದರೋಡೆಗಾರರಾಗಿ ಕುಳಿತಿರಬೇಡಿರಿ. ನೀವು ಕಡಿಮೆ ಸ೦ಖ್ಯೆಯಲ್ಲಿದ್ದಿರಿ. ತರುವಾಯ ಅಲ್ಲಾಹನು ನಿಮ್ಮನ್ನು ಬಹುಸಂಖ್ಯೆ ಯವರನ್ನಾಗಿ ಮಾಡಿದನು. ಕಾಲವನ್ನು ಸ್ಮರಿಸಿರಿ. ಜಗತ್ತಿನಲ್ಲಿ ಗೊ೦ದಲಗಾರರ ಪರಿಣಾಮವೇನಾಯಿತೆ೦ಬುದನ್ನು ಚೆನ್ನಾಗಿ ಕಣ್ತೆರೆದು ನೋಡಿರಿ.

. ಯಾವ ಶಿಕ್ಷಣದೊಂದಿಗೆ ನಾನು ಕಳುಹಿಸಲ್ಪಟ್ಟಿರುತ್ತೇನೋ

ಅದರ ಮೇಲೆ ನಿಮ್ಮ ಪೈಕಿ ಒ೦ದು ಪಂಗಡವು ವಿಶ್ವಾಸ ವಿಡುತ್ತಲೂ ಇನ್ನೊಂದು (ಪಂಗಡವು) ವಿಶ್ವಾಸವಿಡದೆಯೂ ಇದ್ದರೆ ಅಲ್ಲಾಹನು ನಮ್ಮ ನಡುವೆ ಒ೦ದು ತೀರ್ಮಾನ ಮಾಡುವವರೆಗೂ ಸಹನೆಯೊಂದಿಗೆ ಕಾದು ಕೊಂಡಿರಿ ಮತ್ತು ಅವನೇ ಎಲ್ಲರಿಗಿ೦ತಲೂ ಉತ್ತಮ ತೀರ್ಮಾನ ಮಾಡುವವನಾಗಿರುತ್ತಾನೆ.

ಪವಿತ್ರ ಕುರ್‌ಆನ್‌

6 1 3 BIE ಚಯ ಬ)

AEN 550 ಜಟ

ARES 6%) 1845 SLES SEI GE ENS GN

pa

. ಸಿ ೨೩2೨ UML

ಪನ್‌

SUS He ANKE HE SPSS NEES ೦6 SIS NS

© MyM

ಸಾ ತ್‌

pa ಏಲ್ಲಿ ಗೆ w 4

ಕಯ್ಯ ರಿ 6ಕರ)1 42 RO » 4

BE SSS 4

ಚಟ ಚಟ ್ಚ[್ಚ್ಚ್ಜ್ಕ್ಯ್ಯ್ಯಬಃಬಒ*್ಕ8ಸ8ಾ CEE ESTEE TS

27. ಮದ್‌ಯನಿನ ನಿಜವಾದ ಭೂಭಾಗವು ಹಿಜಾರಭ್‌ನ ವಾಯುವ್ಯ ಮತ್ತು ಫೆಲೆಸ್ತೀನಿನ ದಕ್ಷಿಣದಲ್ಲಿ ಕೆ೦ಪು ಸಮುದ್ರ ಮತ್ತು ಅಕಬಾ ಕೊಲ್ಲಿಯ ದಡದಲ್ಲಿತ್ತು. ಅಲ್ಲದೆ ಸೀನಾಯಿ ಪರ್ಯಾಯ ದ್ವೀಪದ ಪೂರ್ವ ಕರಾವಳಿಯಲ್ಲೂ ಅದರ ಕೆಲವು ಪ್ರದೇಶ ಹರಡಿಕೊಂಡಿತ್ತು. ಅವರು ದೊಡ್ಡ ವ್ಯಾಪಾರಿ ಜನಾ೦ಗವಾಗಿದ್ದರು. ಪುರಾತನ ಕಾಲದಲ್ಲಿ ಕೆಂಪು ಸಮುದ್ರದ ಕರಾವಳಿಯಲ್ಲಿ ಯಮನ್‌ನಿ೦ದ ಮಕ್ಕಾ ಮತ್ತು ಯಂಬೂಲ್‌ಗಳ ಮೂಲಕ ಸಿರಿಯಾದೆಡೆಗೆ ಹೋಗುವ ಹೆದ್ದಾರಿಯಿತ್ತು. ಇನ್ನೊ೦ದು ವ್ಯಾಪಾರಿ ಹೆದ್ದಾರಿ ಇರಾಕ್‌ನಿಂದ ಈಜಿಪ್ಟ್‌ನ ಕಡೆಗೆ ಹೋಗುತ್ತಿತ್ತು. ಇವೆರಡು ಹೆದ್ದಾರಿಗಳು ಕೂಡುವ ಸ್ಥಳದಲ್ಲೇ ಜನಾಂಗದ ನಾಡುಗಳಿದ್ದವು.

28. ಅವರು ತಾವು ಸತ್ಯವಿಶ್ವಾಸಿಗಳೆ೦ದು ವಾದಿಸಿಕೊಳ್ಳುತ್ತಿದ್ದರು

ಸಾ

ಎ೦ದು ಇದರಿ೦ದ ವ್ಯಕ್ತವಾಗುತ್ತದೆ.

ಕಾಂಡ -8

7. ಅಲ್‌ ಅಲ್‌ರಾಫ್‌ 259

. *ತಮ್ಮ ಹಿರಿಮೆಯ ಅಹಂಕಾರದಲ್ಲಿ ಸಿಲುಕಿದ್ದ ಅವರ ಜನಾ೦ಗದ ಚೆರಿ ಗಳನ ನಿ ಜಸಿ ೧5 ಮುಂದಾಳುಗಳು ಅವರೊಡನೆ (ಹೀಗೆ) ಹೇಳಿದರು, "ಓ ಶುಐಬ್‌, ಸಜಜ ಜ್‌ ಟಟ 2 ನಾವು ನಿಮ್ಮನ್ನೂ ನಿಮ್ಮೊಂದಿಗೆ ವಿಶ್ವಾಸವಿಟ್ಟವರನ್ನೂ ನಮ್ಮ ಪೂ ರಗ ಗ್‌] ನಾಡಿನಿಂದ ಹೊರಕ್ಕಟ್ಟುವೆವು. ಅನ್ಯಥಾ ನೀವು ನಮ್ಮ ಒಕ್ಕೂಟಕ್ಕೆ 0 ಶ್ರಿ ಕರಿ Ios ಮರಳಿ ಬರಬೇಕಾದೀತು." (ಆಗ) ಶುಐಬರು (ಹೀಗೆ) ಉತ್ತರ ಬಿ ಟ್ಟ ಕೊಟ್ಟರು- "ನಾವು ಒಪ್ಪದಿದ್ದರೂ ನಮ್ಮನ್ನು ಬಲಾತ್ಕಾರವಾಗಿ ತಿರುಗಿಸಲಾಗುವುದೇ?

(ಕಿ

- ಅಲ್ಲಾಹನು ನಮ್ಮನ್ನು ನಿಮ್ಮ ಒಕ್ಕೂಟದಿಂದ ವಿಮೋಚನೆಗೊಳಿಸಿ ಶಿ ದಿ| ರುವಾಗ ನಾವು ಅದಕ್ಕೆ ಮರಳಿ ಬಂದರೆ ನಾವು ಅಲ್ಲಾಹನ ಯಬ ಮೇಲೆ ಸುಳ್ಳನ್ನು ಸೃಷ್ಟಿಸುವವರಾಗುವೆವು. ನಮ್ಮ ಪ್ರಭು ಅಲ್ಲಾಹನೇ ರೀತಿ ಇಚ್ಛಿಸುವ ವಿನಾ ನಮಗೆ ಅದರ ಕಡೆಗೆ 1. ಭೇ 5164 ಮರಳಲು ಖಂಡಿತ ಸಾಧ್ಯವಾಗದು. ನಮ್ಮ ಪ್ರಭುವಿನ ಜ್ಞಾನವು a Na AY ಆ) ಜಿ Hs ಸಕಲ ವಸ್ತುಗಳನ್ನಾವರಿಸಿಕೊಂಡಿದೆ. ನಾವು ಅವನ ಮೇಲೆಯೇ ಜ್‌ ಸಯ ೫112 ಜ್‌ ಭರವಸೆಯನ್ನಿರಿಸಿದೆವು. ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ಸರಿಯಾಗಿ ತೀರ್ಮಾನ ಮಾಡಿಬಿಡು. ಡಿ ರ್ನ ನೀನು ಅತ್ಯುತ್ತಮ ತೀರ್ಪು ನೀಡುವವನಾಗಿರುತ್ತೀ.”

. ಅವರನ್ನು ನಿರಾಕರಿಸಿದ ಅವರ ಜನಾಂಗದ ಮುಂದಾಳುಗಳು PENS SSC ೧%

ತಮ್ಮೊಳಗೆ ಹೀಗೆ ಹೇಳಿದರು, "ನೀವು ಶುಐಬರ ಅನುಸರಣೆ ಇತ ಬಸು 4 ಮಾಡಿದರೆ ಹಾಳಾಗಿ ಹೋಗುವಿರಿ.” ೬...

ಸತ್ತಾಗ 1. ಸ್ಷಿಳ೨ಕ EAE

. ಆದರೆ, ಒ೦ದು ಭೀಕರ ವಿಪತ್ತು ಬ೦ದು ಅವರನ್ನು ಆಕ್ರಮಿಸಿತು ಗ್ರ

ಮತ್ತು ಅವರು ತಮ್ಮ ಮನೆಗಳಲ್ಲಿ ಅಧೋಮುಖರಾಗಿ ಬಿದ್ದಲ್ಲೇ ೬೨? i ಬದ್ದುಬಟ್ಟರು ನಿಯಂ

[aT

ಸ್ಕಿ

% PEPE ತಡಿ . ಶುಐಬರನ್ನು ಸುಳ್ಳಾಗಿಸಿದವರು ಅವರ ಮನೆಗಳಲ್ಲಿ ವಾಸಿಸಲೇ ದ್ರ 6 1 ಸೆ ಇಲ್ಲವೋ ಎಂಬಂತೆ ಅಳಿದುಹೋದರು. ಕೊನೆಗೆ ಶುಖಬರನ್ನು (ಈ ಜಿಬಿ ಸುಳ್ಳಾಗಿಸಿದವರೇ ಹಾಳಾಗಿ ಹೋದರು. ಗ್‌ ಗ್‌ ೨%

*ಇಲ್ಲಿ೦ದ 9ನೆಯ ಕಾಂಡ ಆರಂಭ.

29. ಇದು ಕೇವಲ ಶುಐಬ್‌ರ(ಅ) ಜನಾಂಗದ ಸರದಾರರಿಗೆ ಸೀಮಿತವಾದ ವಿಷಯವಲ್ಲ. ಸತ್ಯ ಸನ್ಮಾರ್ಗ ಮತ್ತು ಪ್ರಾಮಾಣಿಕತೆಯ ಧೋರಣೆ ತಳೆಯುವುದರಲ್ಲಿ ಎಲ್ಲಾ ಕಾಲದ ಕೆಟ್ಟ ಜನರು ಇಂತಹುದೇ ಅಪಾಯಗಳನ್ನು ಗುರುತಿಸಿದ್ದಾರೆ. ವ್ಯಾಪಾರ, ರಾಜಕೀಯ ಮುಂತಾದ ಲೌಕಿಕ ವ್ಯವಹಾರಗಳೂ ಸುಳ್ಳು, ಅವಿಶ್ವಾಸ ಮತ್ತು ದುರ್ನಡತೆಯ ಹೊರತು ನಡೆಯಲಾರದು. ಪ್ರಾಮಾಣಿಕತೆಯನ್ನು ಪಾಲಿಸುವುದೆ೦ದರೆ ತನ್ನ ಲೋಕವನ್ನು ನಷ್ಟಪಡಿಸಿಕೊಳ್ಳುವುದಾಗಿದೆ ಎಂಬುದು ಎಲ್ಲಾ ಕಾಲದ ಪಥಬ್ರಷ್ಟ ಜನರ ಭಾವನೆಯಾಗಿತ್ತು.

ಕಾಂಡ -9

260 ಪವಿತ್ರ ಕುರ್‌ಆನ್‌

. ಶುಖಬರು, "ಓ ನನ್ನ ಜನಾಂಗ ಬಾಂಧವರೇ, ನಾನು ನನ್ನ ಓಜ ಸುಂ ದೆ ತಸ Aye

| EE

ಪ್ರಭುವಿನ ಸಂದೇಶಗಳನ್ನು ನಿಮಗೆ ತಲಪಿಸಿದೆ. ನಿಮ್ಮ ಮೇಲಿನ ಹಿತಚಿ೦ತನೆಯ ಹಣವನ್ನು ಸಲ್ಲಿಸಿದೆ. ಈಗ ನಾನು ಸತ್ಯವನ್ನು ನಿರಾಕರಿಸುವಂತಹ ಜನಾಂಗಕ್ಕಾಗಿ ಖೇದ ಪಡುವುದೆಂತು?"

ಎನ್ನುತ್ತ ತಮ್ಮ ನಾಡಿನಿಂದ ಹೊರಟು ಹೋಗಿಬಿಟ್ಟರು.

. ಒಂದು ನಾಡಿಗೆ ನಾವು ಪ್ರವಾದಿಯನ್ನು ಕಳುಹಿಸಿದಾಗ, ಎಂದೂ ನಾಡಿನ ಜನರನ್ನು ಮೊದಲು ಅಭಾವ ಹಾಗೂ ಸಂಕಷ್ಟ ಗಳಿಗೊಳಪಡಿಸದೆ ಇರಲಿಲ್ಲ. ಅವರು ವಿನಮ್ರರಾಗಬಹುದೆಂದು (ಹೀಗೆ ಮಾಡಿದ್ದೆವು.)

. ತರುವಾಯ ಅವರ ದಾರಿದ್ರ್ಯವನ್ನು ಸಮೃದ್ಧಿಯನ್ನಾಗಿ ಬದಲಾಯಿಸಿ pele 56 ಸಿಕ ಬಿಟ್ಟೆವು. ಇದರಿ೦ದ ಅವರು ಚೆನ್ನಾಗಿ ಅಭಿವೃದ್ಧಿ ಹೊಂದಿದರು. 4 4 ps ಆಗ ಅವರು, "ನಮ್ಮ ಪೂರ್ವಿಕರಿಗೂ ಕಷ್ಟ ಕಾಲಗಳೂ ಸುಖದ ELIS SESS 233 ಸಯ APES AG pa ಕಾಲಗಳೂ ಬರುತ್ತಲೇ ಇದ್ದುವು" ಎಂದು ಹೇಳತೊಡಗಿದರು. ಅಯ RE ಕೊನೆಗೆ ನಾವು ಅವರನ್ನು ಹಠಾತ್ತನೆ ಹಿಡಿದುಬಿಟ್ಟೆವು. ಅವರಿಗೆ ಅದರ ಸುಳಿವೂ ಸಿಗಲಿಲ್ಲ.”

ಛ್‌

. ನಾಡಿನವರು ವಿಶ್ವಾಸವರಸುತ್ತಿದ್ದರೆ ಮತ್ತು ದೇವಭಯವಿರಿಸುತ್ತಿ ಗ್ರ ತೆಗ ಟಿ 101, ದ್ದರೆ, ನಾವು ಟಗ ಚಕ್‌ ಮತ್ತು ಭೂಮಿಯಿಂದ ಸಮೃದ್ಧಿಯ ಳ್‌ ತ್‌್‌ (ಗೆ ದ್ವಾರಗಳನ್ನು ತೆರೆದು ಕೊಡುತ್ತಿದ್ದೆವು. ಆದರೆ ಅವರು ಸುಳ್ಳಾಗಿಸಿ SG 315 ದರು. ಆದುದರಿ೦ದ ಅವರು ಶೇಖರಿಸುತ್ತಿದ್ದ ಕೆಟ್ಟ ಗಳಿಕೆಗಾಗಿ ಅಂಬಿ ಬೆಳ ರೃ ಜು ಸ್ಪ ೫5% ಅವರನ್ನು ನಾವು ಹಿಡಿದುಬಿಟ್ಟೆವು.

. ನಾಡಿನವರು ರಾತ್ರೆ ನಿದ್ರಿಸುತ್ತಿದ್ದಾಗ ನಮ್ಮ ಯಾತನೆಯು ಹಠಾತ್ತನೆ ಬಂದು ಬಿಡಲಾರದೆ೦ದು ಈಗ ನಿರ್ಭೀತರಾಗಿರುವರೇ?

30. ಒಬ್ಬೊಬ್ಬ ಪ್ರವಾದಿ ಮತ್ತು ಒಂದೊಂದೇ ಜನಾಂಗದ ವಿವರಗಳನ್ನು ಪ್ರತ್ಯಪ್ರತ್ಕೇಕವಾಗಿ ವಿವರಿಸಿದ ಬಳಿಕ ಎಲ್ಲಾ ಕಾಲಗಳಲ್ಲೂ ಪ್ರವಾದಿಗಳನ್ನು ನೇಮಿಸುವಾಗ ಅಲ್ಲಾಹನು ಅನುಸರಿಸುವ ಸಮಗ್ರ ನಿಯಮವನ್ನು ವಿವರಿಸಲಾಗುತ್ತಿದೆ. ಅದಾವುದೆಂದರೆ ಪ್ರವಾದಿಗಳನ್ನು ಕಳುಹಿಸುವ ಮೊದಲು ಜನಾಂಗವನ್ನು ಸಂಕಷ್ಟ ಮತ್ತು ವಿಕೋಪಗಳಿಗೆ ಗುರಿಪಡಿಸಲಾಗುತ್ತದೆ. ದೇವೋಪದೇಶಕ್ಕೆ ಅವರ ಕಿವಿಗಳು ತೆರೆದುಕೊಳ್ಳಲಿ ಮತ್ತು ಅವರು ದೇವನ ಮುಂದೆ ದೈನ್ಯತೆಯಿಂದ ಬಾಗಲು ಸಿದ್ದರಾಗಲಿ ಎಂಬುದೇ ಇದರ ಉದ್ದೇಶ. ಇ೦ತಹ ಅನುಕೂಲಕರ ಪರಿಸ್ಥಿತಿಯಲ್ಲೂ ಅವರ ಹೃದಯ ಸತ್ಕ್ಯಸ್ವೀಕಾರದ ಕಡೆಗೆ ವಾಲದಿದ್ದರೆ ಅವರನ್ನು ಸುಭಿಕ್ಸೆಯ ಪರೀಕ್ಸೆಗೆ ಒಳಪಡಿಸಲಾಗುತ್ತದೆ. ಮೂಲಕ ಅವರ ವಿನಾಶಕ್ಕೆ ಪೀಠಿಕೆ ಹಾಕಲಾಗುತ್ತದೆ. ಪ್ರವಾದಿಗಳನ್ನು ಉಲ್ಲಂಘಿಸಿದರೂ ಅನುಗ್ರಹಗಳ ಮಳೆಗೆರೆಯುತ್ತಿರುವುದನ್ನು ಕಂಡು ಮೇಲಿನಿಂದ ನಿಯಂತ್ರಿಸುವಂತಹ ಯಾವ ದೇವನೂ ಇಲ್ಲ ಎಂದವರು ಭಾವಿಸುತ್ತಾರೆ. ನಮಗೆ ನಾವೇ ದೊಡ್ಡವರೆ೦ಬ ಭಾವನೆ ಅವರ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಹೀಗೆ ಅ೦ತಿಮವಾಗಿ ಅವರು ದೇವಯಾತನೆಗೆ ಗುರಿಯಾಗಿ ಬಿಡುತ್ತಾರೆ.

ಕಾಂಡ -9

7. ಅಲ್‌ ಅಲ್‌ರಾಫ್‌ 261

. ಅಥವಾ ಅವರು ಹಗಲು ಹೊತ್ತಿನಲ್ಲಿ ಕ್ರೀಡಾ ಮಗ್ನರಾಗಿದ್ದಾಗ Ub ೨5 sti ನಮ್ಮ ಯಾತನೆ ಎರಗಲಾರದೆ೦ದು ನಾಡಿನವರು ನಿಶ್ಚಿಂತ ರಾಗಿರುವರೇ?

, ಇವರು ಅಲ್ಲಾಹನ ನಿಗೂಢ ತಂತ್ರದ ಬಗ್ಗೆ ನಿರ್ಭೀತರಾಗಿರು ಸಲ SG 7 ಸುತಃ 3 ಸ್ರ ಇಸ್ಟ ವರೇ? ವಸ್ತುತಃ ನಾಶ ಹೊ೦ದುವ ಜನಾ೦ಗ ಮಾತ್ರವೇ ಕಿ ಪಿ ಬಿಳ್ಳಿ!

ಅಲ್ಲಾಹನ ನಿಗೂಢ ತಂತ್ರದಿಂದ ನಿರ್ಭೀತವಾಗಿರುವುದು.

ಕ್‌ ಶಿಳ್ಳ್‌ಶೈ

, ನಾವಿಚ್ಛಿಸಿದರೆ ಅವರ ಪಾಪಗಳಿಗಾಗಿ ಅವರನ್ನು ಹಿಡಿಯಬಲ್ಲೆವೆಂಬ (4 LS

ವಾಸ್ತವಿಕತೆಯು ಭೂಮಿಯ ಪೂರ್ವ ನಿವಾಸಿಗಳ ಅನಂತರ ಕ್ಲೂ ೨95%;

ಅದರ ವಾರೀಸುದಾರರಾಗಿರುವವರಿಗೆ ಏನೂ ಪಾಠ ಕಲಿಸಿಕೊಡ ಗಗ

ಲಿಲ್ಲವೆ? (ಆದರೆ ಅವರು ಬೋಧಪ್ರದ ವಾಸ್ತವಿಕತೆಯ ಬಗ್ಗೆ a ಅನಾಸ್ತೆ ವಹಿಸುತ್ತಾರೆ.) ನಾವು ಅವರ ಹೃದಯಗಳ ಮೇಲೆ

ಮುದ್ರೆಯೊತ್ತುತ್ತೇವೆ. ಅನಂತರ ಅವರು ಏನನ್ನೂ ಆಲಿ

ಸುವುದಿಲ್ಲ.

. ನಾವು ನಿಮಗೆ ಯಾವ ಜನಾಂಗಗಳ ವೃತ್ತಾಂತಗಳನ್ನು ದ್ಯಕಿಗ್ರಿ ಜಡ ಹೇಳುತ್ತಿರುವೆವೋ ಅವರ (ಉದಾಹರಣೆಗಳು ನಿಮ್ಮ ಮುಂದಿವೆ) ಬರಿ 23೨ 92 ೨ದ್ಮಳ ಪ್ರವಾದಿಗಳು ಅವರ ಮುಂದೆ ಸುವ್ಯಕ್ತ ಪ್ರಮಾಣಗಳನ್ನು ರ್‌ ಅಘ ಸಸ;

ಶಿಕ ಡಿ 2. 229 ತಂದರು. ಆದರೆ ಅವರು ಒಮ್ಮೆ ಸುಳ್ಳಾಗಿಸಿದುದನ್ನು ಪುನಃ ಯೆಹೆ ಸಿಹಿ ಸ್ವೀಕರಿಸುವವರಾಗಿರಲಿಲ್ಲ. ನೋಡಿರಿ, ನಾವು ಇದೇ ರೀತಿಯಲ್ಲಿ ಅಯ ಎಕೆ ಜಯತು ಸತ್ಯನಿಷೇಧಿಗಳ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಡುತ್ತೇವೆ. KAS: 4

. ನಾವು ಅವರ ಪೈಕಿ ಹೆಚ್ಚಿನವರಲ್ಲಿ ಯಾವ ಕರಾರು ಪಾಲನೆಯನ್ನೂ ಲಿ| | SS ರಿಸಿ ಇರಾ ಕಾಣಲಿಲ್ಲ. ಮಾತ್ರವಲ್ಲ ಹೆಚ್ಚಿನವರು 'ಕರ್ಮಭ್ರಷ್ಟ'ರಾಗಿರುವುದನ್ನೇ ಕಂಡೆವು.

ph ಹ್‌

೨೬)

ಸುತ] ಗ್‌ ೩. 225

. ಬಳಿಕ (ಮೇಲೆ ಪ್ರಸ್ತಾಪಿಸಲಾದ) ಜನಾಂಗಗಳ ತರುವಾಯ [aul ಸಿ ಬ್ರೂ 4 ಜಿ

ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳ ಸಹಿತ ಫಿರ್‌ಔನ್‌ ತೋರ ಎರ್‌ ಟಂ ಚಿ ಸ್ಥ PUG ಮತ್ತು ಅವನ 'ಜನಾಂಗೆದ ಸೆರದಾರರ ಬಳಿಗೆ ಕಳಿಸಿದ್ದ ಇ. ಒಬ ಚಾತ್ರ

31. ಮೂಲದಲ್ಲಿ 'ಮಕರ್‌' ಎಂಬ ಪದ ಪ್ರಯೋಗವಾಗಿದೆ. ಅರಬಿ ಭಾಷೆಯಲ್ಲಿ ಅದರ ಅರ್ಥ 'ಸ೦ಚು' ಎಂದಾಗಿದೆ. ಅರ್ಥಾತ್‌ ಒಬ್ಬನಿಗೆ ನಿರ್ಣಾಯಕ ಹೊಡೆತ ಬೀಳುವ ತನಕವೂ ಆತನು ಎಲ್ಲವೂ ಸರಿಯಾಗಿಯೇ ಇದೆ. ತನಗೆ ಯಾವ ಬಾಧೆಯೂ ತಟ್ಟದು ಎಂದು ಬಾಹ್ಮ ವಿದ್ಯಮಾನಗಳನ್ನು ಕಂಡು ಭಾವಿಸುತ್ತಿರುವಂತೆ ಒಬ್ಬನ ವಿರುದ್ಧ ಒಳಸಂಚು ನಡೆಸುವುದು.

32. 'ಫಿರ್‌ಔನ್‌' ಎಂಬ ಶಬ್ದದ ಅರ್ಥ 'ಸೂರ್ಯ ದೇವತೆಯ ಸಂತತಿ' ಎಂದಾಗಿದೆ. ಈಜಿಪ್ಟ್‌ನ ಪುರಾತನ ಕಾಲದ ಜನರು ತಮ್ಮ ಪರಮ ದೇವನೆ೦ದು ಭಾವಿಸುತ್ತಿದ್ದ ಸೂರ್ಯನನ್ನು 'ರಆ್‌' ಎನ್ನುತ್ತಿದ್ದರು. ಅದರಿಂದಲೇ 'ಫಿರ್‌ಔನ್‌' ಎಂಬ ಪದ ಹುಟ್ಟಿ ಬಂದಿದೆ. ಇದು ಯಾವುದಾದರೊಬ್ಬ ವ್ಯಕ್ತಿಯ ಹೆಸರಲ್ಲ. ಈಜಿಪ್ಟಿನ ಎಲ್ಲಾ ರಾಜರುಗಳನ್ನೂ ಹೆಸರಿನಿಂದಲೇ ಕರೆಯುತ್ತಿದ್ದರು. ಇದು ರಷ್ಯಾದ ರಾಜರುಗಳನ್ನು 'ರಭಾರ್‌' ಮತ್ತು ಇರಾನ್‌ನ ರಾಜರುಗಳನ್ನು 'ಕಿಸ್ರಾ' ಎಂದು ಕರೆಯುವಂತಿದೆ.

ಕಾಂಡ -9

ಷ್ಠ

(2

262 ಪವಿತ್ರ ಕುರ್‌ಆನ್‌

ಆದರೆ ಅವರೂ ನಮ್ಮ ದೃಷ್ಟಾಂತಗಳಿಗೆ ಅಕ್ರಮವೆಸಗಿದರು. I ರಿ ಯ್‌" ಕಿಡಿಗೇಡಿಗಳ ಪರಿಣಾಮವೇನಾಯಿತೆಂದು ನೋಡಿರಿ. 4

. ಮೂಸಾ ಹೇಳಿದರು: 'ಓ ಫಿರ್‌ಔನ್‌, ನಾನು ಸರ್ವಲೋಕ ಪಾಲಕನ ಕಡೆಯಿ೦ದ ಕಳುಹಿಸಲ್ಪಟ್ಟಿದ್ದೇನೆ.

. ಅಲ್ಲಾಹನ ನಾಮವೆತ್ತಿ ಸತ್ಯದ ಹೊರತು ಇನ್ನೇನನ್ನೂ ಹೇಳದಿರಲಿಕ್ಕಾಗಿಯೇ ನನ್ನನ್ನು ನಿಯೋಜಿಸಲಾಗಿದೆ. ನಾನು ನಿಮ್ಮ ಬಳಿಗೆ ನನ್ನ ಪ್ರಭುವಿನ ಕಡೆಯಿಂದ ನೇಮಕದ ಸುವ್ಯಕ್ತ ಪ್ರಮಾಣ ಹೊಂದಿ ಬಂದಿರುತ್ತೇನೆ. ಆದುದರಿಂದ ನೀನು ಬನೀಇಸ್‌ರಾಈಲರನ್ನು ನನ್ನ ಸಂಗಡ ಕಳುಹಿಸಿಕೊಡು.

. ಫಿರ್‌ಔನನು ಹೇಳಿದನು- "ನೀನು ದೃಷ್ಟಾ೦ತವೇನಾದರೂ ತಂದಿದ್ದರೆ ಹಾಗೂ ನೀನು ಸತ್ಯವ೦ತನಾಗಿದ್ದರೆ ಅದನ್ನು ಮುಂದಿಡು."

. ಮೂಸಾ ತಮ್ಮ ಲಾಠಿಯನ್ನು ಎಸೆದರು. ಹಠಾತ್ತನೆ ಅದೊಂದು ಕೈ *ಶ್ಷಸ್ತಿ॥ ಜೀವಂತ ಹೆಬ್ಬಾವಾಗಿತ್ತು.

. ಅವರು ತಮ್ಮ ಜೇಬಿನಿಂದ ಕೈ ಹೊರತೆಗೆದರು ಮತ್ತು ಅದು ಪ್ರೇಕ್ಷಕರ ಮುಂದೆ ಜಗ ಜಗಿಸುತ್ತಿತ್ತು.

. ಕಾರಣಕ್ಕಾಗಿ ಫಿರ್‌ಔನನ ಸರದಾರರು ಪರಸ್ಪರ ಹೇಳಿದರು- "ಖಂಡಿತವಾಗಿಯೂ ಇವನೊಬ್ಬ ನಿಪುಣ ಮಾಟಗಾರನಾಗಿರುತ್ತಾನೆ.

ನಿಮ್ಮನ್ನು ನಿಮ್ಮ ಭೂಮಿಯಿಂದ ಹೊರ ಹಾಕಲಿಚ್ಛಿಸುತ್ತಾನೆ.3

ಈಗ ಹೇಳುತ್ತೀರಿ?” p ಳ್‌ ನೀವೇನು ಳು ಶೀ 0 4 ಗರ್‌

೨1. ಕಸೆ

MAST CHG

. ಅನಂತರ ಅವರೆಲ್ಲರೂ, "ಇವನಿಗೂ ಇವನ ಸಹೋದರನಿಗೂ 31%

ಛ್‌ ಕಾದಿರಲು ಹೇಳಿರಿ. ಎಲ್ಲಾ ತಜ್ಞ ಮಾಟಗಾರರನ್ನು ನಿಮ್ಮಲ್ಲಿಗೆ po

ರಿ ತರಲಿಕ್ಕಾಗಿ ಎಲ್ಲಾ ಪಟ್ಟಣಗಳಲ್ಲಿ ಹರಿಕಾರರನ್ನು ಕಳುಹಿಸಿರಿ” ಅರಿ ಭಯ ಎಂದು ಫಿರ್‌ಔನ್‌ನಿಗೆ ಸೂಚಿಸಿದರು.

33. ಮೂಸಾ(ಅ) ಅವರು ತಾನು ಪ್ರವಾದಿಯಾಗಿದ್ದೇನೆ೦ದು ವಾದಿಸಿಕೊಳ್ಳುವುದರ ಅರ್ಥವೇ ಅವರು ಸಮಸ್ತ ಜೀವನ ವ್ಯವಸ್ಥೆ ಯನ್ನು ಬದಲಾಯಿಸ ಬಯಸುತ್ತಾರೆ ಎಂದಾಗಿತ್ತು. ಸಹಜವಾಗಿಯೇ ರಾಜಕೀಯ ವ್ಯವಸ್ಥೆಯೂ ಅದರಲ್ಲಿ ಸೇರಿದೆ. ಏಕೆಂದರೆ ಸರ್ವಲೋಕಗಳ ಒಡೆಯನ ಪ್ರತಿನಿಧಿಯು ಇತರರ ಅನುಸರಣಶೀಲ ಪ್ರಜೆಯಾಗಿರಲಿಕ್ಕೆ ಬರುವುದಿಲ್ಲ. ಅವನು ಸ್ವತಃ ಅನುಕರಿಸಲ್ಪಡಲಿಕ್ಕೆ ಮತ್ತು ಆಡಳಿತ ನಿರ್ವಹಿಸಲಿಕ್ಕೆ ಬರುತ್ತಾನೆ. ಸತ್ಮನಿಷೇಧಿಯೊಬ್ಬನ ಆಡಳಿತಾಧಿಕಾರವನ್ನು ಸಮ್ಮತಿಸುವುದು ಪ್ರವಾದಿತ್ವದ ಪದವಿಗೆ ತೀರಾ ವಿರುದ್ಧವಾಗಿದೆ. ಆದ್ದರಿ೦ದಲೇ ಮೂಸಾರ(ಅ) ಬಾಯಿಯಿ೦ದ ಪ್ರವಾದಿತ್ವದ ಘೋಷಣೆಯನ್ನು ಕೇಳುತ್ತಲೇ ಫಿರ್‌ಔನ್‌ ಮತ್ತು ಅವನ ಸಾಮ್ರಾಜ್ಯದ ಪ್ರಭುತ್ವಗಳಿಗೆ, ಇಂತಹ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯ ಅಪಾಯ ತಲೆದೋರಿತು. ವ್ಯಕ್ತಿಯ ಮಾತಿಗೆ ಮಾನ್ಯತೆ ದೊರೆತರೆ ಅಧಿಕಾರ ನಮ್ಮ ಕೈಯಿಂದ ಹೊರಟು ಹೋಗುತ್ತದೆ ಎಂದು ಅವರು ಭಾವಿಸಿದರು.

ಕಾಂಡ -9

xl

7. ಅಲ್‌ ಅಲ್‌ರಾಫ್‌

112. ಪ್ರಕಾರ ಮಾಟಗಾರರು ಫಿರ್‌ಔನನ ಬಳಿಗೆ ಬಂದರು.

113.

121.

ಅವರು (ಹೀಗೆ) ಹೇಳಿದರು: "ನಾವು ಗೆದ್ದರೆ ನಮಗೆ ಪ್ರತಿಫಲ ಖಂಡಿತವಾಗಿಯೂ ಸಿಗುವುದಲ್ಲವೇ?"

. ಫಿರ್‌ಔನನು ಉತ್ತರ ಕೊಟ್ಟನು, "ಹೌದು. ಜೊತೆಗೇ ನೀವು

ಆಸ್ಥಾ ನದ ನಿಕಟವರ್ತಿಗಳೂ ಆಗುವಿರಿ.''

. ಅನ೦ತರ ಅವರು ಮೂಸಾರೊಡನೆ, "ನೀವು ಎಸೆಯುತ್ತೀರಾ

ಅಥವಾ ನಾವು ಎಸೆಯಬೇಕೇ?' ಎಂದು ಕೇಳಿದರು.

. ಮೂಸಾರು, "ನೀವೇ ಎಸೆಯಿರಿ” ಎಂದರು. ಅವರು ತಮ್ಮ

ಮಂತ್ರ ದಂಡಗಳನ್ನೆಸೆದು ದೃಷ್ಟಿಗಳನ್ನು ವಶೀಕರಿಸಿ ಹೃದಯಗಳನ್ನು ಭಯಗ್ರಸ್ತಗೊಳಿಸಿದರು ಮತ್ತು ಅವರು ಭಾರೀ ದೊಡ್ಡ ಮಾಟವನ್ನೇ ತಂದಿದ್ದರು.

. ನಾವು ಮೂಸಾರಿಗೆ ಲಾಠಿಯನ್ನು ಎಸೆದು ಬಿಡಿರೆಂದು ಸೂಚನೆ

ಕೊಟ್ಟೆವು. ಅದನ್ನು ಎಸೆದೊಡನೆ ಕ್ಷರ್ಣಾರ್ಧದಲ್ಲಿ ಅದು ಅವರ ಮೋಸದ ಮಾಟವನ್ನು ನುಂಗುತ್ತಾ ಸಾಗಿತು.

. ಹೀಗೆ ಸತ್ಯವಿದ್ದುದು ಸತ್ಕವಾಗಿಯೇ ಸ್ಥಿರಪಟ್ಟಿತು. ಅವರು

ಮಾಡಿಟ್ಟದ್ದೆಲ್ಲ ಮಿಥ್ಕವಾಯಿತು.

. ಫಿರ್‌ಔನ್‌ ಮತ್ತು ಅವನ ಸಂಗಡಿಗರು ಸ್ಪರ್ಧಾರಂಗದಲ್ಲಿ

ಸೋತು ಹೋದರು (ಮತ್ತು ವಿಜಯಿಗಳಾಗುವ ಬದಲು)- ಅವಮಾನಿತರಾದರು.

. ಯಾವುದೋ ಒಂದು ವಸ್ತುವು ಮಾಟಗಾರರ ಅ೦ತರ೦ಗದಿ೦ದಲೇ

ಅವರನ್ನು ಸಾಷ್ಟಾ೦ಗವೆರಗುವ೦ತೆ ಮಾಡಿತು.

ಅವರು, "ನಾವು ಸರ್ವಲೋಕಪಾಲಕನನ್ನು ನಂಬಿದೆವು-

122. ಮೂಸಾ ಮತ್ತು ಹಾರೂನ್‌ ನಂಬುವ ಪ್ರಭುವನ್ನು"- ಎ೦ದರು.*

263

ಕ್‌ ೨ಡಿ ಸಸ ್‌್‌ಗ್ಸ್‌

EDIE ವಿವಿಿಓಮಯು 2)

AMSTEL OS ASN SINS

HUME EAI 1 NI IG ಚ್‌

ಧ್‌

HL te ATS ಎರ ಲ್‌ ಅಆ೮% 0೬೮; 4

ಯಪ ಯಯ ತ್ರಟ 1

2

OM SEG

IBN ..1.1.

Oh Sy ys

34. ಹೀಗೆ ಅಲ್ಲಾಹನು ಫಿರ್‌ಔನ್‌ ಮತ್ತವನ ಸಂಗಡಿಗರ ಉಪಾಯವು ಅವರಿಗೇ ತಿರುಗಿ ಬೀಳುವಂತೆ ಮಾಡಿದನು. ಅವನು ದೇಶದ ಎಲ್ಲಾ ಪರಿಣತ ಜಾದೂಗಾರರನ್ನು ಕರೆಸಿ ಸಾರ್ವಜನಿಕರ ಮುಂದೆ ಪ್ರದರ್ಶನ ಏರ್ಪಡಿಸಿದನು. ಮೂಸಾರನ್ನು(ಅ) ಜಾದೂಗಾರನೆಂದು

ಕಾಂಡ -9

264 ಪವಿತ್ರ ಕುರ್‌ಆನ್‌

. ಫಿರ್‌ಔನನು ಹೇಳಿದನು- "ನಾನು ನಿಮಗೆ ಅಪ್ಪಣೆ ಕೊಡುವುದಕ್ಕಿಂತ ೪1 ಸಕ್ರಿ ಹಸಿದ ಸರ ಗೇ O34 ಯೂ! ಲ) JG ಮುಂಚೆ ನೀವು ಅವನ ಮೇಲೆ ವಿಶ್ವಾಸವಿಟ್ಟಿರಾ? ನಿಶ್ಚಯ ಸುಚಿ ಕಜ ವಾಗಿಯೂ ಇದು ರಾಜಧಾನಿಯಲ್ಲಿ ಇದರ ಮಾಲಿಕರನ್ನು ಟಿಕ್‌ ಆಪಿ) ಅಧಿಕಾರಚ್ಛುತರಾಗಿ ಮಾಡಲಿಕ್ಕಾಗಿ ನೀವು ಹೂಡಿದ ಒಳಸಂಚಾ ಚಾ ಟಿ ಗಿತ್ತು. ಇದರ ಪರಿಣಾಮವು ಸದ್ಯದಲ್ಲೇ ನಿಮಗೆ ತಿಳಿಯಲಿದೆ.

ಲ್‌

w BP 7 ರ್‌ ನಾನು ನಿಮ್ಮ ಕೈಕಾಲುಗಳನ್ನು ವಿರುದ್ದ ದಿಕ್ಕುಗಳಿಂದ ಕಡಿಸಿ ಸೊಡಾ 7 ರಟ)

(J

ಬಿಡುವೆನು. ಅನಂತರ ನಿಮ್ಮೆಲ್ಲರನ್ನು ಶಿಲುಬೆಗೇರಿಸುವೆನು”" ಭಿ ಪಕ್ಕಾ

. ಅವರು ಉತ್ತರಿಸಿದರು- "ನಮಗ೦ತು ನಮ್ಮ ಪ್ರಭುವಿನ ಕಡೆಗೇ LL ರ್ಯ) ಟಕ 5 ಮರಳಲಿಕ್ಕಿದೆ.

.ನಮ್ಮ ಪ್ರಭುವಿನ ದೃಷ್ಟಾಂತಗಳು ನಮ್ಮ ಮುಂದೆ ಬಂದಾಗ ಪಲ್ಟಿ; ನಾವು ಅವುಗಳ ಮೇಲೆ ವಿಶ್ವಾಸವಿರಿಸಿದೆವೆಂಬ ಕಾರಣಕ್ಕಾಗಿಯೇ ಗ್‌ ವಿನಾ ಇನ್ನಾವುದಕ್ಕೂ ನೀನು ನಮ್ಮ ವಿರುದ್ಧ ಪ್ರತೀಕಾರಕ್ಕಿಳಿಯುವು ದಿಲ್ಲ. ನಮ್ಮ ಪ್ರಭೂ, ನಮಗೆ ಸಹನೆಯನ್ನು ಅನುಗ್ರಹಿಸು. ನಾವು ನಿನ್ನ ಮುಸ್ಲಿಮ(ವಿಧೇಯ ಆಜ್ಞಾಪಾಲಕ)ರಾಗಿರುವ ಸ್ಥಿತಿಯಲ್ಲಿ ನೀನು ನಮ್ಮನ್ನು ಲೋಕದಿಂದ ಎತ್ತಿಕೋ."

ಗಡದ್‌

4 Coed GD Se A EE, ಪ್ರಖರ ಈರ

(೨೫3144 ರಿ

. ಫಿರ್‌ಔನನೊಡನೆ ಅವನ ಜನಾಂಗದ ಸರದಾರರು ಹೀಗೆಂದರು: ಆಲ! "ನೀನು ಮೂಸಾ ಮತ್ತು ಅವನ ಜನಾಂಗವನ್ನು ದೇಶದಲ್ಲಿ

ಜನರಿಗೆ ದೃಢಪಡಿಸುವುದು ಇದರ ಉದ್ದೇಶವಾಗಿತ್ತು. ಅಥವಾ ಕನಿಷ್ಠಪಕ್ಟ ಅವರ ಬಗ್ಗೆ ಜನರಲ್ಲಿ ಸಂಶಯ ಮೂಡಬೇಕೆ೦ದು ಅವರು ಭಾವಿಸಿದ್ದರು. ಆದರೆ ಸ್ಪರ್ಧೆಯಲ್ಲಿ ಸೋತ ನ೦ತರ ಅವರಿಂದ ಆಹ್ವಾನಿಸಲ್ಪಟ್ಟ ಜಾದೂಗಾರರ "ಮೂಸಾರು(ಅ) ಸಮರ್ಪಿಸುತ್ತಿರುವುದು ನಿಶ್ಚಯವಾಗಿ ಜಾದೂ ಅಲ್ಲ. ಖಂಡಿತವಾಗಿಯೂ ಅದು ಸರ್ವಲೋಕಗಳ ಒಡೆಯನ ಶಕ್ತಿಯ ಮಹಿಮೆ ಯಾಗಿದೆ. ಅದರ ಮುಂದೆ ಎಂತಹ ಜಾದುವೂ ನಡೆಯಲಾರದು" ಎಂದು ಒಮ್ಮತಾಭಿಪ್ರಾಯದಿ೦ದ ನಿರ್ಧರಿಸಿದರು.

. ಫಿರ್‌ಔನ್‌ ತನ್ನ ಉಪಾಯ ತಲೆಕೆಳಗಾಗುತ್ತಿರುವುದನ್ನು ಕಂಡು ಕೊನೆಯದಾಗಿ ಇನ್ನೊ೦ದು ಸಂಚು ಹೂಡಿದನು. ಸಮಸ್ತ ಪ್ರಕರಣವನ್ನು ಅವನು ಮೂಸಾ ಮತ್ತು ಜಾದೂಗಾರರ ಹೂಟವೆಂದು ಸಾರಿ ಅವರಿಗೆ ದೈಹಿಕ ಶಿಕ್ಷೆ ಮತ್ತು ಕೊಲೆಯ ಬೆದರಿಕೆ ಹಾಕಿದನು. ಮೂಲಕ ಅವರು ತಪ್ಪೊಪ್ಪಿಕೊಳ್ಳಲಿ ಎಂದು ಅವನು ಬಯಸಿದ್ದನು. ಆದರೆ ಅವನ ತಂತ್ರವೂ ವಿಫಲವಾಯಿತು. ಜಾದೂಗಾರರು ಎಂತಹ ಶಿಕ್ಷೆಗೂ ಸಿದ್ದವೆ೦ದು ಸಾರಿ ತಮ್ಮನ್ನು ಅರ್ಪಿಸಿ ಕೊಂಡರು. ಮೂಸಾರ(ಅ) ಸತ್ಯಸಂಧತೆಯ ಮೇಲೆ ವಿಶ್ವಾಸವಿಡುವುದಕ್ಕೆ ಕಾರಣ ಒಳಸ೦ಚಲ್ಲ ಬದಲಾಗಿ ಸತ್ಯದ ಅಂಗೀಕಾರವಾಗಿದೆ ಎಂದು ಮೂಲಕ ಅವರು ಸಾಬೀತುಪಡಿಸಿದರು. ಸತ್ಯವಿಶ್ವಾಸವು ಕೆಲವು ಕ್ಷಣಗಳಲ್ಲೇ ಜಾದೂಗಾರರ ಮನಸ್ಸಿನಲ್ಲಿ ಎಂತಹ ಪರಿವರ್ತನೆಯು೦ಟು ಮಾಡಿತು ಎಂಬುದೂ ಇಲ್ಲಿ ಗಮನಾರ್ಹ. ಸ್ವಲ್ಪ ಹೊತ್ತಿಗೆ ಮೊದಲು ಅವರು ತಮ್ಮ ಪೂರ್ವಜರ ಧರ್ಮದ ಬೆಂಬಲಕ್ಕಾಗಿ ತಮ್ಮ ಮನೆಗಳಿಂದ ಹೊರಟು ಬಂದಿದ್ದರು. ನಮ್ಮ ಧರ್ಮವನ್ನು ಮೂಸಾರ(ಅ) ಆಕ್ರಮಣದಿ೦ದ ರಕ್ಷಿಸುವಲ್ಲಿ ಸಫಲರಾದರೆ ಸರ್ಕಾರದಿ೦ದ ನಮಗೇನು ಉಡುಗೊರೆ ಸಿಗುವುದು ಎ೦ದು ಅವರು ಫಿರ್‌ಔನನೊಡನೆ ಕೇಳುತ್ತಿದ್ದರು. ಆದರೆ ಸತ್ಯವಿಶ್ವಾಸದ ಅನುಗ್ರಹ ಪ್ರಾಪ್ತವಾದಾಗ ಅವರ ಸತ್ಮಸಂಧತೆ ಮತ್ತು ದೃಢಚಿತ್ತತೆ ಪರಾಕಾಷ್ಠೆಗೆ ತಲಪಿತು. ಸ್ವಲ್ಪ ಹೊತ್ತು ಮೊದಲು ಅವರು ದುರಾಶೆಯಿ೦ದ ರಾಜನ ಮುಂದೆ ಕೈಯೊಡ್ಡುತ್ತಿದ್ದರು. ಆದರೆ ಈಗ ಅವರು ಅವನ ದೊಡ್ಡಸ್ತಿಕೆ ಮತ್ತು ಗರ್ವವನ್ನು ಮೆಟ್ಟಿ ನಿಂತು ಅತ್ಯಂತ ಭಯಾನಕ ಯಾತನೆಯ ಬಗ್ಗೆ ಅವನು ನೀಡಿದ್ದ ಬೆದರಿಕೆಯನ್ನು ಸ್ವೀಕರಿ ಸಲು ಸಿದ್ಧರಾಗಿದ್ದರು. ತಮ್ಮ ಮುಂದೆ ಅನಾವರಣಗೊಂಡಿದ್ದ ಸತ್ಯವನ್ನು ಯಾವ ಕಾರಣಕ್ಕೂ ಬಿಟ್ಟು ಬಿಡಲು ಅವರು ಸಿದ್ದರಿರಲಿಲ್ಲ.

ಕಾಂಡ -9

ಯು

7. ಅಲ್‌ ಅಲ್‌ರಾಫ್‌ 265

ಗೊ೦ದಲಗಳನ್ನು ಹಬ್ಬಿಸುತ್ತಿರಲಿಕ್ಕೂ ನಿನ್ನ ಹಾಗೂ ನಿನ್ನ ಆತೆ; ಸಗ್ರಿ ಶ್ರಿ ಡೆ ಆರಾಧ್ಯರ ಆರಾಧನೆಯನ್ನು ತೊರೆದು ಬಿಟ್ಟಿರಲಿಕ್ಕೂ ಹೀಗೆಯೇ ' ಬಿಟ್ಟು ಬಿಡುವೆಯಾ?” ಫಿರ್‌ಔನನು ಹೇಳಿದನು: "ನಾನು ಅವರ

ಗಂಡು ಮಕ್ಕಳನ್ನು ಕೊಲೆ ಮಾಡಿಸುವೆನು ಮತ್ತು ಅವರ

ಹೆಣ್ಮಕ್ಕಳನ್ನು ಜೀವಂತ ವಿರಲು ಬಿಡುವೆನು.* ಅವರ ಮೇಲೆ

ನಮ್ಮ ಅಧಿಕಾರದ ಹಿಡಿತ ಬಿಗಿಯಾಗಿದೆ.”

, ಮೂಸಾ ತಮ್ಮ ಜನಾಂಗದೊಡನೆ ಹೀಗೆಂದರು: 'ಅಲ್ಲಾಹನೊಡನೆ ಯಲ (ಬ ಒಸಿ ಜಿಸಿ (6 ಡ್‌ 9 99 PA 2 TE ಜ್‌ - ಲಿ ದಾಸಿ ಷ್ಟ ಬಂ 2rd re 2 ire

y fed wf \ ಗ್ಗ

ಉತ್ತರಾಧಿಕಾರಿಗಳಾಗಿ ಮಾಡುತ್ತಾನೆ.” ಅಂತಿಮ ವಿಜಯವು ಅಸ ಸಔ ಶ್ರ

ಅವನನ್ನು ಭಯಪಟ್ಟು ವರ್ತಿಸುವವರಿಗಾಗಿದೆ.

. ಅವರ ಜನಾಂಗದವರು ಹೇಳಿದರು: "ನೀವು ಬರುವುದಕ್ಕೆ ಪ್ರಿ; ತಾರು ಸೆ ತ್‌ ಳ್‌ ಕ್‌ ಮುಂಚೆಯೂ ನಾವು ಸತಾಯಿಸಲ್ಪಡುತ್ತಿದ್ದೆವು. ಈಗ ನೀವು ಆಚ ರೆತಟಿ ಚಕ್ರ ಬಂದ ಬಳಿಕವೂ ಸತಾಯಿಸಲ್ಪಡುತ್ತಿದ್ದೇವೆ.” ಅವರು ಹೀಗೆ SS ಹೇಳಿದರು: "ನಿಮ್ಮ ಪ್ರಭು ನಿಮ್ಮ ಶತ್ರುವನ್ನು ನಾಶಗೊಳಿಸುವ IS

೨% ರರ ಹಾಗೂ ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡುವ 6 ರಹಸ LS

ಸಮಯ ಸನ್ನಿಹಿತವಾಗಿದೆ. ಆಮೇಲೆ ಅವನು ನೀವು ಹೇಗೆ ವರ್ತಿಸುತ್ತೀರೆಂದು ನೋಡುವನು.”

ಗಿ 44

_ ಹ್‌ ಳೆ . ಫಿರ್‌ಔನನ ಜನರಿಗೆ ಬುದ್ದಿ ಬರಬಹುದೆಂದು ನಾವು ಅವರನ್ನು ರಜ ೦೫೨3 OE ದ್‌ - ಜ್ಯ LL ಅನೇಕ ವರ್ಷಗಳ ವರೆಗೆ ಬರಗಾಲ ಮತ್ತು ಫಲಗಳ ಅಭಾವದಲ್ಲಿ ಎಸಬ ಖನಿ ಹೆ? ಸಿಲುಕಿಸಿಟ್ಟೆವು.

, ಆದರೆ, ಅವರಿಗೆ ಸುದಿನಗಳು ಬಂದಾಗ ಅವರು, ನಾವು ಇದಕ್ಕೇ. EEE ಗಡ ಕ್‌ ಬ್‌ 4 pa

ಅರ್ಹರಾಗಿದ್ದೆವೆನ್ನುತ್ತಿದ್ದರು. ದುರ್ದಿನಗಳು ಬ೦ದಾಗ ಮೂಸಾ ಗೆ PEE ಬ್ಯ | 4 ಮತ್ತು ಅವರ ಸಂಗಡಿಗರನ್ನು ಅಪಶಕುನವೆನ್ನುತ್ತಿದ್ದರು. ವಸ್ತುತಃ AES | U5}! ಲ್‌ ಗ. ೨.೪%

ಓಟ ್ನಿ ಅವರ ಅಪಶಕುನವು ಅಲ್ಲಾಹನ ಕೈಯಲ್ಲಿತ್ತು. ಆದರೆ ಅವರಲ್ಲಿ ಖೆ Le ಹೌ ಹೆಚ್ಚಿನವರು ಅರಿವಿಲ್ಲದವರಾಗಿದ್ದರು. ಬೇಕ SLE)

36. ಹಿಂಸೆಯ ಒಂದು ಯುಗವು ಹ. ಮೂಸಾರ(ಅ) ಜನನಕ್ಕೆ ಮೊದಲು ಜಾರಿಗೊಂಡಿತ್ತು. ಮೂಸಾರ(ಅ) ಪ್ರವಾದಿತ್ವದ ನಂತರ ಎರಡನೆಯ ಹಿಂಸಾಯುಗ ಆರಂಭಗೊಂಡಿತು. ಎರಡೂ ಯುಗಗಳಲ್ಲಿದ್ದ ಒ೦ದು ಸಾಮಾನ್ಯ ಅಂಶವೆಂದರೆ ಬನೀಇಸ್ರಾಈಲರ ಪುತ್ರರನ್ನು ವಧಿಸಲಾಯಿತು ಮತ್ತು ಅವರ ಪುತ್ರಿಯರನ್ನು ಜೀವಿಸಲು ಬಿಡಲಾಯಿತು. ಕ್ರಮೇಣ ಅವರ ವಂಶ ಕೊನೆಗೊಂಡು ಅವರು ಇತರ ಜನಾ೦ಗಗಳಲ್ಲಿ ಲೀನವಾಗಿ ಬಿಡಬೇಕು ಎ೦ಬುದು ಇದರ ಉದ್ದೇಶವಾಗಿತ್ತು.

37. ಇಂದಿನ ಕಾಲದಲ್ಲಿ ಕೆಲವರು ಸೂಕ್ತದ "ಭೂಮಿಯು ಅಲ್ಲಾಹನದು" ಎಂಬ ಭಾಗವನ್ನು ಆಯ್ದುಕೊಳ್ಳುತ್ತಾರೆ. ಆದರೆ "ಯಾರನ್ನು ಬೇಕಾದರೂ ಅವನು ಅದರ ವಾರೀಸುದಾರರನ್ನಾಗಿ ಮಾಡುತ್ತಾನೆ" ಎಂಬ ಅನಂತರದ ಭಾಗವನ್ನು ಬಿಟ್ಟು ಬಿಡುತ್ತಾರೆ.

ಕಾಂಡ -9

266

. ಅವರು ಮೂಸಾರೊಡನೆ,

"ನೀನು ನಮ್ಮನ್ನು ಆಕರ್ಷಿಸಲು ಎಂತಹ ದೃಷ್ಟಾಂತವನ್ನು ತಂದರೂ ನಾವು ನಿನ್ನ ಮಾತನ್ನು ನಂಬುವವರಲ್ಲ" ಎಂದರು.

. ಕೊನೆಗೆ ನಾವು ಅವರ ಮೇಲೆ ಚಂಡಮಾರುತ ಕಳುಹಿಸಿದೆವು.

ಮಿಡತೆಗಳ ಕೂಟವನ್ನು ಬಿಟ್ಟೆವು. (ಧಾನ್ಯ ಕೆಡಿಸುವ) ಕೀಟಗಳನ್ನು ಹಬ್ಬಿಸಿದೆವು. ಕಪ್ಪೆಗಳನ್ನು ಹೊರಡಿಸಿದೆವು, ರಕ್ತವನ್ನು ಸುರಿಸಿದೆವು. ಇವೆಲ್ಲ ದೃಷ್ಟಾ೦ತಗಳನ್ನು ಬೇರೆ ಬೇರೆಯಾಗಿ ತೋರಿಸಿದೆವು. ಆದರೆ, ಅವರು ಅಹಂಕಾರವೆಸಗುತ್ತಲೇ ಸಾಗಿದರು ಮತ್ತು ಅವರು ಮಹಾ ಅಪರಾಧಿ ಜನಾ೦ಗವಾಗಿದ್ದರು.

. ಅವರ ಮೇಲೆ ವಿಪತ್ತು ಎರಗಿದಾಗ ಅವರು ಹೀಗೆನ್ನುತ್ತಿದ್ದರು:

"ಓ ಮೂಸಾ, ನಿನಗೆ ನಿನ್ನ ಪ್ರಭುವಿನ ವತಿಯಿಂದ ದೊರೆತಿರುವ ಪದವಿಯ ಆಧಾರದಲ್ಲಿ ನಮಗಾಗಿ ಪ್ರಾರ್ಥಿಸು. ನೀನು ಸಲ ನಮ್ಮ ಮೇಲಿಂದ ವಿಪತ್ತನ್ನು ಹೋಗಲಾಡಿಸಿ ಬಿಟ್ಟರೆ ನಾವು ನಿನ್ನ ಮಾತನ್ನು ನ೦ಬುವೆವು ಮತ್ತು ಬನೀಇಸ್ರಾಈಲರನ್ನು ನಿನ್ನೊಂದಿಗೆ ಕಳುಹಿಸುವೆವು."

. ಆದರೆ, ನಾವು ಅವರ ಮೇಲಿಂದ ನಮ್ಮ ಯಾತನೆಯನ್ನು,

ಅವರು ಪೂರ್ತಿಗೊಳಿಸಲಿಕ್ಕಿದ್ದ ಒಂದು ಅವಧಿಯವರೆಗೆ ಸರಿಸಿಬಿಡುತ್ತಿದ್ದರೆ ಅವರು ಒಮ್ಮೆಲೆ ವಚನಭ೦ಗ ಮಾಡುತ್ತಿದ್ದರು.

. ಆಗ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರನ್ನು

ಸಮುದ್ರದಲ್ಲಿ ಮುಳುಗಿಸಿ ಬಿಟ್ಟೆವು. ಏಕೆ೦ದರೆ, ಅವರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ್ದರು ಮತ್ತು ಅವುಗಳ ಬಗ್ಗೆ ಅಲಕ್ಷ್ಯರಾಗಿದ್ದರು.

. ಅವರ ಸ್ಥಾನದಲ್ಲಿ ದುರ್ಬಲರಾಗಿರಿಸಲ್ಪಟ್ಟಿದ್ದವರನ್ನು ನಾವು

ಸಮೃದ್ಧಿಯನ್ನಿರಿಸಿದ್ದ ಭೂಭಾಗದ ಪೂರ್ವ ಪಶ್ಚಿಮಗಳ ವಾರೀಸುದಾರರನ್ನಾಗಿ ಮಾಡಿಬಿಟ್ಟೆವು.೫ ರೀತಿಯಲ್ಲಿ ಬನೀಇಸ್‌ರಾಈಲರಿಗೆ ನೀಡಿದ್ದ ನಿನ್ನ ಪ್ರಭುವಿನ ಉತ್ತಮ

ಪವಿತ್ರ ಕುರ್‌ಆನ್‌

ಯಃ “ಬಕ

1515321 SSE EG ಶೂ ಗಿ 17 ಕಳಗ

ಎಯ್‌ 3 EEL

ಆಸ NIE ನನ ೨4 ER ELSE ಗಗ ೩... ರ್ಥ ELL

₹ಔ ESP!

ಗಗ್‌ ತೂ ಬಸ)”

ಸಿಡಿ ಯಜು SEK ಹಟ ಟು

PO YE EG ue ರಗ ಆಯ ಸರ"

ST TENGE CUES ಸತ EES

RN ಜ್‌]

be ಸಕ್‌ 53533" A

38. ಅರ್ಥಾತ್‌- ಬನೀಇಸ್ರಾಈಲರನ್ನು ಫೆಲೆಸ್ತೀನ್‌ ಸಾಮ್ರಾಜ್ಯದ ವಾರೀಸುದಾರರನ್ನಾಗಿ ಮಾಡಿದನು. ಕುರ್‌ಆನಿನ ವಿವಿಧೆಡೆಗಳಲ್ಲಿ ನಾವು

ಪ್ರದೇಶದಲ್ಲಿ

ಕಾಂಡ -9

ಸಮೃದ್ಧಿಯನ್ನಿರಿಸಿದ್ದೇವೆ ಎಂಬ ಪದ ಫೆಲೆಸ್ತೀನ್‌ ಮತ್ತು ಸಿರಿಯಾಗಳಿಗೆ ಪ್ರಯೋಗವಾಗಿದೆ.

7. ಅಲ್‌ ಅಲ್‌ರಾಫ್‌

ವಾಗ್ದಾನವು ನೆರವೇರಿತು. ಏಕೆ೦ದರೆ ಅವರು ತಾಳ್ಮೆ ವಹಿಸಿದ್ದರು. ಫಿರ್‌ಔನ್‌ ಮತ್ತು ಅವನ ಜನಾ೦ಗದವರು ರಚಿಸಿದ್ದೆಲ್ಲವನ್ನೂ ಕಟ್ಟಿಟ್ಟದ್ದೆಲ್ಲವನ್ನೂ ನಾವು ಧ್ವ೦ಸ ಮಾಡಿ ಬಿಟ್ಟೆವು.

. ನಾವು ಬನೀಇಸ್ರಾಈಲರನ್ನು ಸಮುದ್ರದಿಂದ ಪಾರುಗೊಳಿಸಿದೆವು. ಅನ೦ತರ ಅವರು ಮುಂದೆ ಸಾಗಿದರು. ದಾರಿಯಲ್ಲಿ ಕೆಲವು ವಿಗ್ರಹಗಳ ಮುಂದೆ ತನ್ಮಯರಾಗಿ ಕುಳಿತಿದ್ದ ಒಂದು ಜನಾಂಗದ ಬಳಿಗೆ ತಲಪಿದಾಗ, "ಓ ಮೂಸಾ, ಇವರ ಆರಾಧ್ಯ ವಸ್ತುಗಳಂತಹ ಆರಾಧ್ಯ ವಸ್ತುವನ್ನು ನಮಗೂ ಮಾಡಿಕೊಡು" ಎಂದರು. ಮೂಸಾ ಹೇಳಿದರು, "ನಿಜಕ್ಕೂ ನೀವು ಅಜ್ಞಾನದ ಮಾತು ಗಳನ್ನಾಡುತ್ತೀರಿ.

. ಇವರು ಅನುಸರಿಸುತ್ತಿರುವ ಕ್ರಮವು ನಿಶ್ಚಯವಾಗಿಯೂ ನಾಶ ವಾಗಲಿದೆ ಮತ್ತು ಇವರು ಮಾಡುತ್ತಿರುವುದು ಕೇವಲ ಮಿಥ್ಕ ಕಾರ್ಯ."

. ಅನಂತರ ಮೂಸಾ ಹೇಳಿದರು: "ನಾನು ನಿಮಗಾಗಿ ಅಲ್ಲಾಹನ ಹೊರತು ಇನ್ನಾವುದಾದರೂ ಆರಾಧ್ಯನನ್ನು ಹುಡುಕುವುದೇ? ವಸ್ತುತಃ ನಿಮಗೆ ಅಖಿಲ ಜಗತ್ತಿನ ಜನಾಂಗಗಳ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದವನು ಅಲ್ಲಾಹನೇ ಆಗಿರುತ್ತಾನೆ.

. ನಾವು ಫಿರ್‌ಔನ್‌ನವರಿ೦ದ ನಿಮ್ಮನ್ನು ವಿಮೋಚನೆಗೊಳಿಸಿದ ಸ೦ದರ್ಭವನ್ನು ಸ್ಮರಿಸಿರಿ (ಎಂದು ಅಲ್ಲಾಹನು ಹೇಳುತ್ತಾನೆ). ಅವರು ನಿಮ್ಮನ್ನು ಕಠಿಣ ಯಾತನೆಯಲ್ಲಿ ಸಿಲುಕಿಸಿದ್ದರು. ನಿಮ್ಮ ಗಂಡು ಮಕ್ಕಳನ್ನು ವಧಿಸುತ್ತಿದ್ದರು ಮತ್ತು ನಿಮ್ಮ ಹೆಣ್ಮಕ್ಕಳನ್ನು ಬದುಕಲು ಬಿಡುತ್ತಿದ್ದರು. ಅದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ದೊಡ್ಡ ಪರೀಕ್ಷೆ ಇತ್ತು."

. ನಾವು ಮೂಸಾರನ್ನು ಮೂವತ್ತು ಆಹೋರಾತ್ರಿಗಳಿಗಾಗಿ (ಸಿನಾಯಿ ಪರ್ವತಕ್ಕೆ) ಕರೆದೆವು. ತರುವಾಯ ಹತ್ತು ದಿನ ಹೆಚ್ಚಿಸಿದೆವು. ಹೀಗೆ ಅವರ ಪ್ರಭು ನಿಶ್ಚಯಿಸಿದ್ದ ಅವಧಿ ನಲ್ವತ್ತು ದಿನಗಳಾದುವು. ಮೂಸಾ ಹೋಗುವಾಗ ತಮ್ಮ ಸಹೋದರ ಹಾರೂನರೊಡನೆ, "ನನ್ನ ಅನುಪಸ್ಥಿತಿಯಲ್ಲಿ ನೀವು ನನ್ನ ಜನಾ೦ಗದ ಪ್ರತಿನಿಧಿಯಾಗಿರ

ಇದ್ದುದರಿ೦ದ ಅದರಿ೦ದ ಪ್ರಭಾವಿತವಾಗಿತ್ತು.

ಕಾಂಡ -9

267

ಜಟಕ: ಟರ ಗೆ ಲ್‌ ಅದಿ HL

ರ್‌

CR >

[5 3ಬ ಪಿ ಕಾಕು ಭಜ ESN 3 YEN ಲ್ಲ

ಎಶ 0

ಮಿತೂದಿರದಯ 59 ತ್ರ)

ಗೆ

ಪಟ ಕೇಯ (ಭೃ ಎಲ್ಲ ಡ್‌

ಖಿ ಡೆ ತ್ವ) (ಎ! Lid

ಜೀ pees

ಸಭಯ) ರಿಸ ಯುಗ ಟ್ಬೈ ಜ್‌ ಯು NTT 1

OVS

3?

ANDAR LN IN DPI ಹ್‌ CAUSES 4422424720. 3೨ ಓದಳ್ಳ ಸ್ಸ್‌

ಸಲಹ) ಕ್ರ) ಟ್ರೂ ನ್ಯೂ

೨.೩.2

ಶ್ರಿ ಖನಿ;

39. ಅದು ಮುಸ್ಲಿಮ್‌ ಸಮುದಾಯವಾಗಿದ್ದರೂ ನೂರಾರು ವರ್ಷಗಳ ಕಾಲ ಈಜಿಪ್ಟಿನ ಮೂರ್ತಿ ಪೂಜಕ ಸಮುದಾಯದ ನಡುವೆ

2

af

268

. ಅಲ್ಲಾಹನು,

ಬೇಕು; ಒಳ್ಳೆಯ ಕಾರ್ಯವೆಸಗಬೇಕು ಕೆಡುಕು೦ಟು ಮಾಡುವವರ ಮಾರ್ಗದಲ್ಲಿ ನಡೆಯಬಾರದು" ಎ೦ದರು.

. ನಾವು ನಿಶ್ಚಯಿಸಿದ ಸಮಯಕ್ಕೆ ಸರಿಯಾಗಿ ಅವರು ತಲಪಿ ಅವರ

ಪ್ರಭು ಅವರೊಡನೆ ಮಾತನಾಡಿದಾಗ ಅವರು, "ಓ ಪ್ರಭೂ, ನನಗೆ ನಿನ್ನ ದರ್ಶನಕ್ಕೆ ಬೇಕಾದ ದೃಕ್ಷಕ್ಷಿ ಪ್ರದಾನ ಮಾಡು" ಎಂದು ಭಿನ್ನವಿಸಿದಾಗ, "ನೀನು ನನ್ನನ್ನು ನೋಡಲಾರೆ. ಅದೋ ಮುಂದಿರುವ ಪರ್ವತವನ್ನು ನೋಡು. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತರೆ ನೀನು ನನ್ನನ್ನು ನೋಡಬಲ್ಲೆ" ಎಂದನು. ಪ್ರಕಾರ ಅವರ ಪ್ರಭು ಪರ್ವತದ ಮೇಲೆ ದಿವ್ಕ ಪ್ರಕಾಶವನ್ನು ಬೀರಿದಾಗ ಅದು ಅದನ್ನು ನುಚ್ಚು ನೂರುಗೊಳಿಸಿತು. ಮೂಸಾ ಮೂರ್ಛೆ ತಪ್ಪಿ ಬಿದ್ದರು. ಸ್ಮೃತಿ ಬ೦ದಾಗ ಹೀಗೆ೦ದರು, "ನೀನು ಮಹಾ ಪರಿಶುದ್ಧನು. ನಾನು ನಿನ್ನಲ್ಲಿ ಪಶ್ಚಾತ್ತಾಪ ಪಡುತ್ತೇನೆ ಮತ್ತು ಎಲ್ಲರಿಗಿಂತಲೂ ಮೊದಲು ವಿಶ್ವಾಸವಿಡುವವನು ನಾನಾಗಿರುತ್ತೇನೆ. "

"ಓ ಮೂಸಾ, ನಾನು ನನ್ನ ಸಂದೇಶವಾಹಕತ್ವ ನೆರವೇರಿಸಲಿಕ್ಕೂ ನನ್ನೊ೦ದಿಗೆ ಮಾತಾಡಲಿಕ್ಕೂ ಎಲ್ಲರಿಗಿ೦ತಲೂ ಮಿಗಿಲಾಗಿ ನಿನ್ನನ್ನು ಆರಿಸಿಕೊ೦ಡಿದ್ದೇನೆ. ಆದ ಕಾರಣ ನಾನು ನಿನಗೆ ಕೊಟ್ಟುದನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸು" ಎಂದನು.

. ಅನಂತರ ನಾವು ಮೂಸಾರಿಗೆ ಜೀವನದ ಪ್ರತಿಯೊಂದು ವಿಭಾಗಕ್ಕೆ

ಸಂಬಂಧಿಸಿದ ಬೋಧನೆಯನ್ನೂ ಪ್ರತಿಯೊಂದು ವಿಭಾಗಕ್ಕೆ ಸ೦ಬ೦ಧಿಸಿದ ಸ್ಪಷ್ಟ ಮಾರ್ಗದರ್ಶನವನ್ನೂ ಫಲಕಗಳ ಮೇಲೆ ಬರೆದು ಕೊಟ್ಟೆವುಮತ್ತು ಹೀಗೆ ಹೇಳಿದೆವು: "ಈ ಮಾರ್ಗದರ್ಶನಗಳನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಇವುಗಳ ಉತ್ತಮ ಅರ್ಥವನ್ನು ಅನುಸರಿಸುವಂತೆ ನಿಮ್ಮ ಜನಾ೦ಗಕ್ಕೆ ಅಪ್ಪಣೆ ಕೊಡಿರಿ. ಕರ್ಮಬ್ರಷ್ಟರ ನಿವಾಸವನ್ನು ಸದ್ಯವೇ ನಿಮಗೆ ತೋರಿಸಿ ಕೊಡುವೆನು.

. ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಪಡುವವರ ದೃಷ್ಟಿ

ಗಳನ್ನು ನನ್ನ ನಿದರ್ಶನಗಳಿ೦ದ ತಿರುಗಿಸಿಬಿಡುವೆನು. ಅವರು ಯಾವ ನಿದರ್ಶನಗಳನ್ನು ಕ೦ಡರೂ ಎಷ್ಟು ಮಾತ್ರಕ್ಕೂ ವಿಶ್ವಾಸ ವಿಡುವವರಲ್ಲ. ಅವರ ಮುಂದೆ ನೇರ ಮಾರ್ಗ ಬಂದರೆ ಅದನ್ನು ಸ್ವೀಕರಿಸಲಿಕ್ಕಿಲ್ಲ ಮತ್ತು ವಾಮ ಮಾರ್ಗವನ್ನು ಕಂಡರೆ ಅದರಲ್ಲಿ ಮುನ್ನಡೆಯುವರು. ಏಕೆಂದರೆ ಅವರು ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದರು ಮತ್ತು ಅವುಗಳ ಬಗ್ಗೆ ಅಲಕ್ಸ್ಯರಾಗಿದ್ದರು.

ಕಾಂಡ -9

ಪವಿತ್ರ ಕುರ್‌ಆನ್‌ ಜ್‌ _ ೨೭ ಲ್‌ಿ ಗ್‌ (ಟಬ್‌ ಶಂ >

ಭ್ರ ಜು EE 1೨.೨ ಗು ಗ್‌

ಥಳ 5 ೨೫.೩೪% AL

ಹರತ ತಿಗಡಿ ಲು

9H ರಜೆ

(A ಕ್‌ೆ

ಆಜ Ey ಸಿಟಿ

ಜ್‌ © Mud SCT

UNE ಪಿ ಸಿ ed ೨೨ ಶ್ತ ಬ್ಗ ಕಾ ಹಿನ | 3 ಅಯ್ಕಿಆಟಹಿ! ಕ್ಷ

ಇಟ ಸಿಸಿ CK WET ಟ್ರ ಟೆ ve 3% ಟ್ರ iy BSN 33 ಕಡಿಗೆ ps 4 | ಖ್ಯ) ಗ್‌

pl

ed PE AC ಫೆ

LLG ಕ್‌ ಜಸಿ 1 Eg] ಓಬ್ಬ ಸ್ಥಿ py

AL RSET ೫೮೫0 "ಳಗ

Be) ೨,೭5೨ ೨೨೩ ಭ್ರೂ

ಬಿ ಹಸ ಯೆ

ಜಟ ಜ್‌ es PAILS Gb (6

7. ಅಲ್‌ ಅಲ್‌ರಾಫ್‌ 269

147. ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದವನ ಮತ್ತು ಪರಲೋಕದ ಹಾಜರಾಗುವಿಕೆಯನ್ನು ನಿರಾಕರಿಸಿದವನ ಸ೦ಪೂರ್ಣ ಕರ್ಮಗಳು ವ್ಯರ್ಥವಾದವು. ಜನರು ತಮ್ಮ ಕರ್ಮಕ್ಕೆ ತಕ್ಕ ಪ್ರತಿಫಲ ವನ್ನುಣ್ಣುವುದರ ವಿನಾ ಇನ್ನೇನನ್ನಾದರೂ ಪಡೆಯಬಲ್ಲರೇ?

- ಮೂಸಾರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ತಮ್ಮ ಪ್ರ ಕವಿಸ ಶ್ರಿ ಆಪಿ ಗಲ 5535 ಆಭರಣಗಳಿಂದ ಒಂದು ಕರುವಿನ ವಿಗ್ರಹವನ್ನು ತಯಾರಿಸಿದರು. ಸಔ ಇಟ 3 ಅದರಿಂದ ಎತ್ತಿನಂತಹ ಸ್ವರ ಹೊರಡುತ್ತಿತ್ತು. ಅದು ಅವರೊಡನೆ A ಟೆ ಬಾ ಮಾತಾಡುವುದಿಲ್ಲವೆಂಬುದೂ ಯಾವ ವಿಷಯದಲ್ಲೂ ಇಂ RY ಟಿ! ಮಾರ್ಗದರ್ಶನ ಮಾಡುವುದಿಲ್ಲವೆಂಬುದೂ ಅವರಿಗೆ ಕಾಣ ed ಬ) ಯಿ ದಾಯಿತೇ? ಆದರೂ ಅವರು ಅದನ್ನು ಆರಾಧ್ಯವನ್ನಾಗಿ ಮಾಡಿ ಕೊಂಡರು ಮತ್ತು ಅವರು ಮಹಾ ಅಕ್ರಮಿಗಳಾಗಿದ್ದರು.*

. ಅನಂತರ ಅವರ ವಂಚನೆಯ ಜಾಲವು ಮುರಿದಾಗ ಹಾಗೂ ಅವರು ನಿಜಕ್ಕೂ ಪಥಭ್ರಷ್ಟರಾಗಿ ಬಿಟ್ಟಿದ್ದಾರೆ೦ದು ಕಂಡಾಗ, "ನಮ್ಮ ಪ್ರಭು ನಮ್ಮ ಮೇಲೆ ಕೃಷೆ ತೋರದಿದ್ದರೆ ಮತ್ತು ನಮ್ಮನ್ನು ಕ್ಸಮಿಸದಿದ್ದರೆ ನಾವು ಹಾಳಾಗಿ ಹೋಗುವೆವು" ಎ೦ದು ಹೇಳ ತೊಡಗಿದರು.

. ಅತ್ತ ಮೂಸಾ ಕ್ರೋಧ ಹಾಗೂ ದುಃಖಿತರಾಗಿ ತಮ್ಮ ಜನಾಂಗದ ಕ್‌ ತ್ರಾ 1 ಸಿ

Cp eave) ಕಡೆಗೆ ಮರಳಿದರು. ಬಂದೊಡನೆ, "ನಾನಿಲ್ಲದಿರುವಾಗ ನೀವು 2 CCA. ರಕಕ ಅತ್ಯ೦ತ ಕೆಟ್ಟ ರೀತಿಯಲ್ಲಿ ನನ್ನನ್ನು ಪ್ರತಿನಿಧೀಕರಿಸಿದಿರಿ! ನಿಮ್ಮ ಜೆ PIN AN

ಶ್‌ ಜಂ ee ಪ್ರಭುವಿನ ಆಜ್ಞೆಯನ್ನು ಕಾಯುವಷ್ಟು ತಾಳ್ಮೆಯೂ ನಿಮಗೆ ಆಜ್ಯ)! ಮೊ! ಆಜ ಶ್ಶಿ

p ಕ್‌

ESN ೨% 3 ಭೇ] [ ಕು ಛ್‌

ಉಂಟಾಗಲಿಲ್ಲವೇ?" ಎನ್ನುತ್ತ ಫಲಕಗಳನ್ನು ಎಸೆದು ಬಿಟ್ಟರು ಕಿ೨ಲ ಕ್ವಿ ಡೆ

ಮತ್ತು ತಮ್ಮ ಸಹೋದರ(ಹಾರೂನ)ನ ತಲೆಗೂದಲನ್ನು ಪಿ 'ಓಳೆ 6 5% ಹಿಡಿದೆಳೆದರು. ಹಾರೂನರು, "ಓ ನನ್ನ ಮಾತಾಪುತ್ರನೇ, ಇವರು NEY ನನ್ನನ್ನು ದುರ್ಬಲನನ್ನಾಗಿ ಮಾಡಿಬಿಟ್ಟರು. ನನ್ನನ್ನು ವಧಿಸಿ a PRA gp a ಬಿಡುವುದರಲ್ಲಿದ್ದರು. ಆದ್ದರಿಂದ ಶತ್ರುಗಳಿಗೆ ನನ್ನ ಮೇಲೆ ನಿಜಫೂಸಿ! ಸಾ ೨೮) 50S! ನಗುವ ಸಂದರ್ಭ ಕೊಡಬೇಡ ಮತ್ತು ಅಕ್ರಮಿ ಜನಾಂಗ

ದೊಂದಿಗೆ ನನ್ನನ್ನು ಸೇರಿಸಬೇಡ' ಎಂದರು.

40. ಇದು ಬನೀಇಸ್ರಾಈಲರು ಈಜಿಪ್ಟಿನವರಿ೦ದ ಪ್ರಭಾವಿತವಾಗಿದ್ದುದರ ದ್ವಿತೀಯ ಪ್ರಕಟಣೆಯಾಗಿತ್ತು. ಈಜಿಪ್ಟ್‌ನಲ್ಲಿ ಗೋಪೂಜೆ ಮತ್ತು ಗೋವಿನ ಪಾವಿತ್ರ್ಯದ ನಂಬಿಕೆ ಇತ್ತು. ಇದರಿಂದ ಬನೀಇಸ್ರಾಈಲ್‌ ಜನಾಂಗ ಎಷ್ಟು ತೀವ್ರವಾಗಿ ಪ್ರಭಾವಿತವಾಗಿತ್ತೆ೦ದರೆ ಅವರ ಪ್ರವಾದಿ ಅವರಿ೦ದ ಕಣ್ಮರೆಯಾಗುತ್ತಲೇ ಅವರು ಆರಾಧನೆ ಮಾಡಲಿಕ್ಕಾಗಿ ಕೃತಕ ಕರುವೊ೦ದನ್ನು ಸಿದ್ಧಪಡಿಸಿದರು.

ಕಾಂಡ -9

aCe

270

, ಆಗ ಮೂಸಾ, "ಓ ನನ್ನ ಪ್ರಭೂ, ನನ್ನನ್ನೂ ನನ್ನ ಸಹೋದರನನ್ನೂ

ಕ್ಸಮಿಸು ಮತ್ತು ನಮ್ಮನ್ನು ನಿನ್ನ ಕರುಣೆಯಲ್ಲಿ ಸೇರಿಸಿಕೋ, ನೀನು ಅತ್ಯಂತ ಕೃಪಾಳುವಾಗಿರುವೆ" ಎಂದರು.

. (ಇದಕ್ಕೆ ಉತ್ತರವಾಗಿ ಹೀಗೆ ಅಪ್ಪಣೆಯಾಯಿತು) ಕರುವನ್ನು

ತಮ್ಮ ಆರಾಧ್ಯವನ್ನಾಗಿ ಮಾಡಿಕೊಂಡವರು ಖಂಡಿತವಾಗಿಯೂ ತಮ್ಮ ಪ್ರಭುವಿನ ಕ್ರೋಧಕ್ಕೊಳಗಾಗಿಯೇ ತೀರುವರು ಮತ್ತು ಇಹಜೀವನದಲ್ಲಿ ಅವಮಾನಿತರಾಗುವರು. ಸುಳ್ಳನ್ನು

ಸುವವರಿಗೆ ನಾವು ಇದೇ ರೀತಿಯ ಶಿಕ್ಷೆ ಕೊಡುತ್ತೇವೆ.

ನಿ ಗುಜ್ಜ

. ದುಷ್ಕರ್ಮಗಳನ್ನೆಸಗಿ ಅನ೦ತರ ಪಶ್ಚಾತ್ತಾಪ

ಸ್ವೀಕರಿಸಿದರೆ ನಿಶ್ಚಯವಾಗಿಯೂ ಪಶ್ಚಾ ವಿಶ್ವಾಸದ ಬಳಿಕ ನಿನ್ನ ಪ್ರಭು ಕ್ಪಮಿಸುವ ಮಯಿಯೂ ಆಗಿರುತ್ತಾನೆ.

. ರೀತಿಯಲ್ಲಿ ಮೂಸಾರ ಕೋಪ ಇಳಿದಾಗ ಅವರು

ಫಲಕಗಳನ್ನು ಎತ್ತಿಕೊ೦ಡರು. ಅವುಗಳಲ್ಲಿ ತಮ್ಮ ಪ್ರಭುವನ್ನು ಭಯಪಡುವವರಿಗಾಗಿ ಮಾರ್ಗದರ್ಶನ ಮತ್ತು ಕೃಪೆ ಲಿಖಿತ ಗೊಂಡಿತ್ತು.

. ಮತ್ತು ಅವರು (ತಮ್ಮ ಸಂಗಡ) ನಾವು ಗೊತ್ತುಪಡಿಸಿದ

ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ತಮ್ಮ ಜನಾಂಗದ ಎಪ್ಪತ್ತು ಮಂದಿಯನ್ನು ಆರಿಸಿಕೊ೦ಡರು.*' ಒಂದು ಪ್ರಚಂಡ ಭೂಕಂಪವು ಅವರನ್ನು ಬಾಧಿಸಿದಾಗ ಮೂಸಾರು ಹೀಗೆ ಹೇಳಿದರು: "ಓ ನನ್ನ ಪ್ರಭೂ, ನೀನಿಚ್ಛಿಸುತ್ತಿದ್ದರೆ ಇವರನ್ನೂ ನನ್ನನ್ನೂ ಮೊದಲೇ ನಾಶಪಡಿಸಬಹುದಿತ್ತು. ನಮ್ಮ ಪೈಕಿ ಕೆಲವು ತಿಳಿಗೇಡಿಗಳು ಮಾಡಿದ್ದ ಅಪರಾಧಕ್ಕಾಗಿ ನಮ್ಮೆಲ್ಲರನ್ನೂ ನಾಶ ಗೊಳಿಸುವೆಯಾ? ಇದಂತು ನೀನು ಮಾಡಿದ ಒಂದು ಪರೀಕ್ಷೆ ಯಾಗಿತ್ತು. ನೀನು ಇದರ ಮೂಲಕ ನಿನಗಿಷ್ಟ ಬ೦ದವರನ್ನು ಪಥಬ್ರಷ್ಟಗೊಳಿಸುತ್ತೀ ಮತ್ತು ನಿನಗಿಷ್ಟಬ೦ದವರಿಗೆ ಸನ್ಮಾರ್ಗ ದರ್ಶನ ನೀಡುತ್ತೀ. ನೀನೇ ನಮ್ಮ ರಕ್ಷಕ ಮಿತ್ರನಾಗಿರುವೆ. ನಮ್ಮನ್ನು ಕ್ಷಮಿಸು. ನಮ್ಮ ಮೇಲೆ ಕೃಪೆತೋರು. ನೀನು ಕ್ಸಮಿಸುವವರಲ್ಲಿ ಅತಿ ಶ್ರೇಷ್ಠನಾಗಿರುವೆ.

ಪವಿತ್ರ ಕುರ್‌ಆನ್‌

ERT EN “3 4411. ENS HEY BN

ಓರ 4:

Outs! Es FOC CTR BAA COE NS EAI) “ಸ್ಥಿ 0%. ಟಂ wu W335 oA Cab

4೨ ಗೈಸ್ಟಿಸ್ಸಿ

es WLC

Te ORES o> 3 NAA ps MAG ESL ನಿ % OMe ೨*

ಜ್‌ vs Ly

I 'ಊ್ಲ Pa © PEA ST ESAS

SAE

ಅಲನ

೨% 3

>. KN ಎ. ಸ, ಲಿಯು

ಜೆ .. 2. . (ನಿದ್ದೆ

ಜಂ ಜಗ್ಗ CNC NSE ENE)

ಸಿಳ

ಟ್‌ ETH AL 5]

41. ಜನಾಂಗದ ಎಪ್ಪತ್ತು ಮಂದಿ ಪ್ರತಿನಿಧಿಗಳು ಸೀನಾಯಿ ಪರ್ವತದಲ್ಲಿ ದೇವಸನ್ನಿಧಿಯಲ್ಲಿ ಹಾಜರಾಗಿ ಜನಾಂಗದ ವತಿಯಿಂದ ಕರುವಿನ

rs

ಆರಾಧನೆಯ ಅಪರಾಧಕ್ಕಾಗಿ ಕ್ಷಮೆಯಾಚಿಸಬೇಕು ಮತ್ತು ಅನುಸರಣೆಯ ಕರಾರನ್ನು ಪುನಃ ದೃಢೀಕರಿಸಬೇಕು ಎ೦ಬ ಉದ್ದೇಶಕ್ಕಾಗಿ ಕರೆ ನೀಡಲಾಗಿತ್ತು.

ಕಾಂಡ -9

7. ಅಲ್‌ ಅಲ್‌ರಾಫ್‌ 271

156. ನಮಗಾಗಿ ಇಹಲೋಕದ ಹಿತವನ್ನೂ ಪರಲೋಕದ ಹಿತವನ್ನೂ ಲಿಖಿತಗೊಳಿಸು. ನಾವು ನಿನ್ನ ಕಡೆಗೆ ಮರಳಿದೆವು." ಇದಕ್ಕುತ್ತರವಾಗಿ ಹೀಗೆ ಅಪ್ಪಣೆಯಾಯಿತು -"ನಾನು ಇಷ್ಟಬ೦ದವರಿಗೆ ಶಿಕ್ಷೆ ವಿಧಿಸುತ್ತೇನೆ. ಆದರೆ ನನ್ನ ಕರುಣೆಯು ಸರ್ವವನ್ನೂ ವ್ಯಾಪಿಸಿ ಕೊಂಡಿದೆ. ನಾನು ಅದನ್ನು ಆಜ್ಞೋಲ್ಲ೦ಘನೆ ಮಾಡದ, ರುಕಾತ್‌ ಕೊಡುವ ಮತ್ತು ನನ್ನ ನಿದರ್ಶನಗಳ ಮೇಲೆ ವಿಶ್ವಾಸ ವಿರಿಸುವವರಿಗಾಗಿ ಲಿಖಿತಗೊಳಿಸುವೆನು.”

. (ಆದ್ದರಿಂದ) ತಮ್ಮಲ್ಲಿರುವ 'ತೌರಾತ್‌' ಮತ್ತು ಇಂಜೀಲ್‌' ಔಟ ಹಬ

ನ್‌ಸಾ ನಿವ ಷು "| 5% ಆ] ಹೊ ಟಿ ಕ್‌ ಗಳಲ್ಲಿ ಪ್ರಸ್ತಾಪಿಸಲಾಗಿರುವ ಸಂದೇಶವಾಹಕ 'ನಿರಕ್ಷರಿ AG 8s Je ಟು 4 ಪ್ರವಾದಿ'ಯ ಅನುಸರಣೆಯನ್ನು ಸ್ವೀಕರಿಸಿದವರು? (ಈ ಕೃಪೆಗೆ ಗಂ

s AS NS

ಪಾತ್ರರಾಗುವರು) ಇವರು (ಪ್ರವಾದಿ) ಅವರಿಗೆ ಸತ್ಕರ್ಮದ

AB 48 ೨% ೨೨. ಆದೇಶ ನೀಡುತ್ತಾರೆ ಮತ್ತು ದುಷ್ಕೃತ್ಕದಿಂದ ತಡೆಯುತ್ತಾರೆ. (ಯಜ ಅವರಿಗೆ ಶುದ್ಧ ವಸ್ತುಗಳನ್ನು 'ಧರ್ಮಸಮ್ಮತ' ಮತ್ತು ಅಶುದ್ಧ ಸಸಿನ ಪನಿಯ ಬಂ pe ವಸ್ತುಗಳನ್ನು 'ನಿಷಿದ್ಧ'ಗೊಳಿಸುತ್ತಾರೆ. ಅವರ ಮೇಲೆ ಹೇರಲಾಗಿರುವ Sk ಕ. 5 ೬44 Be 12] ಹೊರೆಗಳನ್ನು ಇಳಿಸುತ್ತಾರೆ. ಅವರನ್ನು ಬಿಗಿಯಲಾಗಿದ್ದ _

ವಿತ ಇನ PA BING 22

ಬಂಧನಗಳನ್ನು ಬಿಡಿಸುತ್ತಾರೆ. ಆದುದರಿಂದ ಇವರ ಮೇಲೆ 3503230236೪

ವಿಶ್ವಾಸವಿರಿಸುವವರು, ಇವರನ್ನು ಸಮರ್ಥಿಸುವವರು, ಇವರಿಗೆ 1 "ಸ್ರ “ಜೆಕೆ ಸಹಕಾರ ನೀಡುವವರು ಮುತ್ತು ಇವರೊಂದಿಗೆ

ಅವತೀರ್ಣಗೊಳಿಸಲಾಗಿರುವ ಪ್ರಕಾಶವನ್ನು ಅನುಸರಿಸುವವರು

ಮಾತ್ರ ಯಶಸ್ವಿ ಗಳಾಗುವವರು.

42. ಯಹೂದಿಯರಲ್ಲಿ ಪ್ರಚಲಿತವಿದ್ದ ಪಾರಿಭಾಷಿಕದಂತೆ ಇಲ್ಲಿ ಪ್ರವಾದಿವರ್ಯರಿಗೇಸ) 'ಉಮ್ಮಿ' (ನಿರಕ್ಷರಿ ಎಂಬ ಪದವನ್ನು ಉಪಯೋಗಿಸಲಾಗಿದೆ. ಬನೀಇಸ್ರಾಈಲರು ತಮ್ಮನ್ನುಳಿದು ಇತರೆಲ್ಲ ಜನಾಂಗಗಳನ್ನು 'ಉಮ್ಮಿ' (GENTILE) ಎನ್ನುತ್ತಿದ್ದರು. ಆದ್ದರಿಂದ ತಮ್ಮ ಜನಾಂಗದ ಬಗ್ಗೆ ಅವರಿಗಿದ್ದ ಹಿರಿಮೆಯಿ೦ದಾಗಿ ಅವರು 'ಉಮ್ಮಿ'ಗಳ ನೇತೃತ್ವವನ್ನು ಸಹಿಸುವುದಂತಿರಲಿ ತಮಗೆ ಸರಿಸಾಟಿಯಾದ ಮಾನವೀಯ ಹಕ್ಕುಗಳು 'ಉಮ್ಮಿ'ಗಳಿಗೆ ಪ್ರಾಪ್ತವಾಗುವುದೂ ಅವರಿಗೆ ಸಹ್ಮವಿರಲಿಲ್ಲ. ಆದ್ದರಿಂದಲೇ ಕುರ್‌ಆನಿನಲ್ಲಿ “ಉಮ್ಮಿಗಳ ಸಂಪತ್ತು ಸೂರೆಗೈಯುವುದರ ಬಗ್ಗೆ ನಮ್ಮೊಡನೆ ಯಾವ ವಿಚಾರಣೆಯೂ ಇಲ್ಲ” (ಆಲಿ ಇಮ್ರಾನ್‌: 75) ಎಂಬ ಅವರ ಮಾತನ್ನು ಉಲ್ಲೇಖಿಸಲಾಗಿದೆ. ಇಲ್ಲಿ ಅವರು ಉಪಯೊಗಿಸುತ್ತಿದ್ದ ಪದವನ್ನೇ ಉಪಯೋಗಿಸುವ ಮೂಲಕ ಅಲ್ಲಾಹನು, “ಈಗ 'ಉಮ್ಮಿ'ಯಲ್ಲೇ ನಿಮ್ಮ ಭವಿಷ್ಯ ಅಡಕವಾಗಿದೆ.” ಅವರ ಅನುಸರಣೆ ಮಾಡಿದರೆ ಮಾತ್ರ ನನ್ನ ಅನುಗ್ರಹದಲ್ಲಿ ಪಾಲು ಪಡೆಯುತ್ತೀರಿ. ಅನ್ಯಥಾ ನೀವು ಶತಮಾನಗಳಿಂದ ಈಡಾಗುತ್ತಾ ಬಂದಿರುವ ದೇವಕ್ರೋಧವೇ ನಿಮ್ಮ ಪಾಲಿಗಿರುವುದು ಎಂದು ಹೇಳುತ್ತಿದ್ದಾನೆ.

. ಅರ್ಥಾತ್‌- ಅವರ ಕರ್ಮಶಾಸ್ತ್ರಜ್ಞರು ತಮ್ಮ ಕೂದಲು ಸೀಳುವಿಕೆಯ ನಿಯಮಗಳಿಂದ, ಅವರ ಸನ್ಮಾಸಿಗಳು ತಮ್ಮ ಸನ್ಮಾಸದ ಉತ್ಪೇಕ್ಸಿತ ಕಲ್ಪನೆಯಿಂದ ಮತ್ತು ಅವರ ಅಜ್ಞಾನಪೀಡಿತ ಜನರು ಮೂಢನಂಬಿಕೆ ಮತ್ತು ಸ್ವಯಂಕೃತ ನಿಯಮಗಳಿಂದ ತಮ್ಮ ಜೀವನವನ್ನು ಹೊರೆ ಗಳಡಿಯಲ್ಲಿ ಸಿಲುಕಿಸಿಕೊ೦ಡಿದ್ದರು. ಅನೇಕ ಬ೦ಧನಗಳಲ್ಲಿ ತಮ್ಮನ್ನು ಬಿಗಿದುಕೊಂಡಿದ್ದರು. ಪ್ರವಾದಿವರ್ಯರು(ಸ) ಇಂತಹ ಹೊರೆಗಳನ್ನೆಲ್ಲಾ ಇಳಿಸುತ್ತಾರೆ ಮತ್ತು ಬ೦ಧನಗಳನ್ನೆಲ್ಲಾ ಬಿಡಿಸಿ ಜೀವನವನ್ನು ಮುಕ್ತಗೊಳಿಸುತ್ತಾರೆ.

ಕಾಂಡ -9

ತಾಲಿ

272

158. ಮುಹಮ್ಮದರೇ, ಹೇಳಿರಿ: "ಓ ಮಾನವರೇ, ನಾನು ನಿಮ್ಮೆಲ್ಲರ

. ಮೂಸಾರ ಜನಾಂಗದಲ್ಲಿ

ಕಡೆಗೆ ಭೂಮಿ ಆಕಾಶಗಳ ಸಾರ್ವಭೌಮನಾಗಿರುವ ಅಲ್ಲಾಹನ ಸ೦ದೇಶವಾಹಕನಾಗಿರುತ್ತೇನೆ. ಅವನ ಹೊರತು ಆರಾಧ್ಯನಿಲ್ಲ. ಅವನೇ ಜೀವನ ನೀಡುವವನು. ಅವನೇ ಮರಣ ಕೊಡುವವನು. ಆದುದರಿ೦ದ ಅಲ್ಲಾಹನ ಮೇಲೂ ಹಾಗೂ ಅವನಿ೦ದ ಕಳುಹಿಸ ಲಾದ, ಅಲ್ಲಾಹ್‌ ಮತ್ತು ಅವನ ಆದೇಶಗಳ ಮೇಲೆ ವಿಶ್ವಾಸವಿರಿ ಸುವ, 'ನಿರಕ್ಷರಿ' ಪ್ರವಾದಿಯವರ ಮೇಲೂ ವಿಶ್ವಾಸವಿರಿಸಿರಿ ಮತ್ತು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗ ಹೊಂದ ಬಹುದು."

ಸತ್ಯದ ಪ್ರಕಾರ ಮಾರ್ಗದರ್ಶನ ಮಾಡುತ್ತಿದ್ದ ಹಾಗೂ ಸತ್ಯದ ಪ್ರಕಾರವೇ ನ್ಯಾಯಪಾಲನೆ ಮಾಡುತ್ತಿದ್ದ ಒಂದು ಪಂಗಡವಿತ್ತು.

. ನಾವು ಜನಾಂಗವನ್ನು ಹನ್ನೆರಡು ಮನೆತನಗಳಾಗಿ ವಿಭಾಗಿಸಿ,

ಅವರನ್ನು ಸ್ವತಂತ್ರ ಪಂಗಡಗಳಾಗಿ ರೂಪಿಸಿದ್ದೆವು. ಜನಾಂಗವು ಮೂಸಾರೊಡನೆ ನೀರು ಕೇಳಿದಾಗ ನಾವು ಬಂಡೆಯ ಮೇಲೆ ತಮ್ಮ ಲಾಠಿಯಿಂದ ಹೊಡೆಯಲು ಸೂಚನೆ ಕೊಟ್ಟೆವು. ಪ್ರಕಾರ ಬಂಡೆಯಿಂದ ಹಠಾತ್ತನೆ ಹನ್ನೆರಡು ಚಿಲುಮೆಗಳು ಉಕ್ಕಿ ಬಂದುವು. ಪ್ರತಿಯೊಂದು ಪಂಗಡವು ನೀರು ಪಡೆಯಬೇಕಾದ ಸ್ಥಳವನ್ನು ನಿಶ್ಚಯಿಸಿಕೊ೦ಡಿತು. ನಾವು ಅವರ ಮೇಲೆ ಮೋಡದ ನೆರಳನ್ನು ಮಾಡಿದೆವು. ಅವರಿಗೆ 'ಮನ್ನ್‌' ಮತ್ತು 'ಸಲ್ವಾ' ಇಳಿಸಿದೆವು. "ನಾವು ನಿಮಗೆ ದಯಪಾಲಿಸಿದ ಶುದ್ಧ ವಸ್ತುಗಳನ್ನು ಉಣ್ಣಿರಿ” (ಎ೦ದು ಅಪ್ಪಣೆ ಕೊಟ್ಟೆವು ಆದರೆ ಬಳಿಕ ಅವರು ಮಾಡಿದ್ದೆಲ್ಲ ನಮ್ಮ ಮೇಲೆ ಅಕ್ರಮವಾಗಿರಲಿಲ್ಲ, ನಿಜವಾಗಿ ಅವರು ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡಿದ್ದರು.

. "ಈ ನಾಡಿನಲ್ಲಿ ವಾಸಿಸಿರಿ; ನಿಮ್ಮಿಷ್ಟದ೦ತೆ ಇಲ್ಲಿಯ ಬೆಳೆಯಿಂದ

ಜೀವನಾಧಾರಗಳನ್ನು ಪಡೆಯಿರಿ ಮತ್ತು 'ಹಿತ್ತಃ ಹಿತ್ತಃ' ಎನ್ನುತ್ತ ಪಟ್ಟಣದ ದ್ವಾರದೊಳಗೆ ಶಿರಬಾಗುತ್ತ ಪ್ರವೇಶಿಸಿರಿ. ನಾವು ನಿಮ್ಮ ಅಪರಾಧಗಳನ್ನು ಕ್ಷಮಿಸುವೆವು ಮತ್ತು ಸಜ್ಜನರಿಗೆ ಇನ್ನಷ್ಟು ಅನುಗ್ರಹ ಪ್ರದಾನ ಮಾಡುವೆವು" ಎ೦ದು ಅವರೊಡನೆ ಹೇಳಿದ್ದ ಸ೦ದರ್ಭವನ್ನು ಸ್ಮರಿಸಿರಿ.

ಕಾಂಡ -9

ಪವಿತ್ರ ಕುರ್‌ಆನ್‌

EE

...!

A

(10618 ಗಹಿ ಬುಡ; PAN ಓಟ] ಆಜಿ ಡ್‌ 513 pt LIE AI Gl yl ಶ್ರ ಹೋಟಾ ಬು. "(ಕೆ 5 ಪ್ರ ಕ್‌ ಗಜ ಬೂ ಜ್‌ ಕ್‌ OAS NANE ಶ್ರ 2 ೨.೨ { Ex OLE (6೬ ೬65

ಬಿಸಿಯು 3

ಡಿ PEG ಡಿ

Ms 11 ES ಭೆ; ಹಿ ಹಿಂ 2೨3 [eo hE ಕ| pe

162. ಆದರೆ ಅವರ ಪೈಕಿ ಅಕ್ರಮಿಗಳಾಗಿದ್ದವರು

7. ಅಲ್‌ ಅಲ್‌ರಾಫ್‌

ಅವರೊಡನೆ ಹೇಳಲಾಗಿದ್ದ ಮಾತನ್ನು ಬದಲಾಯಿಸಿ ಬಿಟ್ಟರು. ನಾವು ಅವರ ಅಕ್ರಮಗಳ ಫಲವಾಗಿ ಅವರ ಮೇಲೆ ಆಕಾಶದಿ೦ದ ಯಾತನೆ ಇಳಿಸಿದೆವು.

. ಇವರೊಡನೆ ಸಮುದ್ರ ತೀರದಲ್ಲಿದ್ದ ನಾಡಿನವರ ಕುರಿತೂ ಸ್ವಲ್ಪ ವಿಚಾರಿಸಿರಿ. ಅವರಿಗೆ ಘಟನೆಯನ್ನು ನೆನಪಿಸಿರಿ - ಅಲ್ಲಿಯವರು 'ಸಬ್ರ್‌'ನ ದಿನ (ಶನಿವಾರ) ಅಲ್ಲಾಹನ ಆಜ್ಞೆಗಳನ್ನು ಉಲ್ಲಂಫಿಸುತ್ತಿದ್ದರು. 'ಸಬ್ತ್‌'ನ ದಿನವೇ ಮೂನುಗಳು ಉಕ್ಕಿ ಉಕ್ಕಿ ಮೇಲೆ ಬರುತ್ತಿದ್ದುವು ಮತ್ತು 'ಸಬ್‌'ನ ಹೊರತು ಇತರ ದಿನಗಳಲ್ಲಿ ಬರುತ್ತಿರಲಿಲ್ಲ. ನಾವು ಅವರ ಆಜ್ಞೋಲ್ಲ೦ಘನೆಯ ಕಾರಣ ಅವರನ್ನು ಪರೀಕ್ಲೆಗೊಳ ಪಡಿಸುತ್ತಿದ್ದುದರಿಂದ ಹೀಗಾಗುತ್ತಿತ್ತು.

ಅವರಿಗೆ ಸಂದರ್ಭವನ್ನು ನೆನಪಿಸಿರಿ; ಅವರ ಪೈಕಿ ಒಂದು ಪಂಗಡವು ಇನ್ನೊ೦ದು ಪಂಗಡದೊಡನೆ, "ಅಲ್ಲಾಹನು ನಾಶಗೊಳಿಸಲಿರುವ ಅಥವಾ ಕಠಿಣ ಶಿಕ್ಷೆ ಕೊಡಲಿರುವ೦ಥವರಿಗೆ ನೀವೇಕೆ ಉಪದೇಶ ನೀಡುತ್ತೀರಿ?” ಎ೦ದು ಕೇಳಿದಾಗ ಅವರು ಹೀಗೆ ಉತ್ತರ ಕೊಟ್ಟಿದ್ದರು: "ನಾವು ಇದನ್ನೆಲ್ಲ ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿ ನಮ್ಮ ನೆಪವನ್ನು ಮುಂದಿಡಲಿಕ್ಕಾಗಿ ಮಾಡುತ್ತೇವೆ. ಹಾಗೂ ಇವರು ಅವನ ಆಜ್ಞೋಲ್ಲಂಘನೆಯಿಂದ ದೂರ ಸರಿಯತೊಡಗುವರೆಂದು ನಿರೀಕ್ಷಿಸಿ ಹೀಗೆ ಮಾಡುತ್ತೇವೆ."

. ಕೊನೆಗೆ ಅವರು ಅವರಿಗೆ ನೆನಪಿಗೆ ತಂದು ಕೊಟ್ಟಿದ್ದ ಮಾರ್ಗದರ್ಶನವನ್ನು ಸ೦ಪೂರ್ಣ ಮರೆತು ಬಿಟ್ಟಾಗ ಕೆಡುಕಿನಿ೦ದ ತಡೆಯುತ್ತಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅಕ್ರಮ ವೆಸಗುತ್ತಿದ್ದ ಮಿಕ್ಕೆಲ್ಲರನ್ನು ಅವರ ಆಜ್ಞೋಲ್ಲ೦ಘನೆಗಾಗಿ ತೀವ್ರ ಯಾತನೆಯಲ್ಲಿ ಹಿಡಿದೆವು.

. ಅನ೦ತರ ಯಾವ ಕಾರ್ಯಗಳಿ೦ದ ಅವರನ್ನು ತಡೆಯಲಾಗಿತ್ತೋ ಅವುಗಳನ್ನೇ ಅವರು ತಮ್ಮ ಉದ್ದಟತನದಿ೦ದ ಮಾಡುತ್ತ

273

NEE 35 ಸಖಿ AE ಔಡ A ಕ್‌ Ne ೫.

ಚಚ Neves ಯಬ f

IES ಕ, 2 ನಿ ಗ್ಯ ಭೆಟಿ ೨5೨ $ ಪೆ ಸಿ ೨” ಸಿ A ಕ್ಕ

Rg ಖನ್ನ

61ರ ಳಿ ಓಲ ಕ್ಯ; ಜಿ ಕ್ಯ [AVY pe ೨೨

ವಜ Ne yp A

ಡ್‌

SESSA 2ಬ

ಜಸ

GES EE 2 3೬

ed ಛ್‌ ಗ್ರ NEL ಭಿನ ಸ್ರತ

ರ್ಕ

ESTAS ಸ್ರ ೨. pe 4, ಸ್ರ 1% 3 BENGE ಕ್ರೋ ಜಂಭ

re

Og 5253

Foot

ನೂ

ಗರ್ಗ್‌

IT eye

44. ಪ್ರದೇಶ 'ಐಲಃ, 'ಐಲಾತ್‌' ಅಥವಾ 'ಐಲೂತ್‌' ಆಗಿರಬಹುದೆ೦ಬುದು ಹೆಚ್ಚಿನ ಸಂಶೋಧಕರ ಅಭಿಪ್ರಾಯ. ಅಲ್ಲಿ ಈಗ ಇಸ್ರಾಈಲ್‌ನ ಯಹೂದಿ ಸಾಮ್ರಾಜ್ಯ ಅದೇ ಹೆಸರಿನಿ೦ದ ಒ೦ದು ಬ೦ದರನ್ನು ನಿರ್ಮಿಸಿದೆ. ಅದರ ಬಳಿಯಲ್ಲೇ ಜೋರ್ಡಾನಿನ ಸುಪ್ರಸಿದ್ದ 'ಅಕಬಾ' ಬಂದರು ಇದೆ.

ಕಾಂಡ -9

24 ಪವಿತ್ರ ಕುರ್‌ಆನ್‌

ಹೋದಾಗ "ಹೀನ ವಾನರರಾಗಿ ಬಿಡಿರಿ" ಎಂದು ನಾವು ಹೇಳಿ ಬಿಟ್ಟೆವು.

. ಬನೀಣಸ್ರಾಈಲರ ಮೇಲೆ ಪುನರುತ್ಹಾನ ದಿನದವರೆಗೂ ಅವರಿಗೆ

ತೀವ್ರ ಯಾತನೆ ಕೊಡುವ೦ಥವರನ್ನು ಎರಗಿಸುತ್ತಲೇ ಇರುವೆ Wh

ನೆಂದು ನಿಮ್ಮ ಪ್ರಭು ಘೋಷಿಸಿದುದನ್ನು ಸ್ಮರಿಸಿರಿ. ನಿಶ್ಚಯ ಸಹತ ಕ್‌ ವಾಗಿಯೂ ನಿಮ್ಮ ಪ್ರಭು ಶಿಕ್ಷೆ ಕೊಡುವುದರಲ್ಲಿ ಅತಿ ಶೀಘ್ರನು 4 is HEC) »

ಮತ್ತು ನಿಶ್ಚಯವಾಗಿಯೂ ಕ್ಷಮಾಶೀಲನೂ ಕರುಣಾಮಯಿಯೂ

ಆಗಿರುತ್ತಾನೆ.

. ನಾವು ಅವರನ್ನು ಭೂಮಿಯ ಮೇಲೆ ವಿಭಿನ್ನಗೊಳಿಸಿ ಅನೇಕ ಸರೀ ಜಿಟಿ ಬಟ್‌ ಜನಾ೦ಗಗಳಾಗಿ ಹಂಚಿ ಬಿಟ್ಟೆವು. ಅವರಲ್ಲಿ ಕೆಲವರು ೧೨೨252 - 229

[2c] ಸಜ್ಜನರಾಗಿದ್ದರೆ ಕೆಲವರು ಅದಕ್ಕೆ ವ್ಯತಿರಿಕ್ತವಾಗಿದ್ದರು. ಅವರು ೨೪೨ ಪಿ ಮರಳಬಹುದೆಂದು ನಿರೀಕ್ಷಿಸಿ ನಾವು ಅವರನ್ನು ಅನುಕೂಲ ರಜಾ ಭಿ ಚಕ್ಕೆ ಮತ್ತು ಪ್ರತಿಕೂಲ ಪರಿಸ್ಥಿತಿಗಳ ಮೂಲಕ ಪರೀಕ್ಸೆಗೊಳ ಪಡಿಸಿದೆವು.

- ಹಿ೦ದಿನ ತಲೆಮಾರುಗಳ ಬಳಿಕ ದೇವಗ್ರಂಥದ ವಾರೀಸುದಾರರಾಗಿ (0 EA br ಇಹಲೋಕದ ತುಚ್ಛ ಲಾಭಗಳನ್ನು ಸಂಗ್ರಹಿಸುವವರು ಇವರ ಲೋ! II NGL GSE SM

ಉತ್ತರಾಧಿಕಾರಿಗಳಾದರು. ನಾವು ಕ್ಸಮಿಸಲ್ಪಡುವೆವೆ೦ಬ ನಿರೀಕ್ಷೆ ನಮಗಿದೆಯೆಂದು ಇವರು ಹೇಳುತ್ತಾರೆ. ಅದೇ ಲೌಕಿಕ ಸಂಪತ್ತು ಟೊ SOG

ಕ್ಸ್‌ ಛ್‌ ಈಸಿ ಕ್ತ

ಪುನಃ ಅವರ ಮುಂದೆ ಬಂದಾಗ ಅದರ ಮುಂದೆ ಮುಗಿ ಟಟ) ಒರ ಣಿ ಜಗ ಟ್ಟ ಬೀಳುತ್ತಾರೆ. ಅಲ್ಲಾಹನ ಹೆಸರಲ್ಲಿ ಸತ್ಯವಾದುದನ್ನೇ ಹೇಳಬೇಕೆಂದು ಸಸ K ಸಸ್ಯ ಗ್ರಂಥದ ಪ್ರಮಾಣವನ್ನು ಅವರಿಂದ ಪಡೆಯಲಾಗಿಲ್ಲವೇ? ೫111. pS

45. ಪ್ರದೇಶದಲ್ಲಿ ಮೂರು ವಿಧದ ಜನರಿದ್ದರೆ೦ದು ಇದರಿ೦ದ ವ್ಯಕ್ತವಾಗುತ್ತದೆ. ಮೊದಲನೆಯದಾಗಿ ದೇವಾದೇಶಗಳನ್ನು ನಿರ್ಭಿಡವಾಗಿ ಉಲ್ಲಂಘಿಸುತ್ತಿದ್ದವರು, ಎರಡನೆಯ ವಿಭಾಗ ಸ್ವತಃ ದೇವಾದೇಶಗಳ ಉಲ್ಲಂಘನೆ ಮಾಡುತ್ತಿರಲಿಲ್ಲ, ಆದರೆ ಆಜ್ಞೋಲ್ಲಂಘನೆಯನ್ನು ಮೌನವಾಗಿ ಕುಳಿತು ನೋಡುತ್ತಿದ್ದರು. ಮಾತ್ರವಲ್ಲ ಕಿಡಿಗೇಡಿಗಳಿಗೆ ಉಪದೇಶ ಮಾಡುವುದರಿ೦ದೇನು ಫಲ ಎಂದು ಉಪದೇಶಕರಿಗೆ ಹೇಳುತ್ತಿದ್ದರು. ಮೂರನೆಯ ವಿಭಾಗದ ಜನರಿಗೆ, ತಮ್ಮ ಸತ್ಯವಿಶ್ವಾಸದ ವರ್ಚಸ್ಸಿನಿ೦ದಾಗಿ ದೇವಾದೇಶಗಳ ಬಹಿರಂಗ ಉಲ್ಲಂಘನೆ ಸಹ್ಮವಿರಲಿಲ್ಲ. ಆದ್ದರಿಂದ ಅವರು ಒಳಿತನ್ನು ಆಜ್ಞಾಪಿಸುವುದರಲ್ಲಿ ಮತ್ತು ಕೆಡುಕನ್ನು ವಿರೋಧಿಸುವುದರಲ್ಲಿ ಸಕ್ರಿಯವಾಗಿದ್ದರು. ಅಂತಾದರೂ ಅಪರಾಧಿಗಳು ಸನ್ಮಾರ್ಗಕ್ಕೆ ಬಂದು ಬಿಡಲಿ, ಒಂದು ವೇಳೆ ಅವರು ಸನ್ಮಾರ್ಗಕ್ಕೆ ಬರದಿದ್ದರೆ ಕನಿಷ್ಠಪಕ್ಷ ನಮ್ಮ ಕರ್ತವ್ಯವಾದರೂ ಈಡೇರಲಿ. ಅದರಿಂದ ದೇವನ ಮುಂದೆ ಸಾಕ್ಸ್ಯವನ್ನು ಒದಗಿಸಬಹುದಾಗಿದೆ ಎಂದವರು ಆಲೋಚಿಸಿದರು. ಆದ್ದರಿಂದ ಪ್ರದೇಶದ ಮೇಲೆ ದೇವಯಾತನೆ ಎರಗಿದಾಗ ಮೂರು ವಿಭಾಗಗಳ ಪೈಕಿ ಮೂರನೆಯ ವಿಭಾಗ ಮಾತ್ರ ಯಾತನೆಯಿಂದ ಸುರಕ್ಷಿತವಾಗುಳಿಯಿತು ಎಂದು ಕುರ್‌ಆನ್‌ ಹೇಳುತ್ತದೆ. ಏಕೆಂದರೆ ಅವರು ಮಾತ್ರ ದೇವನ ಮುಂದೆ ಉತ್ತರಕೊಡಬೇಕಾದ ಬಗ್ಗೆ ಚಿಂತಿತರಾಗಿದ್ದರು. ಅವರು ಮಾತ್ರ ತಮ್ಮ ನಿರಪರಾಧಿತ್ವದ ಸಾಕ್ಸ ಒದಗಿಸಿದ್ದರು. ಆದರೆ ಉಳಿದೆರಡು ವಿಭಾಗಗಳು ಅಕ್ರಮಿಗಳು ಎಂದು ಪರಿಗಣಿಸಲ್ಪಟ್ಟವು. ಅವರು ತಂತಮ್ಮ ಅಪರಾಧಕ್ಕನುಸಾರ ಶಿಕ್ಸೆಗೊಳಗಾದರು. ದೇವಾದೇಶಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದ್ದವರನ್ನು ಮಾತ್ರ ಕಪಿಗಳನ್ನಾಗಿ ಮಾಡಲಾಯಿತು.

ಕಾಂಡ -9

7. ಅಲ್‌ ಅಲ್‌ರಾಫ್‌

ಗ್ರಂಥದಲ್ಲಿ ಬರೆದಿರುವುದನ್ನು ಇವರು ಸ್ವತಃ ಓದಿರುತ್ತಾರೆ. ಪರಲೋಕದ ವಾಸಸ್ಥಳವಂತು ದೇವಭಯವುಳ್ಳವರಿಗೇ ಉತ್ತಮ. * ಇಷ್ಟನ್ನೂ ನೀವು ಗ್ರಹಿಸುವುದಿಲ್ಲವೇ?

. ಗ್ರ೦ಥವನ್ನು ಅನುಸರಿಸುವವರು ಮತ್ತು ನಮಾರುನ್ನು ಸ೦ಸ್ಥಾ ಪಿಸಿ ಕೊಂ೦ಂಡವರು- ನಿಶ್ಚಯವಾಗಿಯೂ ಇಂತಹ ಸದಾಚಾರಿಗಳ ಸತ್ಸಲವನ್ನು ನಾವೆಂದಿಗೂ ನಷ್ಟಗೊಳಿಸಲಾರೆವು.

. ನಾವು ಪರ್ವತವನ್ನೆತ್ತಿ ಛತ್ರಿಯಂತೆ ಅವರ ಮೇಲೆ ಹರಡಿದಾಗ ಅದು ತಮ್ಮ ಮೇಲೆ ಬಿದ್ದುಬಿಡುವುದೆಂದು ಅವರು ಶಂಕಿಸಿದ ಸಂದರ್ಭವೂ ಅವರಿಗೆ ನೆನಪಿದೆಯೆ? ಆಗ ನಾವು ಅವರೊಡನೆ, "ನಾವು ನಿಮಗೆ ಕೊಡುತ್ತಿರುವ ಗ್ರಂಥವನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿ ಬರೆದಿರುವುದನ್ನು ನೆನಪಿಟ್ಟುಕೊಳ್ಳಿರಿ. ನೀವು ಧರ್ಮನಿಷ್ಠರಾಗಬಹುದು” ಎ೦ದು ಹೇಳಿದ್ದೆವು.

. ಪೈಗಂಬರರ ನಿಮ್ಮ ಪ್ರಭು ಆದಮರ ಪೀಳಿಗೆಯಿಂದ ಅವರ ಸಂತತಿಯನ್ನು ಹೊರತಂದಿದ್ದ ಹಾಗೂ ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಗಳಾಗಿ ಮಾಡುತ್ತಾ "ನಾನು ನಿಮ್ಮ ಪ್ರಭುವಲ್ಲವೇ?" ಎಂದು ಕೇಳಿದ್ದ ಸಂದರ್ಭವನ್ನು ಜನರಿಗೆ ನೆನಪಿಸಿರಿ. ಆಗ ಅವರು, "ಹೌದು, ಖಂಡಿತವಾಗಿಯೂ ನೀನೇ ನಮ್ಮ ಪ್ರಭು. ನಾವು ಇದಕ್ಕೆ ಸಾಕ್ಸ ವಹಿಸುತ್ತೇವೆ" ಎಂದರು. ನೀವು ಪುನರುತ್ಥಾನ ದಿನದಂದು "ನಾವು ಬಗ್ಗೆ ಅಜ್ಞರಾಗಿದ್ದೆವು" ಎ೦ದು ಹೇಳಿಬಿಡಬಾರದೆಂದು-

. ಅಥವಾ 'ದೇವ ಸಹಭಾಗಿತ್ವ'ವನ್ನು ನಮಗಿಂತ ಮುಂಚೆ ನಮ್ಮ ಪೂರ್ವಿಕರು ಪ್ರಾರಂಭಿಸಿದ್ದರು ನಾವು ಅವರ ಬಳಿಕ ಅವರ ಸಂತತಿಯಲ್ಲಿ ಜನಿಸಿದವರು, ಹೀಗಿರುವಾಗ ದುರಾಚಾರಿಗಳು ಮಾಡಿದ ಅಪರಾಧಕ್ಕಾಗಿ ನೀನು ನಮ್ಮನ್ನು ಹಿಡಿಯುವೆಯಾ?" ಎಂದು ಕೇಳಿಬಿಡಬಾರದೆಂದು ನಾವು ಹೀಗೆ ಮಾಡಿದ್ದೆವು.

275

935 12 ೫3

REY ಗಗ ಬ್‌ SEL STEN)

ಕ್ಯ | p ಆತಿ, ಡಿ .... EE i NS OSI

iC ರೆ EAI Ka G53) ACN OY ಟ್ರ 101 5 ಧಯ್ರ

ಸಹತಯ ಹಲ; BA DD ಲಳ [ ಉ0, bl ಟ್ರಿಂ ಷಲ) ಸ್ಸ 4೨೬% ೫4೬ pS $8) A EELS IE

ಪಯ Le ಜ್ರ; pa 2% ತ್‌್‌

ತರಿ 603

೨೫% 52 ಟಿ

PAU ಸು Mee

(ಎ೧5

ಗಂ ಯಿ

46. ವಾಕ್ಕವನ್ನು ಎರಡು ರೀತಿಯಲ್ಲಿ ಅನುವಾದಿಸಬಹುದು. ಮೊದಲನೆಯದು ನಾವು ಮೇಲೆ ಕೊಟ್ಟಿರುವ ಅನುವಾದ. ಇನ್ನೊಂದು "ದೇವಭಯ ಉಳ್ಳವರಿಗೆ ಪರಲೋಕದ ವಾಸಸ್ಥಳವೇ ಉತ್ತಮ" ಎಂದಾಗಿದೆ.

47. ಅನೇಕ ಪ್ರವಾದಿವಚನಗಳಿ೦ದ ವ್ಯಕ್ತವಾಗುವಂತೆ ಇದು ಆದಮ್‌ರ(ಅ) ಸೃಷ್ಟಿಯ ವೇಳೆ ನಡೆದ ಘಟನೆ. ಆಗ ದೇವಚರರನ್ನೆಲ್ಲಾ ಸೇರಿಸಿ ಮೊದಲ ಮಾನವನ ಮುಂದೆ ಸಾಷ್ಟಾ೦ಗವೆರಗಿಸಲಾಗಿತ್ತು ಮತ್ತು ಭೂಮುಖದಲ್ಲಿ ಮಾನವನ 'ಖಿಲಾಫತ್‌' ಅನ್ನು ಘೋಷಿಸಲಾಗಿತ್ತು. ಅಂತೆಯೇ ದಿನ ಪ್ರಳಯಕಾಲದ ತನಕ ಹುಟ್ಟಲಿರುವ ಎಲ್ಲ ಮಾನವರಿಗೂ ಅಲ್ಲಾಹನು ಒಮ್ಮೆಲೇ ಅಸ್ತಿತ್ವ ಮತ್ತು ಪ್ರಜ್ಞೆಯನ್ನು ನೀಡಿ ತನ್ನ ಮುಂದೆ ಹಾಜರುಪಡಿಸಿ ತನ್ನ ಪ್ರಭುತ್ವದ ಬಗ್ಗೆ ಅವರಿ೦ದ ಸಾಕ್ಸ ಪಡೆದಿದ್ದನು.

ಕಾಂಡ -9

276 ಪವಿತ್ರ ಕುರ್‌ಆನ್‌

174. ನೋಡಿರಿ, ಹೀಗೆ ನಾವು ದೃಷ್ಟಾಂತಗಳನ್ನು ಸುಸ್ಪಷ್ಟವಾಗಿ ಚಾಚ ಹೂ ವಿವರಿಸುತ್ತೇವೆ.“ ಇವರು ಮರಳಿ ಬರಬೇಕೆಂದೇ ಹೀಗೆ ಎರಿ ಮಾಡುತ್ತೇವೆ.

. ಪೈಗಂಬರರ ನಾವು ನಮ್ಮ ದೃಷ್ಟಾಂತಗಳ ಜ್ಞಾನವನ್ನು ಜಬ ಕಸ 81 ದಯಪಾಲಿಸಿದ್ದರೂ ಅವುಗಳ ಪಾಲನೆಯಿಂದ ತಪ್ಪಿಸಿಕೊಂಡವನ "ಸಾ ಶಾಕ್‌ ಚಟ! ವೃತ್ತಾಂತವನ್ನೂ ಅವರ ಮುಂದೆ ವಿವರಿಸಿರಿ. ಕೊನೆಗೆ ಅವನು 9೮೫0068 ರಿ 1 ಪಥಬ್ರಷ್ಟರಲ್ಲಿ ಸೇರಿ ಹೋಗುವಲ್ಲಿಯವರೆಗೂ ಶೈತಾನನು

ಅವನ ಬೆ೦ಬತ್ತಿದನು.

. ನಾವಿಚ್ಛಿಸುತ್ತಿದ್ದರೆ ದೃಷ್ಟಾಂತಗಳ ಮೂಲಕ ಅವನಿಗೆ ಔನ್ನತ್ಯ 37 ಆಲಹಖ Al 3 ದಯಪಾಲಿಸುತ್ತಿದ್ದೆವು. ಆದರೆ ಅವನಂತು ನೆಲದ ಕಡೆಗೇ ಬಾಗಿ ಚೋ ಯಂ ಎ೫

ದು ಧಿ ಗ್ರ p \ | ಬಿಟ್ಟನು ಮತ್ತು ತನ್ನ ಇಂದ್ರಿಯಾಸಕ್ತಿಗಳನ್ನೇ ಹಿಂಬಾಲಿಸಿದನು. ಛು ಜಾಗ ಡೇ ಛೆ

೨1" ೨, ನಿ ಸ್‌ ಕ್ಕೆ d ಕ್‌

ಆದುದರಿಂದ ಅವನ ಪರಿಸ್ಥಿತಿಯು ನಾಯಿಯಂತಾಯಿತು. 3! ಸಿಖ ಮಿಹಿರ ನೀವು ಅದರ ಮೇಲೆ ದಾಳಿ ಮಾಡಿದರೂ ಅದು ನಾಲಗೆಯನ್ನು ಕ್ಷ MI ಸ್‌ [ಗ್ಗಗಳೂ 5 ಹೊರ ಚಾಚಿಕೊಂಡಿರುವುದು. ಅದನ್ನು ಬಿಟ್ಟು ಬಿಟ್ಟರೂ ಅದು ನಾಲಗೆಯನ್ನು ಹೊರ ಚಾಚಿಕೊ೦ಡಿರುವುದು. ಇದುವೇ

ಸನ್ನಿ ದು

ತ್‌್‌ 1 x BEL Ba

ಆವ ಬಲ್ಲ ಸರ್ಕಲ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವವರಿಗೆ ಇರುವ ಉಪಮೆ. el

ನೀವು ವೃತ್ತಾಂತಗಳನ್ನು ಇವರಿಗೆ ಹೇಳುತ್ತಲಿರಿ. ಇವರು ಕೊಂಚ ಚಿಂತಿಸಲಿ.

9 ಮಿ PR 2%, 4, ಗ್‌ . ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರ ಉದಾಹರಣೆಯು 1ಜಿ ಡಕ ಅತ್ಯ೦ತ ನಿಕೃಷ್ಟವಾಗಿದೆ ಮತ್ತು ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗುತ್ತಿದ್ದಾರೆ.

2 %ಸ

p> 2/೨2 © OLS >>

. ಅಲ್ಲಾಹನು ಯಾರಿಗೆ ಸನ್ಮಾರ್ಗದರ್ಶನ ಮಾಡುತ್ತಾನೋ ಅವನೇ ಗು ಡಿ 2 2 ಕ್ಟ ಸನ್ಮಾರ್ಗ ಹೊಂದುತ್ತಾನೆ ಮತ್ತು ಅಲ್ಲಾಹನು ತನ್ನ ಮಾರ್ಗ ಜೀ ಟಟ ್‌ೆ

ಫಲಂ ದರ್ಶನದಿಂದ ಯಾರನ್ನು ವಂಚಿಸುತ್ತಾನೋ ಅವನೇ ವಿಫಲನೂ ಬಾಗ್‌ ಅಟಿ ಯಷ ಹತಾಶನೂ ಆಗಿರುತ್ತಾನೆ.

48. ಅರ್ಥಾತ್‌- ಮನುಷ್ಯನ ವ್ಯಕ್ತಿತ್ವದಲ್ಲೇ ಇರುವ ಸತ್ಯವನ್ನು ಗುರುತಿಸಬಲ್ಲ ಚಿಹ್ನೆಗಳು ಸನ್ಮಾರ್ಗದ ಕಡೆಗೆ ಅವನಿಗೆ ಮಾರ್ಗದರ್ಶನವೀಯುತ್ತವೆ.

49. ವ್ಯಾಖ್ಮಾನಕಾರರು ಉದಾಹರಣೆಯನ್ನು ಪ್ರವಾದಿವರ್ಯರ(ಸ) ಕಾಲದ ಮತ್ತು ಅದಕ್ಕಿಂತ ಮೊದಲು ಇತಿಹಾಸದಲ್ಲಿ ಆಗಿ ಹೋದ ಅನೇಕ ವ್ಯಕ್ತಿಗಳಿಗೆ ಅನ್ವಯಗೊಳಿಸಿದ್ದಾರೆ. ವಾಸ್ತವದಲ್ಲಿ ಉದಾಹರಣೆ ಅನ್ವಯವಾಗುವ ನಿರ್ದಿಷ್ಟ ವ್ಯಕ್ತಿ ಅಗೋಚರವಾಗಿದ್ದಾನೆ. ಆದರೆ ಅಂತಹ ಗುಣಗಳನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಉದಾಹರಣೆ ಅನ್ವಯವಾಗುತ್ತದೆ. ಅಲ್ಲಾಹನು ಅಂತಹ ವ್ಯಕ್ತಿಯನ್ನು ನಾಯಿಗೆ ಹೋಲಿಸಿದ್ದಾನೆ. ಸದಾ ನೇತಾಡುವ ಅದರ ನಾಲಗೆ ಮತ್ತು ನಿರಂತರ ಸುರಿಯುವ ಅದರ ಜೊಲ್ಲು ಎಂದೂ ತಣಿಯದ ದುರಾಸೆಯ ಅಗ್ನಿ ಮತ್ತು ಯಾವುದರಿಂದಲೂ ತೃಪ್ತವಾಗದ ದುಷ್ಟ ಸಂಕಲ್ಪವನ್ನು ಸೂಚಿಸುತ್ತದೆ. ಹೋಲಿಕೆಯು ಲೌಕಿಕ ಮೋಹದಲ್ಲಿ ಅಂಧನಾದವನನ್ನು ನಮ್ಮ ಭಾಷೆಯಲ್ಲಿ ನಾಯಿ ಎನ್ನುವಂತೆಯೇ ಇದೆ.

ಕಾಂಡ -9

7. ಅಲ್‌ ಅಲ್‌ರಾಫ್‌ 27

179. ಅನೇಕ 'ಯಕ್ಷ' ಮತ್ತು ಮನುಷ್ಯರನ್ನು ನಾವು ನರಕಕ್ಕಾಗಿಯೇ SES ಆಯ 43 ಸೃಷ್ಟಿಸಿದ್ದೇವೆಂಬುದು ವಾಸ್ತವ. ಅವರಿಗೆ ಹೃದಯಗಳಿವೆ ಆದರೆ ೨4೧ 6 5೭ 2 5 ll ಅವರು ಅದರಿಂದ ವಿವೇಚಿಸುವುದಿಲ್ಲ. ಅವರಿಗೆ ಕಣ್ಣು ಗಳಿವೆ Ne ಫಿ ಸಯನ ಹ: 3 > (9 4 ಕಟ್‌ ೨೨.೫ 6 ಹಗ ಗನ ಆದರೆ ಅವರು ಅವುಗಳಿಂದ ವೀಕ್ಷಿಸುವುದಿಲ್ಲ. ಅವರಿಗೆ ಕಿವಿಗಳಿವೆ. ಲಿ» "ರ ಯು ಓಳ್ಳೆ) ಆದರೆ ಅವರು ಅವುಗಳಿ೦ದ ಆಲಿಸುವುದಿಲ್ಲ. ಅವರು AE EA) ba (ಯ್ಯ ಕು

ಪ್ರಾಣಿಗಳಂತಿದ್ದಾರೆ ಮಾತ್ರವಲ್ಲ ಅವುಗಳಿಗಿ೦ತಲೂ ದಾರಿಗೆಟ್ಟ | ೩೫ § ಘ್‌ ಗ್‌ ಕೆ ಸ್‌ ೨5 ವರು. ಅವರು ಅಲಕ್ಷ್ಮರಾಗಿದ್ದಾರೆ.? ಅರಸಿ ತಿ! ಪಿ

. ಅಲ್ಲಾಹನು ಉತ್ತಮ ನಾಮಗಳಿಗೆ ಅರ್ಹನಾಗಿದ್ದಾನೆ. ಅವನನ್ನು ಉತ್ತಮ ನಾಮಗಳಿ೦ದಲೇ ಕರೆಯಿರಿ. ಅವನ ನಾಮಗಳನ್ನಿಡು ತಿಕ ವುದರಲ್ಲಿ ಅತಿರೇಕವೆಸಗುವವರನ್ನು ಬಿಟ್ಟು ಬಿಡಿರಿ. ಅವರು 2 ಲಬ! ಮಾಡುವುದರ ಪ್ರತಿಫಲವನ್ನು ಅವರು ಪಡೆದೇ ತೀರುವರು." ಲೊ ಕ್‌ ಸೃಷ್ಟಿಯಲ್ಲಿ ನಿಖರವಾಗಿ ಸತ್ಯದ೦ತೆ ಮಾರ್ಗದರ್ಶನ ಅದರಂತೆ ನ್ಯಾಯ ಪಾಲಿಸುವ ಒಂದು ಪಂಗಡವೂ

ದೃಷ್ಟಾಂತವನ್ನು ಸುಳ್ಳಾಗಿಸಿದವರನ್ನು ನಾವು ಕ್ರಮೇಣ pe ಶಿರ ಮಟ್ಟು ಬ? 5 ಅವರಿಗೆ ಅರಿವೇ ಆಗದಂತೆ ವಿನಾಶದ ಕಡೆಗೆ ಒಯ್ಯವೆವು. ರಯ್ಯ ನ್ಗ ಹೀ ಸ್ತ

. ನಾನು ಅವರಿಗೆ ಸಡಿಲು ಬಿಡುತ್ತಿದ್ದೇನೆ. ನನ್ನ ತಂತ್ರವು ಅತ್ಯಂತ ಅಬೇಧ್ಯವಾದುದು.

ಹ್‌ ಹಸುರು

. ಇವರೆ೦ದೂ ಚಿಂತಿಸಿಲ್ಲವೇ? ಇವರ ಸಂಗಾತಿಯ ಮೇಲೆ ಹುಚ್ಚಿನ ಯಾವ ಪ್ರಭಾವವೂ ಇಲ್ಲ. ಅವರು (ದುಷ್ಟರಿಣಾಮ ಮುಂದೆ ಬರುವುದಕ್ಕೆ ಮುಂಚೆಯೇ) ಸುಸ್ಪಷ್ಟ ಎಚ್ಚರಿಕೆ ನೀಡುತ್ತಿದ್ದಾರೆ.

50. ಅರ್ಥಾತ್‌- ನಾವು ಅವರನ್ನು ಹೃದಯ, ಮೆದುಳು, ಕಣ್ಣು ಮತ್ತು ಕಿವಿಗಳನ್ನು ನೀಡಿ ಕಳುಹಿಸಿದ್ದೆವು. ಆದರೆ ಅಕ್ರಮಿಗಳು ಅದರಿಂದ ಯಾವುದೇ ಪ್ರಯೋಜನವನ್ನು ಪಡೆಯಲಿಲ್ಲ. ಬದಲಾಗಿ ತಮ್ಮ ದುಷ್ಕೃತ್ಕಗಳಿ೦ದಾಗಿ ಕೊನೆಗೆ ನರಕಕ್ಕೆ ಅರ್ಹರಾದರು. . "ಉತ್ತಮ ಹೆಸರುಗಳು" ಎಂದರೆ ದೇವನ ಮಹಾನತೆ, ಶ್ರೇಷ್ಠತೆ, ಪಾವಿತ್ರ್ಯ, ಪಾವನತೆ ಮತ್ತು ಅವನ ಸಮಗ್ರ ಗುಣವಿಶೇಷತೆಗಳು ಪ್ರಕಟಗೊಳ್ಳುವ ಹೆಸರುಗಳಾಗಿವೆ. "ಅಲ್ಲಾಹನಿಗೆ ಹೆಸರುಗಳನ್ನಿಡುವುದರಲ್ಲಿ ಸತ್ಯದಿಂದ ವಿಮುಖನಾಗುವುದು" ಎಂದರೆ ದೇವನ ಸ್ಥಾನಕ್ಕೆ ಒಗ್ಗದ, ಅವನ ಘನತೆಗೆ ತಕ್ಕುದಲ್ಲದ, ದೋಷ ಮತ್ತು ಕುಂದುಕೊರತೆಗಳನ್ನು ಬಿಂಬಿಸುವ ಅಥವಾ ಮಹಾಮಹಿಮನ ಬಗ್ಗೆ ತಪ್ಪಾದ ವಿಶ್ವಾಸ ಮತ್ತು ಶ್ರದ್ಧೆಯನ್ನು ಪ್ರಕಟಿಸುವಂತಹ ಹೆಸರುಗಳು. . ಇಲ್ಲಿ 'ಸ೦ಗಾತಿ' ಎ೦ದರೆ ಪ್ರವಾದಿವರ್ಯರು(ಸ) ಅವರನ್ನು ಮಕ್ಕಾದ ಜನರ ಸಂಗಾತಿಯೆ೦ದು ಏಕೆ ಹೇಳಲಾಗಿದೆಯೆ೦ದರೆ ಅವರು ಮಕ್ಕಾದವರ ಪಾಲಿಗೆ ಅಪರಿಚಿತರಾಗಿರಲಿಲ್ಲ. ಅವರ ಮಧ್ಯೆಯೇ ಪ್ರವಾದಿವರ್ಯರು(ಸ) ಹುಟ್ಟಿದರು. ಅವರ ನಡುವೆಯೇ ಜೀವಿಸಿ ಬಾಲ್ಕ ಯೌವನ ಮತ್ತು ವೃದ್ಧಾಪ್ಯವನ್ನು ಕಳೆದರು. ಪ್ರವಾದಿತ್ವಕ್ಕೆ ಮೊದಲು ಅವರ ಇಡೀ ಜನಾಂಗ ಅವರನ್ನೊಬ್ಬ ಸಚ್ಚರಿತ ಮತ್ತು

ಕಾಂಡ -9

ಇನ

185. ಇವರು ಭೂಮಿ-ಆಕಾಶಗಳ ವ್ಯವಸ್ಥೆಯ ಕುರಿತು ಎ೦ದಾದರೂ

ವಿವೇಚಿಸಲಿಲ್ಲವೇ? ಅಲ್ಲಾಹನು ಸೃಷ್ಟಿಸಿರುವ ಯಾವ ವಸ್ತುವನ್ನೇ ಆದರೂ ಕಣ್ಣೆರೆದು ನೋಡಲಿಲ್ಲವೇ? ಪ್ರಾಯಶಃ ಇವರ ಜೀವನಾವಧಿಯು ಪೂರ್ಣಗೊಳ್ಳುವ ಕಾಲ ಸಮೂಪಿಸಿರಬಹು ದೆ೦ಬುದನ್ನು ಇವರು ಯೋಚಿಸಲಿಲ್ಲವೇ? ಪ್ರವಾದಿಯವರ ಎಚ್ಚರಿಕೆಯ ಬಳಿಕವೂ (ವಿಶ್ವಾಸ ವಿಡದವರು) ಇನ್ನಾವ ಮಾತಿನಿ೦ದ ವಿಶ್ವಾಸವಿಡಬಹುದು?

. ಅಲ್ಲಾಹನು ಮಾರ್ಗದರ್ಶನದಿ೦ದ ಯಾರನ್ನಾದರೂ ವಂಚಿಸಿ ಬಿಟ್ಟರೆ ಅವನಿಗೆ ಇನ್ನಾರೂ ಮಾರ್ಗದರ್ಶಕನಿಲ್ಲ ಮತ್ತು ಅಲ್ಲಾಹನು ಅವರನ್ನು ಅವರ ಉದ್ಧಟತನದಲ್ಲೇ ಅಲೆದಾಡುತ್ತಿರಲು ಬಿಟ್ಟುಬಿಡುತ್ತಾನೆ.

.ಆ ನಿರ್ಣಾಯಕ ದಿನದ ಘಳಿಗೆ ಬರುವುದಾದರೂ ಯಾವಾಗ? ಎ೦ದು ಇವರು ನಿಮ್ಮೊಡನೆ ಕೇಳುತ್ತಾರೆ. "ಅದರ ಜ್ಞಾನವು ನನ್ನ ಪ್ರಭುವಿನ ಬಳಿಯೇ ಇದೆ. ಅದನ್ನು ಅದರ ನಿಶ್ಚಿತ ಸಮಯದಲ್ಲಿ ಅವನೇ ಪ್ರಕಟಗೊಳಿಸುವನು. ಭೂಮಿ-ಆಕಾಶಗಳಲ್ಲಿ ಅದು ಅತ್ಯಂತ ಕಠಿಣ ಕಾಲವಾಗಿರುವುದು. ಅದು ನಿಮ್ಮ ಮೇಲೆ ಹಠಾತ್ತನೆ ಬರುವುದು" ಎಂದು ಹೇಳಿರಿ. ನೀವು ಅದರ ಶೋಧನೆಯಲ್ಲೇ ಬಿದ್ದಿರುವಿರೋ ಎಂಬಂತೆ ಇವರು ಅದರ ಕುರಿತಾಗಿ ನಿಮ್ಮೊಡನೆ ಪ್ರಶ್ನಿಸುತ್ತಾರೆ. ಹೇಳಿರಿ: "ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ. ಆದರೆ ಹೆಚ್ಚಿನವರು ವಾಸ್ತವಿಕತೆಯಿ೦ದ ಅಜ್ಞರಾಗಿದ್ದಾರೆ."

. ಪೈಗಂಬರರ ಇವರೊಡನೆ ಹೀಗೆ ಹೇಳಿರಿ: "ನನ್ನ ಸ್ವಂತ ಹಿತಾಹಿತಗಳ ಅಧಿಕಾರ ನನಗಿಲ್ಲ. ಅಲ್ಲಾಹನು ಯಾವುದನ್ನು ಇಚ್ಛಿಸುತ್ತಾ ನೋ ಅದು ಆಗುತ್ತದೆ. ಮತ್ತು ನನಗೆ 'ಪರೋಕ್ಸ ಜ್ಞಾನ'ವಿರುತ್ತಿದ್ದರೆ ನಾನು ಅನೇಕ ಲಾಭಗಳನ್ನು ನನಗಾಗಿ ಒದಗಿಸಿಕೊಳ್ಳುತ್ತಿದ್ದೆ ಮತ್ತು ನನಗೆಂದೂ ಹಾನಿ ತಟ್ಟುತ್ತಿರಲಿಲ್ಲ. ನನ್ನ ಮಾತಿನ ಮೇಲೆ ವಿಶ್ವಾಸವಿಡುವವರಿಗೆ ನಾನು ಕೇವಲ ಎಚ್ಚರಿಕೆ ಕೊಡುವವನೂ ಸುವಾರ್ತೆ ನೀಡುವವನೂ ಆಗಿರುತ್ತೇನೆ. "

ಪವಿತ್ರ ಕುರ್‌ಆನ್‌

5 3! 34೨ TE 5ನ MEL

pa)

ಅತತ 0]

(ಜೆ ಕಡ 1.1. ols oT

ಔನ [Pt wa [| ಇಗ) 3 sh!

NTN 2೨ ಎಬ) ASS all al cy EP)

೨೦. ಸಯಿಸ್ರಿ

ಶೋ

PEE (ಜ್‌ BD SEBS: COA UES

TESTS

pA

LLNS ES

(9೨ ಲು ಪ್ರಾಣ SES AN 3

cS ys)

ANS SOT

Mia

ಸದ್ದುದ್ಧಿಯಿರುವ ವ್ಯಕ್ತಿಯೆ೦ಬ ನೆಲೆಯಿಂದ ಅರಿತಿತ್ತು. ಆದರೆ ಪ್ರವಾದಿತ್ವದ ನ೦ತರ ಅವರು ದೇವಸ೦ದೇಶವನ್ನು ತಲಪಿಸಲು ಆರಂಭಿಸಿದಾಗ ಇದ್ದಕ್ಕಿದ್ದಂತೆಯೇ ಅವರನ್ನು ಹುಚ್ಚನೆನ್ನಲಾಯಿತು. ಅವರು ಹುಚ್ಚನೆನ್ನುತ್ತಿದ್ದುದು ಪ್ರವಾದಿತ್ವಕ್ಕೆ ಮೊದಲಿನ ಅವರ ಮಾತುಗಳ ಕುರಿತಾಗಿರಲಿಲ್ಲ. ಬದಲಾಗಿ ಪ್ರವಾದಿತ್ವದ ನಂತರದ ಅವರ ಸಂದೇಶದ ಕುರಿತಾಗಿತ್ತು ಎಂದು ಇದರಿಂದ ವ್ಯಕ್ತವಾಗುತ್ತದೆ. ಆದ್ದರಿಂದಲೇ “ಈ ಮಾತುಗಳಲ್ಲಿ ಹುಚ್ಚಿನ ಯಾವ ಅಂಶವಿದೆ? ಅವರೆಂದಾದರೂ ಆಲೋಚಿಸಿದ್ದಾರೆಯೇ?'' ಎಂದು ಇಲ್ಲಿ ಕೇಳಲಾಗುತ್ತಿದೆ.

ಕಾಂಡ -9

7. ಅಲ್‌ ಅಲ್‌ರಾಫ್‌ 279

189. ನಿಮ್ಮನ್ನು ಒಂದು ವ್ಯಕ್ತಿಯಿಂದ ಸೃಷ್ಟಿಸಿದವನು ಅಲ್ಲಾಹನೇ ಕಕ ಜಪಿಸಿ ಹಸೆ ಆಗಿರುತ್ತಾನೆ ಮತ್ತು ಅವನು ಅದೇ ವ್ಯಕ್ತಿಯಿಂದ ಅದರ ಟ್ಛ ಗಡೆ ಜೋಡಿಯನ್ನು ಉಂಟು ಮಾಡಿದನು. (ಇದು) ಅವಳಿಂದ ಚಳ es ಮನಶ್ಶಾಂತಿ ಪಡೆಯಲಿಕ್ಕಾಗಿ. ಅನಂತರ ಪುರುಷನು ಸ್ತ್ರೀಯೊಂದಿಗೆ ಮಟ ಸಂಯೋಗಿಸಿದಾಗ ಅವಳಿಗೆ ಒಂದು ಲಘುವಾದ ಗರ್ಭಧಾರಣೆ AS ಲೂ ಯಾಯಿತು. ಅವಳು ಅದನ್ನು ಹೊತ್ತುಕೊಂಡೇ ನಡೆಯುತ್ತಿದ್ದಳು. ಛಿ Ke SLES ಅದು ಭಾರವಾದಾಗ ಅವರಿಬ್ಬರು ಒಟ್ಟಾಗಿ ತಮ್ಮ ಪ್ರಭುವಾದ ಅಲ್ಲಾಹನೊಡನೆ, "ನೀನು ನಮಗೆ ಉತ್ತಮ ಮಗುವನ್ನಿತ್ತರೆ ನಾವು ನಿನಗೆ ಕೃತಜ್ಞರಾಗುವೆವು" ಎ೦ದು ಪ್ರಾರ್ಥಿಸಿದರು.

. ಆದರೆ ಅಲ್ಲಾಹನು ಅವರಿಗೊಂದು ಉತ್ತಮ ಮಗುವನ್ನು ಜಸಿ ಟಗಳ ಓಟ REG ನೀಡಿದಾಗ ಅವರು ಅವನ ಕೊಡುಗೆಯಲ್ಲಿ ಇತರರನ್ನು ಅವನ ಬ್ಯ “ವೇಟ್‌ ಸಹಭಾಗಿಗಳಾಗಿ ಮಾಡತೊಡಗಿದರು. ಅಲ್ಲಾಹನು, ಅವರು ಅಲ ಜಯಕು | ತ್ರ ಸಹಭಾಗಿಗಳಾಗಿಸುವ ವಿಷಯಗಳಿಗಿ೦ತ ಅತ್ಯುನ್ನತನಾಗಿರುತ್ತಾನೆ.

. ಯಾವುದನ್ನೂ ಸೃಷ್ಟಿಸಲಾಗದೆ ಸ್ವತಃ ಸೃಷ್ಟಿಸಲ್ಪಟ್ಟವುಗಳನ್ನು EELS IH

ಅಲ್ಲಾಹನ ಸಹಭಾಗಿಗಳಾಗಿ ಮಾಡುವವರು ಎಂತಹ ತಿಳಿಗೇಡಿಗಳು?

ಹಡ % BT NCI ಅವು ಇವರಿಗೆ ಸಹಾಯ ಮಾಡಲಾರವು. ಸ್ವತಃ ತಮ್ಮ ಸಹಾಯ 35೪ರ ನ)

ಮಾಡಿಕೊಳ್ಳಲೂ ಅಶಕ್ತವಾಗಿವೆ. © ೨೫.೨ 9

ಬಟ ಸ್ಥ > ಕ್‌ pe .ನೀವು ಅವರನ್ನು ಸನ್ಮಾರ್ಗದ ಕಡೆಗೆ ಬರಲು ಕರೆಕೊಟ್ಟರ Te ಹಮ ದೂ ಅವರು ನಿಮ್ಮನ್ನು ಹಿ೦ಬಾಲಿಸಲಾರರು. ನೀವು ಅವರನ್ನು 2 RAS ES ಸ್ರ ಗ್‌

ಬದಿ) ಕರೆದರೂ ಕರೆಯದಿದ್ದರೂ ಎರಡೂ ನಿಮ್ಮ ಮಟ್ಟಿಗೆ ಸರಿಸಮಾನ

ವಿರುವುದು. ಅಲ

53. ಅರ್ಥಾತ್‌- ಸಂತಾನ ಭಾಗ್ಯವನ್ನು ನೀಡುವವನು ಅಲ್ಲಾಹನಾಗಿದ್ದಾನೆ. ಮಹಿಳೆಯ ಉದರದಲ್ಲಿ ಅಲ್ಲಾಹನು ಹಾವು, ಕೋತಿ ಅಥವಾ ವಿಚಿತ್ರ ಪ್ರಾಣಿಯೊ೦ದನ್ನು ಸೃಷ್ಟಿಸಿದರೆ ಯಾರಿಗೂ ಅದರ ಆಕಾರವನ್ನು ಬದಲಿಸಲು ಸಾಧ್ಯವಿಲ್ಲ ಅಥವಾ ಮಗುವನ್ನು ಗರ್ಭದಲ್ಲೇ ಅವನು ಕುರುಡ, ಕಿವುಡ, ಕುಂಟ ಅಥವಾ ಅಂಗವಿಕಲನಾಗಿ ಮಾಡಿದರೆ ಇಲ್ಲವೇ ಅದರ ದೈಹಿಕ, ಮಾನಸಿಕ ಶಕ್ತಿಗಳಲ್ಲಿ ಯಾವುದಾದರೂ ದೌರ್ಬಲ್ಯವನ್ನು ಉ೦ಟುಮಾಡಿದರೆ ಅದನ್ನು ಬದಲಾಯಿಸಲು ಯಾರೂ ಶಕ್ತರಲ್ಲ. ಬಹುದೇವಾರಾಧಕರೂ ಏಕದೇವಾರಾಧಕರಷ್ಟೇ ಸತ್ಯವನ್ನು ಅರಿತಿದ್ದಾರೆ. ಆದ್ದರಿಂದಲೇ ಗರ್ಭಾವಸ್ಥೆಯಲ್ಲಿ ಆರೋಗ್ಯವಂತ ಮಗು ಹುಟ್ಟುವ ಬಗ್ಗೆ ಅಲ್ಲಾಹನಲ್ಲಿಯೇ ಪೂರ್ಣ ಭರವಸೆಯಿರಿಸಲಾಗುತ್ತದೆ. ಆದರೆ ಅವರ ಭರವಸೆ ಈಡೇರಿ ಚ೦ದಿರನ೦ತಹ ಮಗು ಹುಟ್ಟಿದರೆ ಕೃತಜ್ಞತಾರ್ಪಣೆಗಾಗಿ ದೇವಿ, ದೇವತೆ, ಅವತಾರ ಮತ್ತು ಪುಣ್ಯಪುರುಷರ ಹೆಸರಲ್ಲಿ ಹರಕೆ ಒಪ್ಪಿಸಲಾಗುತ್ತದೆ. ಅದು ದೇವೇತರರ ಕೃಪೆಯಿಂದಾಗಿ ಹುಟ್ಟಿದೆಯೇನೋ ಎಂಬಂತಹ ಹೆಸರನ್ನು ಅದಕ್ಕೆ ಇಡಲಾಗುತ್ತದೆ.

54. ಅರ್ಥಾತ್‌- ಬಹುದೇವಾರಾಧಕರ ಮಿಥ್ಕ ಆರಾಧ್ಯರುಗಳು ತಮ್ಮ ಭಕ್ತರಿಗೆ ಸನ್ಮಾರ್ಗ ತೋರುವುದಂತಿರಲಿ, ಸ್ವತಃ ಯಾವುದೋ

ಕಾಂಡ -9

280

194. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕೂಗಿ ಕರೆಯುತ್ತೀರೋ

. ಅವರಿಗೆ

ಅವರೂ ನಿಮ್ಮಂತಿರುವ ದಾಸರೇ. ಅವರ ಬಗ್ಗೆ ನಿಮ್ಮ ವಿಚಾರಗಳು ಸರಿಯಾಗಿದ್ದರೆ ನೀವು ಅವರನ್ನೊಮ್ಮೆ ಪ್ರಾರ್ಥಿಸಿ, ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡುತ್ತಾರೋ ನೋಡಿರಿ.

ನಡೆಯಲು ಕಾಲುಗಳಿವೆಯೇ? ಅವರಿಗೆ ಹಿಡಿಯಲು ಕೈಗಳಿವೆಯೇ? ಅವರಿಗೆ ನೋಡಲು ಕಣ್ಣುಗಳಿವೆಯೇ? ಅವರಿಗೆ ಕೇಳಲು ಕಿವಿಗಳಿವೆಯೇ? ಪೈಗ೦ಬರರೇ, ಇವರೊಡನೆ ಹೇಳಿರಿ: ನೀವು (ಅಲ್ಲಾಹನ) ಭಾಗೀದಾರರಾಗಿಸಿದವರನ್ನು ಕರೆದುಕೊಳ್ಳಿರಿ. ತರುವಾಯ ನೀವೆಲ್ಲರೂ ಸೇರಿ ನನ್ನ ವಿರುದ್ಧ ಕಾರ್ಯಾಚರಣೆ ನಡೆಸಿರಿ ಮತ್ತು ನನಗೆ ಕಿಂಚಿತ್ತೂ ಕಾಲಾವಕಾಶ ಕೊಡಬೇಡಿರಿ.

, ಅಲ್ಲಾಹನೇ ನನ್ನ ರಕ್ಷಕ ಮಿತ್ರನು. ಅವನು ಗ್ರಂಥವನ್ನು

ಅವತೀರ್ಣಗೊಳಿಸಿರುವನು. ಅವನು ಸಜ್ಜನರನ್ನು ಸಂರಕ್ಷಿಸುತ್ತಾನೆ.

. ಇದಕ್ಕೆ ವ್ಯತಿರಿಕ್ತವಾಗಿ ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು

ಕರೆಯುತ್ತೀರೋ ಅವರು ನಿಮಗೂ ಸಹಾಯವನ್ನು ಮಾಡಲಾರರು ಮತ್ತು ತಮಗೆ ಸ್ವಯಂ ಸಹಾಯ ಮಾಡಿಕೊಳ್ಳಲಿಕ್ಕೂ ಅಶಕ್ತರು.

. ನೀವು ಅವರನ್ನು ನೇರಮಾರ್ಗಕ್ಕೆ ಬರಲು ಹೇಳಿದರೆ, ನಿಮ್ಮ

ಮಾತನ್ನು ಕೇಳಲಿಕ್ಕೂ ಅವರಿ೦ದ ಸಾಧ್ಯವಿಲ್ಲ. ಅವರು ನಿಮ್ಮೆಡೆಗೆ ನೋಡುತ್ತಿರುವಂತೆ ತೋರುತ್ತದೆ ಆದರೆ ವಾಸ್ತವದಲ್ಲಿ ಅವರು ಏನನ್ನೂ ನೋಡುವುದಿಲ್ಲ.

. ಪೈಗ೦ಬರರೇ, ಕ್ಷಮಾಶೀಲರಾಗಿರಿ. ಸರ್ವವಿಧಿತ ಒಳಿತುಗಳನ್ನು

ಬೋಧಿಸಿರಿ ಮತ್ತು ತಿಳಿಗೇಡಿಗಳೊಡನೆ ಜಗಳಾಡಬೇಡಿರಿ.

200. ಶೈತಾನನು ನಿಮ್ಮನ್ನೆ೦ದಾದರೂ ಪ್ರಚೋದಿಸಿದರೆ ಅಲ್ಲಾಹನ

ಸನ್ಮಾರ್ಗದರ್ಶಿಯ ಅನುಸರಣೆ ಮಾಡಲಿಕ್ಕೂ ಅವುಗಳಿಗೆ ಸಾಧ್ಯವಿಲ್ಲ.

ಅಭಯ ಯಾಚಿಸಿರಿ. ಅವನು ಅರಿಯುವವನೂ ಆಗಿರುತ್ತಾನೆ.

ಸಕಲವನ್ನೂ ಆಲಿಸುವವನೂ

ಕೂಗಿ

ಕಾಂಡ -9

ಪವಿತ್ರ ಕುರ್‌ಆನ್‌ 6 2 Sedo SS ES 22 NA ೨3೨ Ry

10 ೨22 32

ey ಯಿ)

ಸ4 1ಬಿ gd

USUI ಗ್ಯ ANG

B% ಸಿ ಕು ಗಟ್‌

ಕಿ "ತಿಟ್ಟು ಟ್ರ ೫55 ಳ್‌

33? Ra 4 ೨೨ ೬೮1 ಕ್‌ SENSO SEE EY ಹ್‌

Hy

೨7೫.೨ POSTS ೨4

Ys a

4೨5

ವ! J

$54

jd 533೨೪೨

kd

ಕ್ರ ಬೃ |

4೨೪ ೨೨

೫.೫

ಸಿ KS K 3೨3% ಎಸ್ಟಿ 12 ಲ್‌

pd

pS ಠ್‌ ಸಿ ಟಗ EL (ಯಜು ಎ೬3) hd AL

ಕರೆಯುವವನ ಪ್ರಾರ್ಥನೆಗೂ ಅವು ಉತ್ತರಿಸುವುದಿಲ್ಲ.

7. ಅಲ್‌ ಅಲ್‌ರಾಫ್‌ 281

201. ವಾಸ್ತವದಲ್ಲಿ ಧರ್ಮನಿಷ್ಕರಾದವರಿಗೆ ಶೈತಾನನ ಪ್ರಭಾವದಿಂದ 3 ಓಟ ಹಲ] ದುರಾಲೋಚನೆಗಳು ಸೋಂಕಿದರೂ ಅವರು ತಕ್ಷಣ , 4

೨೨ ೨೩೬೨ 35 ಜಾಗೃತರಾಗುತ್ತಾರೆ ಮತ್ತು ಅವರಿಗೆ ಸರಿಯಾದ ಕರ್ಮ ವಿಧಾನ ASE oh

ಯಾವುದೆಂದು ಸ್ಪಷ್ಟವಾಗಿ ತೋರುತ್ತದೆ.

. ಇನ್ನು ಅವರ (ಶೈತಾನರ) ಸಹೋದರರು- ಅವರು ಅವರನ್ನು ಕುಟಿಲ ಮಾರ್ಗದಲ್ಲಿ ಎಳೆದೊಯ್ಯುತ್ತಾರೆ ಮತ್ತು ಅವರನ್ನು ದಾರಿ ತಪ್ಪಿಸುವುದರಲ್ಲಿ ಏನೂ ಲೋಪವಿರಿಸುವುದಿಲ್ಲ.

'ಓ ಪೈಗ೦ಬರರೇ, ನೀವು ಇವರ ಮುಂದೆ ಯಾವುದಾದರೂ | POS UA ನಿದರ್ಶನ(ಪವಾಡ)ವನ್ನು ಇರಿಸದಿದ್ದರೆ ನೀವು ನಿಮಗಾಗಿ ದ್ರಹ"ಧದು ಯಾವುದಾದರೂ ನಿದರ್ಶನವನ್ನು ಆರಿಸಿಕೊಳ್ಳಲಿಲ್ಲವೇಕೆ? ಎಂದು

ಇವರು ಕೇಳುತ್ತಾರೆ. ಅವರೊಡನೆ ಹೇಳಿರಿ:- "ನಾನು, ನನ್ನ ಪ್ರಭು

ನನಗೆ ಅವತೀರ್ಣಗೊಳಿಸಿದ 'ದಿವೃವಾಣಿ'ಯನ್ನು ಮಾತ್ರ

ಅನುಸರಿಸುತ್ತೇನೆ. ಇವು ನಿಮ್ಮ ಪ್ರಭುವಿನ ಕಡೆಯಿಂದ ಜ್ಞಾನ

ಪ್ರಕಾಶಗಳಾಗಿರುತ್ತವೆ ಮತ್ತು ಅವುಗಳನ್ನು ಸ್ವೀಕರಿಸಿಕೊಳ್ಳುವವರಿಗೆ

ಮಾರ್ಗದರ್ಶನ ಮತ್ತು ಅನುಗ್ರಹವಾಗಿರುತ್ತವೆ.

. ನಿಮ್ಮ ಮುಂದೆ ಕುರ್‌ಆನ್‌ ಓದಿದಾಗ ಅದನ್ನು ಲಕ್ಷ್ಯವಿಟ್ಟು (ಸಿಕ್ಕಿಸಿ 6 OE 33 ಕೇಳಿರಿ ಮತ್ತು ಮೌನವಾಗಿರಿ. ನೀವು ಅನುಗ್ರಹೀತರಾಗಬಹುದು. ಗ್ರ ಶಿ 22 aT 3%

_

. ಪೈಗ೦ಬರರೇ, ನಿಮ್ಮ ಪ್ರಭುವನ್ನು ಸಂಜೆ ಮುಂಜಾನೆಗಳಲ್ಲಿ ಭಿ ಗ್ರಿತಿತG ೬೬7 ಮನಸ್ಸಿನೊಳಗೂ ಭಯಭರಿತರಾಗಿಯೂ ಮೆಲುದನಿಯೊಂದಿಗೂ 3 ಖು ಕುಕ್‌ ಭು ಭ್ರ 5 ಸ್ಮರಿಸುತ್ತಲಿರಿ; ಅಸಡ್ಡೆಯಲ್ಲಿ ಬಿದ್ದಿರುವವರಲ್ಲಾಗಬೇಡಿರಿ.

SNS SE SASS

.ನಿಮ್ಮ ಪ್ರಭುವಿನ ಸಾಮೂಪ್ಯವನ್ನು ಹೊಂದಿದ ದೇವಚರರು ವ್ರ ಬಳ ಮಿಯ ಯತಿ ಎಂದೂ ತಮ್ಮ ಹಿರಿಮೆಯ ಅಹಂಭಾವದಲ್ಲಿ ಬಿದ್ದು ಅವನ

3. ಕೀ ಜಗ ಟಚ್‌ ಚ. ಟ್ಟ Fe > ದಾಸ್ಕ-ಆರಾಧನೆಯಿ೦ದ ವಿಮುಖರಾಗುವುದಿಲ್ಲ. ಅವರು ಅವನ ಲಿಯು) ರೊಟ್ಟಿ ಭಿ

ಕೀರ್ತನೆ ಮಾಡುತ್ತಾರೆ ಮತ್ತು ಅವನ ಮುಂದೆ ಸಾಷ್ಟಾಂಗ ವೆರಗಿಕೊಂಡಿರುತ್ತಾರೆ.*

55. ಸೂಕ್ತವನ್ನು ಓದುವ ಅಥವಾ ಕೇಳುವ ವ್ಯಕ್ತಿಯು ಸಾಷ್ಟಾಂಗವೆರಗಬೇಕೆಂಬ ಆದೇಶವಿದೆ. ಕುರ್‌ಆನಿನ 14 ಸ್ಥಳದಲ್ಲಿ ಇಂತಹ ಸಾಷ್ಟಾಂಗದ ಸೂಕ್ತಗಳು ಬಂದಿವೆ.

ಕಾಂಡ -9

೧೬೮ pl

=